'ಕೈ'ಗೆ ಕೇಸರಿ ಟಕ್ಕರ್!  ನಡೆಯುತ್ತಾ ಬೊಮ್ಮಾಯಿ ಸರ್ಕಾರದ ಉತ್ಸವ?

'ಕೈ'ಗೆ ಕೇಸರಿ ಟಕ್ಕರ್! ನಡೆಯುತ್ತಾ ಬೊಮ್ಮಾಯಿ ಸರ್ಕಾರದ ಉತ್ಸವ?

Published : Jul 14, 2022, 04:07 PM IST

ಅತ್ತ ಸಿದ್ದರಾಮೋತ್ಸವಕ್ಕೆ ಭರ್ಜರಿ ಪ್ಲಾನ್..! ಇತ್ತ ಎದ್ದು ಕೂತಿದೆ  ಶಿವಕುಮಾರೋತ್ಸವ ಕೂಗು..! ಕೈ ಕೋಟೆಯೊಳಗೆ ಸದ್ದು ಮಾಡ್ತಿದೆ ಉತ್ಸವ ರಾಜಕೀಯ.. ಮತ್ತೆ ಶುರುವಾಯ್ತಾ ಕೈ ಕೆಂಡಾಗ್ನಿ ಕಥೆ..? ಸಿದ್ದು ಬೆಂಬಲಿಗರಿಗೆ ಬಹಿರಂಗ ವೇದಿಕೆಯಲ್ಲೇ ಡಿಕೆ ಬ್ರದರು ಕೊಟ್ಟ ಟಕ್ಕರ್ ಹೇಗಿತ್ತು..? ಕಾಂಗ್ರೆಸ್ ಉತ್ಸವ ರಾಜಕೀಯಕ್ಕೆ ಕೇಸರಿ ಟಕ್ಕರ್... ಬಿಜೆಪಿ ಪಾಳೆಯದಲ್ಲಿ ಸಿದ್ಧವಾಗ್ತಿರೋ ಪ್ಲಾನ್ ಎಂಥದ್ದು..? 

ಬೆಂಗಳೂರು, (ಜುಲೈ.14):  ಅತ್ತ ಸಿದ್ದರಾಮೋತ್ಸವಕ್ಕೆ ಭರ್ಜರಿ ಪ್ಲಾನ್..! ಇತ್ತ ಎದ್ದು ಕೂತಿದೆ  ಶಿವಕುಮಾರೋತ್ಸವ ಕೂಗು..! ಕೈ ಕೋಟೆಯೊಳಗೆ ಸದ್ದು ಮಾಡ್ತಿದೆ ಉತ್ಸವ ರಾಜಕೀಯ.. ಮತ್ತೆ ಶುರುವಾಯ್ತಾ ಕೈ ಕೆಂಡಾಗ್ನಿ ಕಥೆ..? ಸಿದ್ದು ಬೆಂಬಲಿಗರಿಗೆ ಬಹಿರಂಗ ವೇದಿಕೆಯಲ್ಲೇ ಡಿಕೆ ಬ್ರದರು ಕೊಟ್ಟ ಟಕ್ಕರ್ ಹೇಗಿತ್ತು..? ಕಾಂಗ್ರೆಸ್ ಉತ್ಸವ ರಾಜಕೀಯಕ್ಕೆ ಕೇಸರಿ ಟಕ್ಕರ್... ಬಿಜೆಪಿ ಪಾಳೆಯದಲ್ಲಿ ಸಿದ್ಧವಾಗ್ತಿರೋ ಪ್ಲಾನ್ ಎಂಥದ್ದು..? 

ಸಿದ್ದು ಜನ್ಮದಿನ ವ್ಯಕ್ತಿ ಕೇಂದ್ರಿತ ಆಗದಂತೆ ನಿಗಾ, ಸಿದ್ದರಾಮೋತ್ಸವ ಪದ ಬಳಸದಿರಲು ತೀರ್ಮಾನ

ಕಾಂಗ್ರೆಸ್"ನಲ್ಲಿ ಸಿದ್ದರಾಮೋತ್ಸವ, ಶಿವಕುಮಾರೋತ್ಸವ ಸದ್ದು... ಕೈಗೆ ಟಕ್ಕರ್ ಕೊಡಲು ಕೇಸರಿ ಪಾಳೆಯದಲ್ಲೂ ಪ್ಲಾನ್ ರೆಡಿಯಾಗ್ತಾ ಇದೆ. ಹಾಗಾದ್ರೆ ಬಿಜೆಪಿ ಕೂಡ ಉತ್ಸವ ಪಾಲಿಟಿಕ್ಸ್"ಗೆ ಮುಂದಾಗುತ್ತಾ..? ಈ ಬಗ್ಗೆ ಕೇಸರಿ ಸಾಮ್ರಾಜ್ಯದೊಳಗೆ ಸಿದ್ಧವಾಗ್ತಿರೋ ಪ್ಲಾನ್ ಏನು..? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವೇ ಇವತ್ತಿನ ಸುವರ್ಣ ಸ್ಪೆಷಲ್, ಉತ್ಸವ ಪಾಲಿಟಿಕ್ಸ್.

21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
19:53ಡಿಕೆ ಹೆಸರು ಕೇಳಿದ ಕೂಡಲೇ ಕೈ ಮುಗಿದದ್ದೇಕೆ ದಳಪತಿ! ಗುರುವಿನ ಹಾದಿಯಲ್ಲಿ ಶಿಷ್ಯ, ಮರುಕಳಿಸುತ್ತಾ 1999ರ ಇತಿಹಾಸ?
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:00‘ರಾಮ’ರಣವ್ಯೂಹ ಛಿದ್ರಗೊಳಿಸಿದ ‘ಶಿವ’ ನಿಗೂಢತೆಯಲ್ಲಿಯೇ ಅಂತ್ಯಗೊಂಡ ಪ್ರಹಸನ; ಟ್ರಬಲ್ ಹಂಟಿಂ
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
Read more