Assembly election: ಕಾಂಗ್ರೆಸ್ ಟಿಕೆಟ್ ಹಂಚಿಕೆಗೆ ಕಮಲ ತಂತ್ರ: ತ್ರಿಬಲ್ ರೈಡಿಂಗ್ ಗೆದ್ದವನೇ ಮಹಾಶೂರ

Assembly election: ಕಾಂಗ್ರೆಸ್ ಟಿಕೆಟ್ ಹಂಚಿಕೆಗೆ ಕಮಲ ತಂತ್ರ: ತ್ರಿಬಲ್ ರೈಡಿಂಗ್ ಗೆದ್ದವನೇ ಮಹಾಶೂರ

Published : Dec 22, 2022, 02:26 PM IST

ಪ್ರಪಂಚ ಪ್ರಳಯ ಆದ್ರೂ ಸರಿ, ಕರ್ನಾಟಕವನ್ನು ಗೆದ್ದೇ ಸಿದ್ಧ ಅಂತ ಹೂಂಕರಿಸ್ತಾ ಇದ್ದಾರೆ ಕೈ ರಣಕಲಿಗಳು. ಕರ್ನಾಟಕ ಕುರುಕ್ಷೇತ್ರವನ್ನು ಗೆದ್ದು ಬೀಗಲು ಕೈ ಕಲಿಗಳು ಪ್ರತಿಜ್ಞೆಯನ್ನೂ ಮಾಡಿ ಬಿಟ್ಟಿದ್ದಾರೆ. ಅಷ್ಟಕ್ಕೂ ಏನಿದು ತ್ರಿಬಲ್ ರೈಡಿಂಗ್ ಟಿಕೆಟ್ ಸೂತ್ರ..? 

ಬೆಂಗಳೂರು (ಡಿ.22): ಪ್ರಪಂಚ ಪ್ರಳಯ ಆದ್ರೂ ಸರಿ, ಕರ್ನಾಟಕವನ್ನು ಗೆದ್ದೇ ಸಿದ್ಧ ಅಂತ ಹೂಂಕರಿಸ್ತಾ ಇದ್ದಾರೆ ಕೈ ರಣಕಲಿಗಳು. ಕರ್ನಾಟಕ ಕುರುಕ್ಷೇತ್ರವನ್ನು ಗೆದ್ದು ಬೀಗಲು ಕೈ ಕಲಿಗಳು ಪ್ರತಿಜ್ಞೆಯನ್ನೂ ಮಾಡಿ ಬಿಟ್ಟಿದ್ದಾರೆ. ಎಲೆಕ್ಷನ್ ಗೆಲ್ಬೇಕು ಅಂದ್ರೆ ಮೊದ್ಲು ಅಭ್ಯರ್ಥಿಗಳು ಯಾರು ಅನ್ನೋದು ಡಿಸೈಡ್ ಆಗ್ಬೇಕು. ಇದಕ್ಕೆ ಅಂತಾನೇ ಕೈ ಪಾಳೆಯದಲ್ಲಿ ರೆಡಿಯಾಗ್ತಿದೆ ತ್ರಿಬಲ್ ರೈಡಿಂಗ್ ಟಿಕೆಟ್ ಸೂತ್ರ. ಕಾಂಗ್ರೆಸ್ ಅಭ್ಯರ್ಥಿಗಳು ಯಾರು ಅನ್ನೋದನ್ನು ನಿರ್ಧಾರ ಮಾಡಲಿರೋದೇ ಆ ಸೂತ್ರ, ಆ ತಂತ್ರ. ಅಷ್ಟಕ್ಕೂ ಏನಿದು ತ್ರಿಬಲ್ ರೈಡಿಂಗ್ ಟಿಕೆಟ್ ಸೂತ್ರ..? ಇಲ್ಲಿದೆ ನೋಡಿ ಕೈ ಕೋಟೆಯಿಂದ ಸಿಡಿದು ಬಂದಿರೋ ಟಿಕೆಟ್ ಸೀಕ್ರೆಟ್.

ಕಾಂಗ್ರೆಸ್'ನಲ್ಲಿ ಟಿಕೆಟ್ ಹಂಚಿಕೆಗೆ ಸಮೀಕ್ಷೆಯೇ ಫೈನಲ್ ಮಾನದಂಡ ಅನ್ನೋದಾದ್ರೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪಾತ್ರ ಏನು..? ಕೈ ಪಾಳೆಯದ ಹಿರಿಯ ನಾಯಕರ ಶಿಫಾರಸುಗಳಿಗೆ ಕಿಮ್ಮತ್ತೇ ಇಲ್ವಾ..? ಟಿಕೆಟ್ ಹಂಚಿಕೆ ವಿಚಾರವೇ ಕೈ ಕೋಟೆಯಲ್ಲಿ ಬಿರುಗಾಳಿ ಎಬ್ಬಿಸಲಿದ್ಯಾ..? ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆಗೆ ಸಮೀಕ್ಷೆಗಳೇ ಫೈನಲ್ ಮಾನದಂಡ. ಹಾಗಾದ್ರೆ ರಾಜ್ಯ ಕಾಂಗ್ರೆಸ್'ನ ಡಿಸೈಡಿಂಗ್ ಫ್ಯಾಕ್ಟರ್'ಗಳಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಪಾತ್ರ ಏನು..? ಕೈ ಪಾಳೆಯದ ಹಿರಿಯ ನಾಯಕರ ಶಿಫಾರಸುಗಳಿಗೆ ಕಿಮ್ಮತ್ತೇ ಇಲ್ವಾ..? ಟಿಕೆಟ್ ಹಂಚಿಕೆ ವಿಚಾರವೇ ಕೈ ಕೋಟೆಯಲ್ಲಿ ಬಿರುಗಾಳಿ ಎಬ್ಬಿಸಲಿದ್ಯಾ..? ಉತ್ತರ ಇಲ್ಲಿದೆ ನೋಡಿ.

ಟಿಕೆಟ್ ಯಾರಿಗೆ ಅನ್ನೋದು ಫೈನಲ್ ಆದ್ರೆ, ಘೋಷಣೆಯೊಂದೇ ಬಾಕಿ. ಅದಕ್ಕೂ ಕಾಂಗ್ರೆಸ್'ನಲ್ಲಿ ಮುಹೂರ್ತ ಫಿಕ್ಸ್ ಆಗಿದೆ. ಅಷ್ಟಕ್ಕೂ ಯಾವುದು ಆ ಮುಹೂರ್ತ?  ಕಾಂಗ್ರೆಸ್ ಟಿಕೆಟ್ ಫೈಟ್'ಗೆ ಬ್ರೇಕ್ ಹಾಕಲು ಸಮೀಕ್ಷೆಯ ಅಸ್ತ್ರ ಪ್ರಯೋಗಕ್ಕೆ ಹೈಕಮಾಂಡ್ ಮುಂದಾಗಿದೆ. ಟಿಕೆಟ್ ಘೋಷಣೆಗೂ ಕೈ ಪಾಳೆಯದಲ್ಲಿ ಮುಹೂರ್ತ ಫಿಕ್ಸ್ ಆಗಿದೆ. ಕಾಂಗ್ರೆಸ್'ನಲ್ಲಿ ಟಿಕೆಟ್ ಘೋಷಣೆ ಅನ್ನೋದೇ ಗಜಪ್ರಸವ ಇದ್ದ ಹಾಗೆ. ಒಂದಂತೂ ನಿಜ. ಈ ಬಾರಿ ಕೈ ಪಾಳೆಯ ಹೊಸ ತಂತ್ರದೊಂದಿಗೆ, ಹೊಸ ಲೆಕ್ಕಾಚಾರದೊಂದಿಗೆ ಟಿಕೆಟ್ ನೀಡಲು ಮುಂದಾಗಿದ್ದು, ಒಂದಷ್ಟು ಮಂದಿಗೆ ಅಚ್ಚರಿ, ಮತ್ತೊಂದಷ್ಟು ಮಂದಿಗೆ ಆಘಾತ ಶತಸಿದ್ಧ.

20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
Read more