ಅವರನ್ ಬಿಟ್.... ಇವರನ್ ಬಿಟ್... ಕ್ಯಾಬಿನೆಟ್: ಬಿಎಸ್‌ವೈಗೀಗ ಹೊಸ ತಲೆನೋವು!

Jan 14, 2021, 2:09 PM IST

ಬೆಂಗಳೂರು(ಜ.14) ಬಿ. ಎಸ್. ಯಡಿಯೂರಪ್ಪ ಸಪ್ತ ಸಾರಥಿಗಳನ್ನು ಆಯ್ಕೆ ಮಾಡಿದ್ದಾರೆ. ಆದರೆ ಇಲ್ಲಿ ಟ್ವಿಸ್ಟ್ ಏನು ಗೊತ್ತಾ? ಮಂತ್ರಿಗಿರಿ ಸಿಗುತ್ತೆ ಅಂತ ಅಂದುಕೊಂಡಿದ್ದರೆ ಬಿಗ್ ಶಾಕ್ ಕೊಟ್ಟು ಆಕಾಂಕ್ಷಿಗಳಲ್ಲದವರಿಗೆ ಮಂತ್ರಿಪಟ್ಟ ಕೊಟ್ಟಿದ್ದಾರೆ. ಇಲ್ಲಿ ಒಬ್ಬರು ಸಿಎಂರನ್ನು ಬೈದು ಕೆಟ್ಟರೆ, ಮತ್ತೊಬ್ಬರು ಹೊಗಳಿ ಕೆಟ್ಟಿದ್ದರೆ, ಮತ್ತೊಬ್ಬರು ಹೊಗಳಿ ಕೆಟ್ಟಿದ್ದಾರೆ. ಗೆದ್ದು ಸೋತವರರು ಒಂದೆಡೆಯಾದರೆ, ಸೋತು ಗೆದ್ದರು ಮತ್ತೊಂದು ಕಡೆ.

'ಯೋಗೇಶ್ವರ್‌ಗೆ ಸೈನಿಕನೆಂದು ಕರೆಯೋದು, ಯೋಧರಿಗೆ ಮಾಡುವ ಅವಮಾನ'

ಇವೆಲ್ಲದರ ನಡುವೆ ಕೈ ಹಿಡಿದವರ, ಕೈ ಬಿಟ್ಟಿರುವ ಬಿಎಸ್‌ವೈಗೀಗ ಹೊಸ ತಲೆನೋವು ಶುರುವಾಗಿದೆ. ಹಾಗಾದ್ರೆ ಯಾರುಗೂ ಅರ್ಥವಾಗದ ಪ್ಲಸ್, ಮೈನಸ್ ಗುಣಾಕಾರ, ಭಾಗಾಕಾರದ ಕ್ಯಾಬಿನೆಟ್ ಲೆಕ್ಕಾಚಾರ ಇಲ್ಲಿದೆ ನೋಡಿ.