ಗಲ್ವಾನ್‌ ಗದ್ದಲದ ಬಳಿಕ ಬಯಲಾಯ್ತು ಚೀನಾ ರಾಕ್ಷಸ ರೂಪ..!

ಗಲ್ವಾನ್‌ ಗದ್ದಲದ ಬಳಿಕ ಬಯಲಾಯ್ತು ಚೀನಾ ರಾಕ್ಷಸ ರೂಪ..!

Suvarna News   | Asianet News
Published : Jul 16, 2020, 01:06 PM IST

ಭಾರತದಲ್ಲಿ ಸೈನಿಕರಿಗೆ ವಿರೋಚಿತ ಗೌರವ| ಚೀನಾ ಸೈನಿಕರ ಸೈನಿಕರ ಕಥೆ ರಣಭಯಂಕರ|ರಾಕ್ಷಸ ಚೀನಾ ಕರಾಳ ಮುಖ ರಹಸ್ಯ| ರಣಭೂಮಿಯಲ್ಲಿ ಮಡಿದ ವೀರ ಯೋಧರಿಗೆ ಸಿಗುತ್ತೆ ಸಕಲ ಗೌರವ|

ನವದೆಹಲಿ(ಜು.16):  ಸತ್ತ ಸೈನಿಕರ ಕುಟುಂಬಕ್ಕೂ ಧಮ್ಕಿ, ಸಂಸ್ಕಾರಕ್ಕೂ ಇಲ್ಲ ಸ್ವಾತಂತ್ರ್ಯ, ರಾಕ್ಷಸ ರಾಷ್ಟ್ರ ಚೀನಾದಲ್ಲಿ ಹೆಣವಾದವರೆ ಪುಣ್ಯವಂತರಾ? ಭಾರತದಲ್ಲಿ ಸೈನಿಕರಿಗೆ ವಿರೋಚಿತ ಗೌರವ ಸಿಗುತ್ತದೆ. ಆದರೆ, ಚೀನಾ ಸೈನಿಕರ ಕಥೆ ರಣಭಯಂಕರವಾಗಿದೆ. 

 

ಇರಾನ್ ಜೊತೆ ಸೇರಿ ಭಾರತದ ಮೇಲೆ ಸಮರ ಸಾರುತ್ತಿದೆಯಾ ಚೀನಾ?

ಅದೇನು ಅಂತ ಹೇಳೋದೆ ಇಂದಿನ ಸುವರ್ಣ ಫೋಕಸ್‌. ರಾಕ್ಷಸ ಚೀನಾ ಕರಾಳ ಮುಖ ರಹಸ್ಯದ ವಿವರವಾದ ಮಾಹಿತಿ ಈ ವಿಡಿಯೋದಲ್ಲಿದೆ. 
 

09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!