ಸಿದ್ದು-ಡಿಕೆಶಿ ಕಟ್ಟಿ ಹಾಕಲು ಕಮಲಾಧಿಪತಿಗಳ ಮೆಗಾ ಪ್ಲಾನ್! ಬಿಜೆಪಿಗೆ ಬ್ರಹ್ಮಾಸ್ತ್ರ ಸಿದ್ಧಪಡಿಸಿದ ಕಾಂಗ್ರೆಸ್!

ಸಿದ್ದು-ಡಿಕೆಶಿ ಕಟ್ಟಿ ಹಾಕಲು ಕಮಲಾಧಿಪತಿಗಳ ಮೆಗಾ ಪ್ಲಾನ್! ಬಿಜೆಪಿಗೆ ಬ್ರಹ್ಮಾಸ್ತ್ರ ಸಿದ್ಧಪಡಿಸಿದ ಕಾಂಗ್ರೆಸ್!

Published : Apr 13, 2023, 04:53 PM IST

ಕನಕಪುರ ಬಂಡೆ ವಿರುದ್ಧ ಸಾಮ್ರಾಟ, ಸಿದ್ದು ವಿರುದ್ಧ ಸೋಮಣ್ಣ..! 
ಸಿಎಂ ಬೊಮ್ಮಾಯಿ ರಣರಂಗದಲ್ಲಿ ರಣರೋಚಕ ಕುಸ್ತಿ..!
ಬಿಜೆಪಿ ಮಿಸೈಲ್‌ಗೆ ಬದಲಾಯ್ತು ವರುಣಾ ಲೆಕ್ಕಾಚಾರ..!

ಬೆಂಗಳೂರು:  ಇದು ಏಳು ಕೋಟೆ ಕಾಳಗ ರಹಸ್ಯ. ಕರ್ನಾಟಕ ಕುರುಕ್ಷೇತ್ರದಲ್ಲಿ ದೊಡ್ಡ ಸದ್ದು ಮಾಡ್ತಿರೋ ರಣಕಾಳಗದ ರೋಚಕ ರಹಸ್ಯ. ಸುಲಭ ಗೆಲುವು ಅಂದುಕೊಂಡಿದ್ದವರಿಗೆ ಒಂದೇ ಕ್ಷಣದಲ್ಲಿ ಎದುರಾಗಿದೆ ಬಿಗ್ ಶಾಕ್.

ಏಳು ರಣಕ್ಷೇತ್ರಗಳಲ್ಲಿ ಏಳು ಸೀಕ್ರೆಟ್. ಬೊಮ್ಮಾಯಿ, ಸಿದ್ದರಾಮಯ್ಯ, ಡಿಕೆಶಿ, ಅಶೋಕ್.. ಘಟಾನುಘಟಿಗಳ ಅಖಾಡಗಳಲ್ಲೇ ರಣರೋಚಕ ಚದುರಂಗದಾಟ. ಅಷ್ಟಕ್ಕೂ ಏನಿದು ಏಳು ಕೋಟೆ ಕಾಳಗ..? ಕನಕಪುರ, ವರುಣಾ, ಪದ್ಮನಾಭನಗರ, ಶಿಗ್ಗಾವಿ ರಣರಂಗಗಳ ರಣತಂತ್ರಗಳನ್ನು ನೋಡಿದ್ದಾಯ್ತು. ಏಳು ಕೋಟೆ ಕಾಳಗದಲ್ಲಿ ಇನ್ನೂ ಮೂರು ಕ್ಷೇತ್ರಗಳು ಬಾಕಿ ಇವೆ. ಇದು ಕರ್ನಾಟಕ ಕುರುಕ್ಷೇತ್ರದ ಅಖಾಡದಿಂದ ಮೇಲೆದ್ದು ನಿಂತಿರೋ ಏಳು ಕೋಟೆ ಕಾಳಗ ರಹಸ್ಯ. ಕನಕಪುರ, ವರುಣಾ, ಪದ್ಮನಾಭನಗರ, ಶಿಗ್ಗಾವಿ ರಣರಂಗಗಳ ರಹಸ್ಯ ರಣತಂತ್ರಗಳ ಮಧ್ಯೆ ರೋಚಕತೆ ಸೃಷ್ಠಿಸಿರೋದು ಅಥಣಿ ಅಖಾಡ. ಏಳು ಕೋಟೆ ಕಾಳಗದಲ್ಲಿ ಉಳಿದಿರೋದು ಹಾಸನ ಸಿಂಹಾಸನ. ಕರ್ನಾಟಕ ಕುರುಕ್ಷೇತ್ರದಲ್ಲಿ ಯುದ್ಧ ನಡೀತಾ ಇರೋದು 224 ಕ್ಷೇತ್ರಗಳಲ್ಲಿ. ಆದ್ರೆ ದೊಡ್ಡದಾಗಿ ಸದ್ದು ಮಾಡ್ತಿರೋ ಹಾಸನ ಅಖಾಡ. ಕಾರಣ ಸಿಂಹಾಸನ ಕಾಳಗ. ಆ ಕಾಳಗದ ಪರಿಣಾಮ ಹಾಸನ ರಣರಂಗದ ರಣತಂತ್ರ ತುಂಬಾನೇ ಇಂಟ್ರೆಸ್ಟಿಂಗ್, ಅಷ್ಟೇ ರೋಚಕ.

18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
Read more