Assembly election: ಕಾಂಗ್ರೆಸ್ ಟಿಕೆಟ್ ಹಂಚಿಕೆಗೆ ಕಮಲ ತಂತ್ರ: ತ್ರಿಬಲ್ ರೈಡಿಂಗ್ ಗೆದ್ದವನೇ ಮಹಾಶೂರ

Assembly election: ಕಾಂಗ್ರೆಸ್ ಟಿಕೆಟ್ ಹಂಚಿಕೆಗೆ ಕಮಲ ತಂತ್ರ: ತ್ರಿಬಲ್ ರೈಡಿಂಗ್ ಗೆದ್ದವನೇ ಮಹಾಶೂರ

Published : Dec 22, 2022, 02:26 PM IST

ಪ್ರಪಂಚ ಪ್ರಳಯ ಆದ್ರೂ ಸರಿ, ಕರ್ನಾಟಕವನ್ನು ಗೆದ್ದೇ ಸಿದ್ಧ ಅಂತ ಹೂಂಕರಿಸ್ತಾ ಇದ್ದಾರೆ ಕೈ ರಣಕಲಿಗಳು. ಕರ್ನಾಟಕ ಕುರುಕ್ಷೇತ್ರವನ್ನು ಗೆದ್ದು ಬೀಗಲು ಕೈ ಕಲಿಗಳು ಪ್ರತಿಜ್ಞೆಯನ್ನೂ ಮಾಡಿ ಬಿಟ್ಟಿದ್ದಾರೆ. ಅಷ್ಟಕ್ಕೂ ಏನಿದು ತ್ರಿಬಲ್ ರೈಡಿಂಗ್ ಟಿಕೆಟ್ ಸೂತ್ರ..? 

ಬೆಂಗಳೂರು (ಡಿ.22): ಪ್ರಪಂಚ ಪ್ರಳಯ ಆದ್ರೂ ಸರಿ, ಕರ್ನಾಟಕವನ್ನು ಗೆದ್ದೇ ಸಿದ್ಧ ಅಂತ ಹೂಂಕರಿಸ್ತಾ ಇದ್ದಾರೆ ಕೈ ರಣಕಲಿಗಳು. ಕರ್ನಾಟಕ ಕುರುಕ್ಷೇತ್ರವನ್ನು ಗೆದ್ದು ಬೀಗಲು ಕೈ ಕಲಿಗಳು ಪ್ರತಿಜ್ಞೆಯನ್ನೂ ಮಾಡಿ ಬಿಟ್ಟಿದ್ದಾರೆ. ಎಲೆಕ್ಷನ್ ಗೆಲ್ಬೇಕು ಅಂದ್ರೆ ಮೊದ್ಲು ಅಭ್ಯರ್ಥಿಗಳು ಯಾರು ಅನ್ನೋದು ಡಿಸೈಡ್ ಆಗ್ಬೇಕು. ಇದಕ್ಕೆ ಅಂತಾನೇ ಕೈ ಪಾಳೆಯದಲ್ಲಿ ರೆಡಿಯಾಗ್ತಿದೆ ತ್ರಿಬಲ್ ರೈಡಿಂಗ್ ಟಿಕೆಟ್ ಸೂತ್ರ. ಕಾಂಗ್ರೆಸ್ ಅಭ್ಯರ್ಥಿಗಳು ಯಾರು ಅನ್ನೋದನ್ನು ನಿರ್ಧಾರ ಮಾಡಲಿರೋದೇ ಆ ಸೂತ್ರ, ಆ ತಂತ್ರ. ಅಷ್ಟಕ್ಕೂ ಏನಿದು ತ್ರಿಬಲ್ ರೈಡಿಂಗ್ ಟಿಕೆಟ್ ಸೂತ್ರ..? ಇಲ್ಲಿದೆ ನೋಡಿ ಕೈ ಕೋಟೆಯಿಂದ ಸಿಡಿದು ಬಂದಿರೋ ಟಿಕೆಟ್ ಸೀಕ್ರೆಟ್.

ಕಾಂಗ್ರೆಸ್'ನಲ್ಲಿ ಟಿಕೆಟ್ ಹಂಚಿಕೆಗೆ ಸಮೀಕ್ಷೆಯೇ ಫೈನಲ್ ಮಾನದಂಡ ಅನ್ನೋದಾದ್ರೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪಾತ್ರ ಏನು..? ಕೈ ಪಾಳೆಯದ ಹಿರಿಯ ನಾಯಕರ ಶಿಫಾರಸುಗಳಿಗೆ ಕಿಮ್ಮತ್ತೇ ಇಲ್ವಾ..? ಟಿಕೆಟ್ ಹಂಚಿಕೆ ವಿಚಾರವೇ ಕೈ ಕೋಟೆಯಲ್ಲಿ ಬಿರುಗಾಳಿ ಎಬ್ಬಿಸಲಿದ್ಯಾ..? ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆಗೆ ಸಮೀಕ್ಷೆಗಳೇ ಫೈನಲ್ ಮಾನದಂಡ. ಹಾಗಾದ್ರೆ ರಾಜ್ಯ ಕಾಂಗ್ರೆಸ್'ನ ಡಿಸೈಡಿಂಗ್ ಫ್ಯಾಕ್ಟರ್'ಗಳಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಪಾತ್ರ ಏನು..? ಕೈ ಪಾಳೆಯದ ಹಿರಿಯ ನಾಯಕರ ಶಿಫಾರಸುಗಳಿಗೆ ಕಿಮ್ಮತ್ತೇ ಇಲ್ವಾ..? ಟಿಕೆಟ್ ಹಂಚಿಕೆ ವಿಚಾರವೇ ಕೈ ಕೋಟೆಯಲ್ಲಿ ಬಿರುಗಾಳಿ ಎಬ್ಬಿಸಲಿದ್ಯಾ..? ಉತ್ತರ ಇಲ್ಲಿದೆ ನೋಡಿ.

ಟಿಕೆಟ್ ಯಾರಿಗೆ ಅನ್ನೋದು ಫೈನಲ್ ಆದ್ರೆ, ಘೋಷಣೆಯೊಂದೇ ಬಾಕಿ. ಅದಕ್ಕೂ ಕಾಂಗ್ರೆಸ್'ನಲ್ಲಿ ಮುಹೂರ್ತ ಫಿಕ್ಸ್ ಆಗಿದೆ. ಅಷ್ಟಕ್ಕೂ ಯಾವುದು ಆ ಮುಹೂರ್ತ?  ಕಾಂಗ್ರೆಸ್ ಟಿಕೆಟ್ ಫೈಟ್'ಗೆ ಬ್ರೇಕ್ ಹಾಕಲು ಸಮೀಕ್ಷೆಯ ಅಸ್ತ್ರ ಪ್ರಯೋಗಕ್ಕೆ ಹೈಕಮಾಂಡ್ ಮುಂದಾಗಿದೆ. ಟಿಕೆಟ್ ಘೋಷಣೆಗೂ ಕೈ ಪಾಳೆಯದಲ್ಲಿ ಮುಹೂರ್ತ ಫಿಕ್ಸ್ ಆಗಿದೆ. ಕಾಂಗ್ರೆಸ್'ನಲ್ಲಿ ಟಿಕೆಟ್ ಘೋಷಣೆ ಅನ್ನೋದೇ ಗಜಪ್ರಸವ ಇದ್ದ ಹಾಗೆ. ಒಂದಂತೂ ನಿಜ. ಈ ಬಾರಿ ಕೈ ಪಾಳೆಯ ಹೊಸ ತಂತ್ರದೊಂದಿಗೆ, ಹೊಸ ಲೆಕ್ಕಾಚಾರದೊಂದಿಗೆ ಟಿಕೆಟ್ ನೀಡಲು ಮುಂದಾಗಿದ್ದು, ಒಂದಷ್ಟು ಮಂದಿಗೆ ಅಚ್ಚರಿ, ಮತ್ತೊಂದಷ್ಟು ಮಂದಿಗೆ ಆಘಾತ ಶತಸಿದ್ಧ.

21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
Read more