ಸಿದ್ದು-ಡಿಕೆಶಿ ಕಟ್ಟಿ ಹಾಕಲು ಕಮಲಾಧಿಪತಿಗಳ ಮೆಗಾ ಪ್ಲಾನ್! ಬಿಜೆಪಿಗೆ ಬ್ರಹ್ಮಾಸ್ತ್ರ ಸಿದ್ಧಪಡಿಸಿದ ಕಾಂಗ್ರೆಸ್!

ಸಿದ್ದು-ಡಿಕೆಶಿ ಕಟ್ಟಿ ಹಾಕಲು ಕಮಲಾಧಿಪತಿಗಳ ಮೆಗಾ ಪ್ಲಾನ್! ಬಿಜೆಪಿಗೆ ಬ್ರಹ್ಮಾಸ್ತ್ರ ಸಿದ್ಧಪಡಿಸಿದ ಕಾಂಗ್ರೆಸ್!

Published : Apr 13, 2023, 04:53 PM IST

ಕನಕಪುರ ಬಂಡೆ ವಿರುದ್ಧ ಸಾಮ್ರಾಟ, ಸಿದ್ದು ವಿರುದ್ಧ ಸೋಮಣ್ಣ..! 
ಸಿಎಂ ಬೊಮ್ಮಾಯಿ ರಣರಂಗದಲ್ಲಿ ರಣರೋಚಕ ಕುಸ್ತಿ..!
ಬಿಜೆಪಿ ಮಿಸೈಲ್‌ಗೆ ಬದಲಾಯ್ತು ವರುಣಾ ಲೆಕ್ಕಾಚಾರ..!

ಬೆಂಗಳೂರು:  ಇದು ಏಳು ಕೋಟೆ ಕಾಳಗ ರಹಸ್ಯ. ಕರ್ನಾಟಕ ಕುರುಕ್ಷೇತ್ರದಲ್ಲಿ ದೊಡ್ಡ ಸದ್ದು ಮಾಡ್ತಿರೋ ರಣಕಾಳಗದ ರೋಚಕ ರಹಸ್ಯ. ಸುಲಭ ಗೆಲುವು ಅಂದುಕೊಂಡಿದ್ದವರಿಗೆ ಒಂದೇ ಕ್ಷಣದಲ್ಲಿ ಎದುರಾಗಿದೆ ಬಿಗ್ ಶಾಕ್.

ಏಳು ರಣಕ್ಷೇತ್ರಗಳಲ್ಲಿ ಏಳು ಸೀಕ್ರೆಟ್. ಬೊಮ್ಮಾಯಿ, ಸಿದ್ದರಾಮಯ್ಯ, ಡಿಕೆಶಿ, ಅಶೋಕ್.. ಘಟಾನುಘಟಿಗಳ ಅಖಾಡಗಳಲ್ಲೇ ರಣರೋಚಕ ಚದುರಂಗದಾಟ. ಅಷ್ಟಕ್ಕೂ ಏನಿದು ಏಳು ಕೋಟೆ ಕಾಳಗ..? ಕನಕಪುರ, ವರುಣಾ, ಪದ್ಮನಾಭನಗರ, ಶಿಗ್ಗಾವಿ ರಣರಂಗಗಳ ರಣತಂತ್ರಗಳನ್ನು ನೋಡಿದ್ದಾಯ್ತು. ಏಳು ಕೋಟೆ ಕಾಳಗದಲ್ಲಿ ಇನ್ನೂ ಮೂರು ಕ್ಷೇತ್ರಗಳು ಬಾಕಿ ಇವೆ. ಇದು ಕರ್ನಾಟಕ ಕುರುಕ್ಷೇತ್ರದ ಅಖಾಡದಿಂದ ಮೇಲೆದ್ದು ನಿಂತಿರೋ ಏಳು ಕೋಟೆ ಕಾಳಗ ರಹಸ್ಯ. ಕನಕಪುರ, ವರುಣಾ, ಪದ್ಮನಾಭನಗರ, ಶಿಗ್ಗಾವಿ ರಣರಂಗಗಳ ರಹಸ್ಯ ರಣತಂತ್ರಗಳ ಮಧ್ಯೆ ರೋಚಕತೆ ಸೃಷ್ಠಿಸಿರೋದು ಅಥಣಿ ಅಖಾಡ. ಏಳು ಕೋಟೆ ಕಾಳಗದಲ್ಲಿ ಉಳಿದಿರೋದು ಹಾಸನ ಸಿಂಹಾಸನ. ಕರ್ನಾಟಕ ಕುರುಕ್ಷೇತ್ರದಲ್ಲಿ ಯುದ್ಧ ನಡೀತಾ ಇರೋದು 224 ಕ್ಷೇತ್ರಗಳಲ್ಲಿ. ಆದ್ರೆ ದೊಡ್ಡದಾಗಿ ಸದ್ದು ಮಾಡ್ತಿರೋ ಹಾಸನ ಅಖಾಡ. ಕಾರಣ ಸಿಂಹಾಸನ ಕಾಳಗ. ಆ ಕಾಳಗದ ಪರಿಣಾಮ ಹಾಸನ ರಣರಂಗದ ರಣತಂತ್ರ ತುಂಬಾನೇ ಇಂಟ್ರೆಸ್ಟಿಂಗ್, ಅಷ್ಟೇ ರೋಚಕ.

20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
Read more