HD Kumaraswamy: ದಳಪತಿಗೆ ಬ್ರಾಹ್ಮಣ ವಿರೋಧಿ ಹಣೆಪಟ್ಟಿ: ಕುಮಾರಸ್ವಾಮಿ ವಿರುದ್ಧ ಅರ್ಚಕರು ಕಿಡಿ

Feb 9, 2023, 2:15 PM IST

ದಳಪತಿ ಕುಮಾರಸ್ವಾಮಿ ಬ್ರಾಹ್ಮಣ ಸಿಎಂ ಹೇಳಿಕೆಯು, ಬಿಜೆಪಿ ಪಾಳೆಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಹಾಗಾದ್ರೆ ದಳಪತಿ ಹಾಕಿರೋ ಬಾಂಬ್ ಕೇಸರಿ ಕೋಟೆಯೊಳಗೆ ತಲ್ಲಣ ಎಬ್ಬಿಸಿದೆ. ಈ ವಿಚಾರವಾಗಿ ಕುಮಾರಸ್ವಾಮಿಯನ್ನು ಅರ್ಚಕರು ತರಾಟೆಗೆ ತೆಗೆದುಕೊಂಡಿದ್ದಾರೆ. ದಳಪತಿಗೆ ಬ್ರಾಹ್ಮಣ ವಿರೋಧಿ ಹಣೆಪಟ್ಟಿ ಹಂಟಿಕೊಂಡಿದ್ದು, ದೇವೇಗೌಡರ ಕುಟುಂಬ ನಿಜಕ್ಕೂ ಬ್ರಾಹ್ಮಣ ವಿರೋಧಿನಾ..? ಗೌಡರ ಕುಟುಂಬದ ದೈವಭಕ್ತಿ ಎಂಥದ್ದು..? ದಳಪತಿ ಬತ್ತಳಿಕೆಯಿಂದ ಸಿಡಿದ ಅಸ್ತ್ರ ನಾಟಿದ್ದು ಯಾರಿಗೆ..? ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

Earthquake: ಮಹಾ ಭೂಕಂಪನಕ್ಕೆ ಟರ್ಕಿ & ಸಿರಿಯಾ ತತ್ತರ: ನಿಜವಾಯ್ತು ಬ ...