ಸೋಮವಾರ ಕರ್ನಾಟಕ ಬಂದ್?  ಏನಿರುತ್ತೆ , ಏನಿರಲ್ಲ?

ಸೋಮವಾರ ಕರ್ನಾಟಕ ಬಂದ್?  ಏನಿರುತ್ತೆ , ಏನಿರಲ್ಲ?

Published : Sep 23, 2020, 09:27 PM ISTUpdated : Sep 23, 2020, 09:35 PM IST

ಕೃಷಿ ಮತ್ತು ಎಪಿಎಂಸಿ ಮಸೂದೆ ಮಂಡನೆ/ ಸೋಮವಾರ ಕರ್ನಾಟಕ ಬಂದ್ ಇರುತ್ತಾ?/ ರೈತರ ಹೋರಾಟಕ್ಕೆ ಮೂಲ ಏನು/ ಕಾಯಿದೆ ಏನು ಹೇಳುತ್ತದೆ?

ಬೆಂಗಳೂರು(ಸೆ. 23) ಕೃಷಿ ಮಸೂದೆ ಮಂಡನೆ ನಂತರ ದೇಶದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದೆ. ರೈತರ ಪರ ದನಿ ಎತ್ತಿದ ರಾಜ್ಯಸಭಾ ಸದಸ್ಯರು ಅಮಾನತುಗೊಂಡಿದ್ದಾರೆ.

ಕರ್ನಾಟಕ ಬಂದ್ ರೈತ ಸಂಘದ ತೀರ್ಮಾನ ಏನು?

ಎಪಿಎಂಸಿ ಕಾಯಿದೆ ತಿದ್ದುಪಡಿ ಕಾಯಿದೆ ಕರ್ನಾಟಕದ ವಿಧಾನಸಭೆಯಲ್ಲಿಯೂ  ಮಂಡನೆಯಾಗಿದೆ. ಫ್ರೀಡಂ ಪಾರ್ಕ್ ನಲ್ಲಿ ರೈತರ ಪ್ರತಿಭಟನೆ ಜೋರಾಗಿದೆ. ಇನ್ನೊಂದು ಕಡೆ ಭಾರತ ಬಂದ್ ಕರ್ನಾಟಕ ಬಂದ್ ಮಾತುಗಳು ಕೇಳಿ ಬರುತ್ತಿವೆ. 

 

19:03ಅಮೆರಿಕಾಗೆ ಕಾಡ್ತಿದ್ಯಾ 'ವಿಯೆಟ್ನಾಂ ಸಿಂಡ್ರೋಮ್'? ಪ್ರತಿದಿನ 2 ಬಿಲಿಯನ್ ಡಾಲರ್ ಉಡೀಸ್, ದೊಡ್ಡಣ್ಣ ಜೇಬಿಗೇ ಕನ್ನ!
24:21ಇರಾನ್ ಅಸ್ತ್ರ ಪ್ರಯೋಗಿಸಿದ ಬೆನ್ನಲ್ಲೇ ಜಗತ್ತೆ ಅಲ್ಲೋಲಕಲ್ಲೋಲ, ತೈಲ ಬೆಲೆ ಏರಿಕೆ, ಷೇರುಮಾರುಕಟ್ಟೆ ಕುಸಿತ
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
24:25ಮೂಡಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ 'ಕಾಮಲೀಲೆ' ಭಾಗ-2: ಬಗೆದಷ್ಟು ಬಯಲಾಗ್ತಿದೆ ‘ಪೋಲಿ’ಸ್ ಮಾಮನ ಲೀಲೆ
19:31ದೊಡ್ಡಣ್ಣನ ಗರ್ವಭಂಗ! ನಾವು ಬೆಚ್ಚಿ ಬಿದ್ದಿದ್ದೇವೆ; ಕದನದ ಕಹಿಸತ್ಯ ಒಪ್ಪಿಕೊಂಡ ಟ್ರಂಪ್
24:18ಗಂಡನ ಮೇಲೆ ಕೇಸ್ ಹಾಕಿ ಹೆಂಡತಿಯರನ್ನ ಮಂಚಕ್ಕೆ ಕರೆಯೋ ಇನ್ಸ್‌ಪೆಕ್ಟರ್ ಸಂದೇಶ್; ಖಾಕಿ ಕಾಮಕಾಂಡ ಬಟಾಬಯಲು
18:59ಒಬ್ಬಂಟಿ ಐಲು ದೊರೆ ಟ್ರಂಪ್‌ಗೆ ಮಿತ್ರರ ಶಾಕ್: ಹಾರ್ಮುಜ್ ಬಿಕ್ಕಟ್ಟಿನಲ್ಲಿ ಅಮೆರಿಕ ಏಕಾಂಗಿ!
19:41ಅತಿ ಬುದ್ಧಿವಂತಿಕೆಯಿಂದ ಏಕಾಂಗಿಯಾಯ್ತು ಟ್ರಂಪ್ ಆಳ್ವಿಕೆಯ ಅಮೆರಿಕಾ! ದಾರಿ ತಪ್ಪಿದ್ದೆಲ್ಲಿ ದೊಡ್ಡಣ್ಣ?
19:4890 ಸೆಕೆಂಡುಗಳ ಬದುಕು..ಇಸ್ರೇಲ್, ಇರಾನ್‌ ಜನರ ಅನುಕ್ಷಣದ ತಳಮಳ!
42:27ಇರಾನ್ ವಿರುದ್ಧ ಯುದ್ಧಕ್ಕೆ ಅಮೆರಿಕಾ ಮಾಡಿದ ಖರ್ಚೆಷ್ಟು? ಯುದ್ಧದಿಂದ ಅಮೆರಿಕಕ್ಕೇನು ಲಾಭ?