Assembly election: ಕಾಂಗ್ರೆಸ್ ಟಿಕೆಟ್ ಹಂಚಿಕೆಗೆ ಕಮಲ ತಂತ್ರ: ತ್ರಿಬಲ್ ರೈಡಿಂಗ್ ಗೆದ್ದವನೇ ಮಹಾಶೂರ

Assembly election: ಕಾಂಗ್ರೆಸ್ ಟಿಕೆಟ್ ಹಂಚಿಕೆಗೆ ಕಮಲ ತಂತ್ರ: ತ್ರಿಬಲ್ ರೈಡಿಂಗ್ ಗೆದ್ದವನೇ ಮಹಾಶೂರ

Published : Dec 22, 2022, 02:26 PM IST

ಪ್ರಪಂಚ ಪ್ರಳಯ ಆದ್ರೂ ಸರಿ, ಕರ್ನಾಟಕವನ್ನು ಗೆದ್ದೇ ಸಿದ್ಧ ಅಂತ ಹೂಂಕರಿಸ್ತಾ ಇದ್ದಾರೆ ಕೈ ರಣಕಲಿಗಳು. ಕರ್ನಾಟಕ ಕುರುಕ್ಷೇತ್ರವನ್ನು ಗೆದ್ದು ಬೀಗಲು ಕೈ ಕಲಿಗಳು ಪ್ರತಿಜ್ಞೆಯನ್ನೂ ಮಾಡಿ ಬಿಟ್ಟಿದ್ದಾರೆ. ಅಷ್ಟಕ್ಕೂ ಏನಿದು ತ್ರಿಬಲ್ ರೈಡಿಂಗ್ ಟಿಕೆಟ್ ಸೂತ್ರ..? 

ಬೆಂಗಳೂರು (ಡಿ.22): ಪ್ರಪಂಚ ಪ್ರಳಯ ಆದ್ರೂ ಸರಿ, ಕರ್ನಾಟಕವನ್ನು ಗೆದ್ದೇ ಸಿದ್ಧ ಅಂತ ಹೂಂಕರಿಸ್ತಾ ಇದ್ದಾರೆ ಕೈ ರಣಕಲಿಗಳು. ಕರ್ನಾಟಕ ಕುರುಕ್ಷೇತ್ರವನ್ನು ಗೆದ್ದು ಬೀಗಲು ಕೈ ಕಲಿಗಳು ಪ್ರತಿಜ್ಞೆಯನ್ನೂ ಮಾಡಿ ಬಿಟ್ಟಿದ್ದಾರೆ. ಎಲೆಕ್ಷನ್ ಗೆಲ್ಬೇಕು ಅಂದ್ರೆ ಮೊದ್ಲು ಅಭ್ಯರ್ಥಿಗಳು ಯಾರು ಅನ್ನೋದು ಡಿಸೈಡ್ ಆಗ್ಬೇಕು. ಇದಕ್ಕೆ ಅಂತಾನೇ ಕೈ ಪಾಳೆಯದಲ್ಲಿ ರೆಡಿಯಾಗ್ತಿದೆ ತ್ರಿಬಲ್ ರೈಡಿಂಗ್ ಟಿಕೆಟ್ ಸೂತ್ರ. ಕಾಂಗ್ರೆಸ್ ಅಭ್ಯರ್ಥಿಗಳು ಯಾರು ಅನ್ನೋದನ್ನು ನಿರ್ಧಾರ ಮಾಡಲಿರೋದೇ ಆ ಸೂತ್ರ, ಆ ತಂತ್ರ. ಅಷ್ಟಕ್ಕೂ ಏನಿದು ತ್ರಿಬಲ್ ರೈಡಿಂಗ್ ಟಿಕೆಟ್ ಸೂತ್ರ..? ಇಲ್ಲಿದೆ ನೋಡಿ ಕೈ ಕೋಟೆಯಿಂದ ಸಿಡಿದು ಬಂದಿರೋ ಟಿಕೆಟ್ ಸೀಕ್ರೆಟ್.

ಕಾಂಗ್ರೆಸ್'ನಲ್ಲಿ ಟಿಕೆಟ್ ಹಂಚಿಕೆಗೆ ಸಮೀಕ್ಷೆಯೇ ಫೈನಲ್ ಮಾನದಂಡ ಅನ್ನೋದಾದ್ರೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪಾತ್ರ ಏನು..? ಕೈ ಪಾಳೆಯದ ಹಿರಿಯ ನಾಯಕರ ಶಿಫಾರಸುಗಳಿಗೆ ಕಿಮ್ಮತ್ತೇ ಇಲ್ವಾ..? ಟಿಕೆಟ್ ಹಂಚಿಕೆ ವಿಚಾರವೇ ಕೈ ಕೋಟೆಯಲ್ಲಿ ಬಿರುಗಾಳಿ ಎಬ್ಬಿಸಲಿದ್ಯಾ..? ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆಗೆ ಸಮೀಕ್ಷೆಗಳೇ ಫೈನಲ್ ಮಾನದಂಡ. ಹಾಗಾದ್ರೆ ರಾಜ್ಯ ಕಾಂಗ್ರೆಸ್'ನ ಡಿಸೈಡಿಂಗ್ ಫ್ಯಾಕ್ಟರ್'ಗಳಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಪಾತ್ರ ಏನು..? ಕೈ ಪಾಳೆಯದ ಹಿರಿಯ ನಾಯಕರ ಶಿಫಾರಸುಗಳಿಗೆ ಕಿಮ್ಮತ್ತೇ ಇಲ್ವಾ..? ಟಿಕೆಟ್ ಹಂಚಿಕೆ ವಿಚಾರವೇ ಕೈ ಕೋಟೆಯಲ್ಲಿ ಬಿರುಗಾಳಿ ಎಬ್ಬಿಸಲಿದ್ಯಾ..? ಉತ್ತರ ಇಲ್ಲಿದೆ ನೋಡಿ.

ಟಿಕೆಟ್ ಯಾರಿಗೆ ಅನ್ನೋದು ಫೈನಲ್ ಆದ್ರೆ, ಘೋಷಣೆಯೊಂದೇ ಬಾಕಿ. ಅದಕ್ಕೂ ಕಾಂಗ್ರೆಸ್'ನಲ್ಲಿ ಮುಹೂರ್ತ ಫಿಕ್ಸ್ ಆಗಿದೆ. ಅಷ್ಟಕ್ಕೂ ಯಾವುದು ಆ ಮುಹೂರ್ತ?  ಕಾಂಗ್ರೆಸ್ ಟಿಕೆಟ್ ಫೈಟ್'ಗೆ ಬ್ರೇಕ್ ಹಾಕಲು ಸಮೀಕ್ಷೆಯ ಅಸ್ತ್ರ ಪ್ರಯೋಗಕ್ಕೆ ಹೈಕಮಾಂಡ್ ಮುಂದಾಗಿದೆ. ಟಿಕೆಟ್ ಘೋಷಣೆಗೂ ಕೈ ಪಾಳೆಯದಲ್ಲಿ ಮುಹೂರ್ತ ಫಿಕ್ಸ್ ಆಗಿದೆ. ಕಾಂಗ್ರೆಸ್'ನಲ್ಲಿ ಟಿಕೆಟ್ ಘೋಷಣೆ ಅನ್ನೋದೇ ಗಜಪ್ರಸವ ಇದ್ದ ಹಾಗೆ. ಒಂದಂತೂ ನಿಜ. ಈ ಬಾರಿ ಕೈ ಪಾಳೆಯ ಹೊಸ ತಂತ್ರದೊಂದಿಗೆ, ಹೊಸ ಲೆಕ್ಕಾಚಾರದೊಂದಿಗೆ ಟಿಕೆಟ್ ನೀಡಲು ಮುಂದಾಗಿದ್ದು, ಒಂದಷ್ಟು ಮಂದಿಗೆ ಅಚ್ಚರಿ, ಮತ್ತೊಂದಷ್ಟು ಮಂದಿಗೆ ಆಘಾತ ಶತಸಿದ್ಧ.

21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
23:34‘ತಾಳ್ಮೆಗೂ ಕೊನೆಯಿದೆ..’ ಕಡೆಯ ವಾರ್ನಿಂಗ್ ಕೊಟ್ರಾ ಡಿ.ಕೆ ಸುರೇಶ್? ‘ವಚನ’ ಕದನದ ಹಿಂದಿನ ಅಸಲಿ ರಹಸ್ಯವೇನು..?
21:54ಪಶ್ಚಿಮ ಬಂಗಾಳದ ರಣರಂಗ ಆರಂಭ: ಕೇಸರಿ ಕಲಿಗಳ ದಂಡು ದಾಳಿಗೆ ಸಿಂಹಿಣಿಯ ಸವಾಲ್
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
Read more