ಶರ್ಟ್ ಬಿಚ್ಚಿದ  ಸಂಗಮೇಶ್ ಸಸ್ಪೆಂಡ್, ವೇರ್‌ ಇಸ್‌ ಆರ್ಡರ್ ಒಳ ಕರಕೊಂಡ ಸಿದ್ದು!

ಶರ್ಟ್ ಬಿಚ್ಚಿದ  ಸಂಗಮೇಶ್ ಸಸ್ಪೆಂಡ್, ವೇರ್‌ ಇಸ್‌ ಆರ್ಡರ್ ಒಳ ಕರಕೊಂಡ ಸಿದ್ದು!

Published : Mar 04, 2021, 06:27 PM ISTUpdated : Mar 04, 2021, 06:36 PM IST

ಸದನದಲ್ಲಿ ಶರ್ಟ್ ಬಿಚ್ಚಿದ ಶಾಸಕ/ ಸಂಗಮೇಶ್ ವಿಧಾನಸಭೆಯಿಂದ ಸಸ್ಪೆಂಡ್/ ಆದೇಶ ಪ್ರತಿ ಎಲ್ಲಿ ಎಂದು ಕೇಳಿದ ಶಾಸಕ/ ಮಾರ್ಷಲ್ ಗಳನ್ನು ಬದಿಗೆ ಸರಿಸಿ ಒಳಕ್ಕೆ ಕರೆದುಕೊಂಡು ಹೋದ ಸಿದ್ದರಾಮಯ್ಯ

ಬೆಂಗಳೂರು (ಮಾ. 04): ಇಂದಿನಿಂದ ಬಜೆಟ್ ಅಧಿವೇಶನ ಪ್ರಾರಂಭವಾಗಿದೆ. ಸದನದಲ್ಲಿ ಭದ್ರಾವತಿ ಶಾಸಕ ಬಿ ಕೆ  ಸಂಗಮೇಶ್ ಶರ್ಟ್ ಬಿಚ್ಚಿ ಹೆಗಲ ಮೇಲೆ ಹಾಕಿಕೊಂಡು ಕೆಟ್ಟ ವರ್ತನೆ ತೋರಿದ್ದಾರೆ. ಇದರ ಪರಿಣಾಮ ಸಂಗಮೇಶ್ ರನ್ನು ಸ್ಪೀಕರ್ ಕಾಗೇರಿ ಸಸ್ಪೆಂಡ್ ಮಾಡಿದ್ದಾರೆ.

ಶರ್ಟ್ ಬಿಚ್ಚಿದ ಸಂಗಮೇಶ್ ರಿಯಾಕ್ಷನ್

ಸದನಕ್ಕೆ ಪ್ರವೇಶ ಮಾಡಲು ಯತ್ನಿಸಿದಾಗ ಮಾರ್ಷಲ್ ಗಳು ಸಂಗಮೇಶ್ ರನ್ನು ತಡೆದಿದ್ದಾರೆ. ಈ  ವೇಳೆ ಆದೇಶ ಇದೆ ಎಂದಿದ್ದಾರೆ. ಈ ವೇಳೆ ಅಲ್ಲಿಗೆ  ಬಂದ ಸಿದ್ದರಾಮಯ್ಯ ವೇರ್ ಇಸ್ ದಿ ಆರ್ಡರ್ ಎಂದು ಕೇಳುತ್ತಾ ಸಂಗಮೇಶ್ ರನ್ನು ಒಳಕ್ಕೆ ಕರೆದೊಯ್ದಿದ್ದಾರೆ. 

20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?