ಮುಂದುವರೆದ ಬೊಮ್ಮಾಯಿ ಕ್ಯಾಂಪೇನ್‌: ಬಿಜೆಪಿ ಭದ್ರಕೋಟೆ ಉಳಿಸುವುದೇ ಸಿಎಂಗೆ ಚಾಲೆಂಜ್‌ !

ಮುಂದುವರೆದ ಬೊಮ್ಮಾಯಿ ಕ್ಯಾಂಪೇನ್‌: ಬಿಜೆಪಿ ಭದ್ರಕೋಟೆ ಉಳಿಸುವುದೇ ಸಿಎಂಗೆ ಚಾಲೆಂಜ್‌ !

Published : Apr 24, 2023, 11:33 AM IST

ಇಂದು ಸಿಎಂ 2ನೇ ದಿನದ ರೋಡ್‌ ಶೋ
ಹರಿಹರದಿಂದ ಸಿಎಂ ರೋಡ್ ಶೋ ಆರಂಭ
ಜಯ ವಾಹಿನಿ ಹೆಸರಲ್ಲಿ ಸಿಎಂ ರೋಡ್‌ ಶೋ

ದಾವಣಗೆರೆ: ಸಿಎಂ ಬಸವರಾಜ ಬೊಮ್ಮಾಯಿ ಇಂದು ದಾವಣಗೆರೆಯಲ್ಲಿ ಪ್ರಚಾರವನ್ನು ಆರಂಭಿಸಿದ್ದಾರೆ. ಹರಿಹರದ ಫಕೀರಯ್ಯ ಮಠದಿಂದ ಸಿಎಂ ರೋಡ್‌ ಆರಂಭವಾಗಿದೆ. ಹರಿಹರ ಪಟ್ಟಣದಲ್ಲಿ 16 ಕಿಲೋಮೀಟರ್‌ ಮೆಗಾ ರ್ಯಾಲಿ ನಡೆಯಲಿದೆ. ಜಯ ವಾಹಿನಿ ಎಂಬ ಹೆಸರಿನಲ್ಲಿ ರೋಡ್‌ ಶೋ ನಡೆಸುತ್ತಿದ್ದಾರೆ. ಸಿಎಂಗೆ ರಾಜ್ಯ ನಾಯಕರು ಸಾಥ್‌ ನೀಡಿದ್ದಾರೆ. ಇಂದು ಸಿಎಂ ಎರಡನೇ ದಿನದ ರೋಡ್‌ ಶೋ ನಡೆಸುತ್ತಿದ್ದು, ಬಿಜೆಪಿ ಅಭ್ಯರ್ಥಿಗಳ ಪರ ಅಬ್ಬರದ ಕ್ಯಾಂಪೇನ್‌ ಮಾಡುತ್ತಿದ್ದಾರೆ. ಇಂದು ದಾವಣಗೆರೆ, ರಾಣೇಬೆನ್ನೂರು, ಹಾವೇರಿ, ಬಂಕಾಪೂರ, ಸವಣೂರು, ಕುಂದಗೋಳದಲ್ಲಿ ರೋಡ್‌ ಶೋ ನಡೆಸಲಿದ್ದಾರೆ. ನಂತರ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. 

ಇದನ್ನೂ ವೀಕ್ಷಿಸಿ: ಮತ್ತೆ ಬಿಜೆಪಿಗೆ ಸಿಕ್ಕ ಲಿಂಗಾಯತ ಅಸ್ತ್ರ...ಚುನಾವಣೆ ಹೊಸ್ತಿಲಲ್ಲಿ ಎಡವಿದ ಟಗರು..?

20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
Read more