ಸಿದ್ದು-ಡಿಕೆಶಿ ಕಟ್ಟಿ ಹಾಕಲು ಕಮಲಾಧಿಪತಿಗಳ ಮೆಗಾ ಪ್ಲಾನ್! ಬಿಜೆಪಿಗೆ ಬ್ರಹ್ಮಾಸ್ತ್ರ ಸಿದ್ಧಪಡಿಸಿದ ಕಾಂಗ್ರೆಸ್!

ಸಿದ್ದು-ಡಿಕೆಶಿ ಕಟ್ಟಿ ಹಾಕಲು ಕಮಲಾಧಿಪತಿಗಳ ಮೆಗಾ ಪ್ಲಾನ್! ಬಿಜೆಪಿಗೆ ಬ್ರಹ್ಮಾಸ್ತ್ರ ಸಿದ್ಧಪಡಿಸಿದ ಕಾಂಗ್ರೆಸ್!

Published : Apr 13, 2023, 04:53 PM IST

ಕನಕಪುರ ಬಂಡೆ ವಿರುದ್ಧ ಸಾಮ್ರಾಟ, ಸಿದ್ದು ವಿರುದ್ಧ ಸೋಮಣ್ಣ..! 
ಸಿಎಂ ಬೊಮ್ಮಾಯಿ ರಣರಂಗದಲ್ಲಿ ರಣರೋಚಕ ಕುಸ್ತಿ..!
ಬಿಜೆಪಿ ಮಿಸೈಲ್‌ಗೆ ಬದಲಾಯ್ತು ವರುಣಾ ಲೆಕ್ಕಾಚಾರ..!

ಬೆಂಗಳೂರು:  ಇದು ಏಳು ಕೋಟೆ ಕಾಳಗ ರಹಸ್ಯ. ಕರ್ನಾಟಕ ಕುರುಕ್ಷೇತ್ರದಲ್ಲಿ ದೊಡ್ಡ ಸದ್ದು ಮಾಡ್ತಿರೋ ರಣಕಾಳಗದ ರೋಚಕ ರಹಸ್ಯ. ಸುಲಭ ಗೆಲುವು ಅಂದುಕೊಂಡಿದ್ದವರಿಗೆ ಒಂದೇ ಕ್ಷಣದಲ್ಲಿ ಎದುರಾಗಿದೆ ಬಿಗ್ ಶಾಕ್.

ಏಳು ರಣಕ್ಷೇತ್ರಗಳಲ್ಲಿ ಏಳು ಸೀಕ್ರೆಟ್. ಬೊಮ್ಮಾಯಿ, ಸಿದ್ದರಾಮಯ್ಯ, ಡಿಕೆಶಿ, ಅಶೋಕ್.. ಘಟಾನುಘಟಿಗಳ ಅಖಾಡಗಳಲ್ಲೇ ರಣರೋಚಕ ಚದುರಂಗದಾಟ. ಅಷ್ಟಕ್ಕೂ ಏನಿದು ಏಳು ಕೋಟೆ ಕಾಳಗ..? ಕನಕಪುರ, ವರುಣಾ, ಪದ್ಮನಾಭನಗರ, ಶಿಗ್ಗಾವಿ ರಣರಂಗಗಳ ರಣತಂತ್ರಗಳನ್ನು ನೋಡಿದ್ದಾಯ್ತು. ಏಳು ಕೋಟೆ ಕಾಳಗದಲ್ಲಿ ಇನ್ನೂ ಮೂರು ಕ್ಷೇತ್ರಗಳು ಬಾಕಿ ಇವೆ. ಇದು ಕರ್ನಾಟಕ ಕುರುಕ್ಷೇತ್ರದ ಅಖಾಡದಿಂದ ಮೇಲೆದ್ದು ನಿಂತಿರೋ ಏಳು ಕೋಟೆ ಕಾಳಗ ರಹಸ್ಯ. ಕನಕಪುರ, ವರುಣಾ, ಪದ್ಮನಾಭನಗರ, ಶಿಗ್ಗಾವಿ ರಣರಂಗಗಳ ರಹಸ್ಯ ರಣತಂತ್ರಗಳ ಮಧ್ಯೆ ರೋಚಕತೆ ಸೃಷ್ಠಿಸಿರೋದು ಅಥಣಿ ಅಖಾಡ. ಏಳು ಕೋಟೆ ಕಾಳಗದಲ್ಲಿ ಉಳಿದಿರೋದು ಹಾಸನ ಸಿಂಹಾಸನ. ಕರ್ನಾಟಕ ಕುರುಕ್ಷೇತ್ರದಲ್ಲಿ ಯುದ್ಧ ನಡೀತಾ ಇರೋದು 224 ಕ್ಷೇತ್ರಗಳಲ್ಲಿ. ಆದ್ರೆ ದೊಡ್ಡದಾಗಿ ಸದ್ದು ಮಾಡ್ತಿರೋ ಹಾಸನ ಅಖಾಡ. ಕಾರಣ ಸಿಂಹಾಸನ ಕಾಳಗ. ಆ ಕಾಳಗದ ಪರಿಣಾಮ ಹಾಸನ ರಣರಂಗದ ರಣತಂತ್ರ ತುಂಬಾನೇ ಇಂಟ್ರೆಸ್ಟಿಂಗ್, ಅಷ್ಟೇ ರೋಚಕ.

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more