ಯಾರಾಗ್ತಾರೆ ಕಿಂಗ್ ಆಫ್ ಕೊರಟಗೆರೆ..ಸೋಲಿನ ಭಯದಲ್ಲಿದ್ದಾರಾ ಜಿ ಪರಮೇಶ್ವರ್..?

ಯಾರಾಗ್ತಾರೆ ಕಿಂಗ್ ಆಫ್ ಕೊರಟಗೆರೆ..ಸೋಲಿನ ಭಯದಲ್ಲಿದ್ದಾರಾ ಜಿ ಪರಮೇಶ್ವರ್..?

Published : Mar 31, 2023, 10:26 AM IST

2023ರ ಕರ್ನಾಟಕ ಕುರುಕ್ಷೇತ್ರದ ಹೈವೋಲ್ಟೇಜ್‌  ಕಾರ್ಯಕ್ರಮ ಅತಿರಥರ ಅಖಾಡದಲ್ಲಿ ಕೊರಟಗೆರೆ ಕ್ಷೇತ್ರದ ಗ್ರೌಂಡ್ ರಿಪೋರ್ಟ್‌ ಮಾಡಲಾಗಿದೆ.

ಕಲ್ಪತರು ನಾಡು ತುಮಕೂರಿನ ಒಂದು ತಾಲೂಕು ಕೊರಟಗೆರೆ. ಒಂದು ಕಾಲದಲ್ಲಿ ಪಾಳೇಗಾರರಿಂದ ಆಳಲ್ಪಡುತ್ತಿದ್ದ ಊರು ಈಗ ರಾಜಕೀಯದಿಂದ ಭಾರಿ ಸದ್ದು ಮಾಡ್ತಾ ಇದೆ. ತ್ರಿಕೋನ ಸ್ಪರ್ಧೆಯ ನಿರೀಕ್ಷೆ ಇರೋದಕ್ಕೆ ಮೂರು ಪಕ್ಷಗಳ ಅಭ್ಯರ್ಥಿಗಳ ಮೇಲೆ ಕುತೂಹಲ ಹೆಚ್ಚಿದೆ. ಅದ್ರಲ್ಲೂ ಕಾಂಗ್ರೆಸ್ಸಿನ ಜಿ ಪರಮೇಶ್ವರ್ ಕ್ಷೇತ್ರವೆನ್ನೋ ಕಾರಣಕ್ಕೆ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಜಿ ಪರಮೇಶ್ವರ್. ರಾಜ್ಯ ರಾಜಕಾರಣದಲ್ಲಿ ತುಂಬಾ ಖ್ಯಾತ ನಾಮ. ಕಾಂಗ್ರೆಸ್ ಕಟ್ಟಾಳು. ದಲಿತ ಸಿಎಂ ಕೂಗು ಬಂದಾಗಲೆಲ್ಲಾ ಮೊದಲು ಕೇಳಿ ಬರುವ ಹೆಸರು  ಜಿ ಪರಮೇಶ್ವರ್ ಅವರದ್ದು. ಆದರೆ  ಸ್ವಪಕ್ಷೀಯರಿಂದ ಪರಮೇಶ್ವರ್ ಸೋತರು, ಒಳ ಏಟಿಗೆ ಸೋಲು ಕಂಡರು ಅನ್ನೋದು ರಾಜ್ಯ ರಾಜಕೀಯದ ಫೇಮಸ್ ಟಾಕ್. ಇದೊಂದು ವಿಚಾರ ಬಂದಾಗಲೆಲ್ಲಾ ಕೇಳಿ ಬರೋ ಹೆಸರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಈ ಬಾರಿ ಕೊರಟಗೆರೆಯಲ್ಲಿ ಪರಮೇಶ್ವರ್  ಗೆಲ್ಲುತ್ತಾರೆ ಅನ್ನೋದೇ ಅಲ್ಲಿಯ ಕದನ ಕುತೂಹಲ.

25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!