ಕಲಘಟಗಿ ಅತಿರಥರ ಅಖಾಡ:ಸಿದ್ದು – ಡಿಕೆ ಬಣ ಬಡಿದಾಟದ ಭವಿಷ್ಯವೇನು..?

ಕಲಘಟಗಿ ಅತಿರಥರ ಅಖಾಡ:ಸಿದ್ದು – ಡಿಕೆ ಬಣ ಬಡಿದಾಟದ ಭವಿಷ್ಯವೇನು..?

Published : Mar 31, 2023, 03:30 PM IST

2023ರ ಕರ್ನಾಟಕ ಕುರುಕ್ಷೇತ್ರದ ಹೈವೋಲ್ಟೇಜ್‌  ಕಾರ್ಯಕ್ರಮ ಅತಿರಥರ ಅಖಾಡದಲ್ಲಿ  ಕಲಘಟಗಿ ಕ್ಷೇತ್ರದ ಗ್ರೌಂಡ್ ರಿಪೋರ್ಟ್‌ ಮಾಡಲಾಗಿದೆ.

ಕಲಘಟಗಿ. ಧಾರವಾಡ ಜಿಲ್ಲೆಯ ತಾಲೂಕು ಕೇಂದ್ರ. ಮರಾಠರ ಕಾಲದಲ್ಲಿ ಸಾಮಂತರ ಆಡಳಿತ ಕೇಂದ್ರವಾಗಿತ್ತು. ಮರದ ಬಣ್ಣದ ತೊಟ್ಟಿಲು ಅಂದರೂ ನೆನಪಾಗೋದೇ ಕಲಘಟಗಿ. ರಾಜಕೀಯವಾಗಿಯೂ ಕೂಡ ತುಂಬಾನೇ ಸದ್ದು ಮಾಡೋ ಕಲಘಟಗಿಯಲ್ಲಿ ಸಂತೋಷ್ ಲಾಡ್ ಸೆಂಟರ್ ಆಫ್ ಅಟ್ರಾಕ್ಷನ್. ಈ ಬಾರಿ ಸಿದ್ದು ಬಣದ ಸಂತೋಷ್ ಲಾಡ್ ಗೆ ಟಿಕೆಟೋ ಅಥವಾ ಡಿಕೆ ಶಿವಕುಮಾರ್ ಬಣದ ನಾಗರಾಜ್ ಛಬ್ಬಿಗೆ ಟಿಕೆಟೋ ಅನ್ನೋದು ಅತ್ಯಂತ ಕುತೂಹಲದ ಪ್ರಶ್ನೆಯಾಗಿದೆ. 2018 ಬಿಜೆಪಿಯ ಸಿ.ಎಂ. ನಿಂಬಣ್ಣವರ್ 83,267 ಮತಗಳನ್ನ ಪಡೆದು  ಸಂತೋಷ್ ಎಸ್ ಲಾಡ್ ಎದುರು ಗೆದ್ದಿದ್ದರು. ಸಂತೋಷ್ ಲಾಡ್, 57,270 ಮತಗಳಿಸಿದ್ದರು. ಈ ಬಾರಿ ಹೇಗಾದ್ರೂ ಮಾಡಿ ಮತ್ತೆ ಗೆಲ್ಲಬೇಕು ಅನ್ನೋದು ಸಂತೋಷ್ ಲಾಡ್ ಸಂಕಲ್ಪ. ಕೈಲಿರೋ ಕ್ಷೇತ್ರವನ್ನ ಯಾವ್ದೇ ಕಾರಣಕ್ಕೂ ಕಾಂಗ್ರೆಸ್ ಕೈ ಸೇರದಂತೆ ನೋಡಿಕೊಳ್ಳೋದು ಬಿಜೆಪಿಯ ಸವಾಲು 
 

22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
Read more