ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!

ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!

Published : Jan 08, 2026, 09:50 AM IST

ಬಳ್ಳಾರಿ ಪ್ರಕರಣವು 20 ವರ್ಷಗಳ ರಾಜಕೀಯ ವೈರಿಗಳಾದ ದಳಪತಿ ಕುಮಾರಸ್ವಾಮಿ ಮತ್ತು ಗಣಿಧಣಿ ಜನಾರ್ದನ ರೆಡ್ಡಿ ಅವರನ್ನು ಒಂದು ಮಾಡಿದೆ. 150 ಕೋಟಿ ಲಂಚದ ಆರೋಪದಿಂದ ಆರಂಭವಾದ ಇವರ ದ್ವೇಷದ ಚರಿತ್ರೆ ಮತ್ತು ಈಗಿನ ದೋಸ್ತಿಗೆ ಕಾರಣವಾದ ತೆರೆಮರೆಯ ಸತ್ಯವನ್ನು ಈ ವರದಿ ವಿಶ್ಲೇಷಿಸುತ್ತದೆ.

ಬಳ್ಳಾರಿ ಪ್ರಕರಣದಲ್ಲಿ ಘರ್ಜಿಸ್ತಾಯಿದ್ದಾರೆ ಕುಮಾರಸ್ವಾಮಿ.. ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ ಕೇಂದ್ರ ಸಚಿವ. ಈ ಮೂಲಕ  ಗಣಿಧಣಿಯ ಪರವಾಗಿ ಗಟ್ಟಿಯಾಗಿ ನಿಂತಿದ್ದಾರೆ ದಳಪತಿ.   ಬಳ್ಳಾರಿ ಬ್ಯಾನರ್ ಬ್ಯಾಟಲ್​​ನಲ್ಲಿ ಸಿಡಿದ ಒಂದು ಬುಲೆಟ್ ಎರಡು ದಶಕದ ದುಷ್ಮನಿಯನ್ನ ಕೊನೆಯಾಗಿಸಿದೆ. ಹಾಗಿದ್ರೆ ಏನಿದು ರೆಡ್ಡಿ-ದಳಪತಿ ನಡುವಿನ ದ್ವೇಷ ಚರಿತ್ರೆ..? ಎರಡು ದಶಕದಿಂದ ಇದು ಜೀವಂತವಾಗಿ ಇದ್ದದ್ದು ಯಾಕೆ? ಈಗ ದೋಸ್ತಿ ಮೂಡಿರೋದ್ರ ಹಿಂದಿನ ಅಸಲಿ ಕಥೆಯೇನು?

22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
Read more