DK Suresh Vs Ashwath Narayan : ಸಿಎಂ ಮುಂದೆ ಸಂಸದ-ಸಚಿವರ ಫೈಟ್, ಹಿಂದಿನ ರಾಜಕೀಯ ಲೆಕ್ಕಾಚಾರವೇನು.?

DK Suresh Vs Ashwath Narayan : ಸಿಎಂ ಮುಂದೆ ಸಂಸದ-ಸಚಿವರ ಫೈಟ್, ಹಿಂದಿನ ರಾಜಕೀಯ ಲೆಕ್ಕಾಚಾರವೇನು.?

Suvarna News   | Asianet News
Published : Jan 04, 2022, 01:45 PM ISTUpdated : Jan 04, 2022, 01:53 PM IST

ಸಿಎಂ ಬಸ​ವ​ರಾಜ ಬೊಮ್ಮಾಯಿ (Basavaraj bommai) ಎದು​ರ​ಲ್ಲಿಯೇ ಉನ್ನತ ಶಿಕ್ಷಣ ಸಚಿವ ಡಾ.ಸಿ.​ಎನ್‌. ಅ​ಶ್ವತ್ಥ ನಾರಾ​ಯಣ (Ashwath Narayan) ಹಾಗೂ ಸಂಸದ ಡಿ.ಕೆ.​ಸು​ರೇಶ್‌ (DK Suresh) ರವರು ಪರಸ್ಪರ ಸವಾಲು ಹಾಕಿ​ಕೊಂಡು ಕೈ ಕೈ ಮಿಲಾ​ಯಿ​ಸಲು ಮುಂದಾದ ಪ್ರಸಂಗ  ನಡೆ​ಯಿತು. 

ಬೆಂಗಳೂರು (ಜ. 04): ಸಿಎಂ ಬಸ​ವ​ರಾಜ ಬೊಮ್ಮಾಯಿ (Basavaraj bommai) ಎದು​ರ​ಲ್ಲಿಯೇ ಉನ್ನತ ಶಿಕ್ಷಣ ಸಚಿವ ಡಾ.ಸಿ.​ಎನ್‌. ಅ​ಶ್ವತ್ಥ ನಾರಾ​ಯಣ (Ashwath Narayan) ಹಾಗೂ ಸಂಸದ ಡಿ.ಕೆ.​ಸು​ರೇಶ್‌ (DK Suresh) ರವರು ಪರಸ್ಪರ ಸವಾಲು ಹಾಕಿ​ಕೊಂಡು ಕೈ ಕೈ ಮಿಲಾ​ಯಿ​ಸಲು ಮುಂದಾದ ಪ್ರಸಂಗ  ನಡೆ​ಯಿತು. 

ರಾಮನಗ​ರದ (Ramanagara) ಜಿಲ್ಲಾ ಕಚೇ​ರಿ​ಗಳ ಸಂಕೀ​ರ್ಣದ ಆವ​ರ​ಣ​ದಲ್ಲಿ ಸಂವಿ​ಧಾನ ಶಿಲ್ಪಿ ಅಂಬೇ​ಡ್ಕರ್‌ BR Ambedkar) ಮತ್ತು ನಾಡ​ಪ್ರಭು ಕೆಂಪೇ​ಗೌ​ಡರ (Kempegowda) ಪ್ರತಿ​ಮೆ​ಗಳ ಅನಾ​ವ​ರಣ ಹಾಗೂ ವಿವಿಧ ಕಾಮ​ಗಾ​ರಿ​ಗಳ ಚಾಲನೆ ನೀಡುವ ವೇಳೆ ಸಿಎಂ ಎದು​ರಿ​ಗೆಯೇ ಅಶ್ವತ್ಥ ನಾರಾ​ಯಣ ಮತ್ತು ಡಿ.ಕೆ.​ಸು​ರೇಶ್‌ ಬೈಗುಳಕ್ಕೆ ಮುಂದಾ​ಗಿ​ದ್ದ​ರಿಂದ ಗೊಂದಲದ ಗೂಡಾಯಿತು.

ಪ್ರತಿ​ಮೆ​ಗಳ ಅನಾ​ವ​ರಣ ಹಾಗೂ ವಿವಿಧ ಕಾಮ​ಗಾ​ರಿ​ಗಳ ಶಂಕು​ಸ್ಥಾ​ಪನೆ ಸಮಾ​ರಂಭ ಕುರಿತು ಜಿಲ್ಲಾ​ಡ​ಳಿತ ಜನ​ಪ್ರ​ತಿ​ನಿ​ಧಿ​ಗಳ ಪೂರ್ವಭಾವಿ ಸಭೆ ನಡೆ​ಸಿ​ರ​ಲಿಲ್ಲ. ಅಲ್ಲದೆ, ಸಂಸದ ಡಿ.ಕೆ.​ಸು​ರೇಶ್‌, ವಿಧಾನ ಪರಿ​ಷತ್‌ ಸದಸ್ಯ ಎಸ್‌.ರವಿ ಸೇರಿ​ದಂತೆ ಜನ​ಪ್ರ​ತಿ​ನಿ​ಧಿ​ಗ​ಳ ಮನೆ ಬಾಗಿ​ಲಿಗೆ ಆಹ್ವಾನ ಪತ್ರಿಕೆ ತಲು​ಪಿ​ಸಿತ್ತು. ಇನ್ನು ಆಹ್ವಾನ ನೀಡ​ದ ಕಾರಣ ದಲಿತಪರ ಸಂಘ​ಟ​ನೆ​ಗಳ ಮುಖಂಡ​ರು ಪ್ರತಿ​ಭ​ಟ​ನೆಯ ಎಚ್ಚ​ರಿಕೆ ನೀಡಿ​ದ್ದ​ರು. ಇದನ್ನು ಜಿ​ಲ್ಲಾ​ಡ​ಳಿತ ಹಾಗೂ ಪೊಲೀಸ್‌ ಇಲಾಖೆ ಲಘು​ವಾಗಿ ಪರಿ​ಗ​ಣಿ​ಸಿದ್ದೆ ಘಟ​ನೆಗೆ ಕಾರ​ಣ​ವಾ​ಯಿತು. ಇದು ಮೇಲ್ನೋಟಕ್ಕೆ ಅ ಕ್ಷಣದಲ್ಲಿ ನಡೆದ ಘಟನೆ ಅನಿಸಿದರೂ, ಇದರ ಹಿಂದೆ ರಾಜಕೀಯ ಲೆಕ್ಕಾಚಾರಗಳಿವೆ. ಏನದು...? ಇಲ್ಲಿದೆ ರಿಪೋರ್ಟ್


 

27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
22:40ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ; ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
Read more