Ram Mandir: ದೇಶದ ಹಬ್ಬಕ್ಕೆ ಕನ್ನಡಿಗರ ಕೊಡುಗೆ ಅಪಾರ: ಅಯೋಧ್ಯೆಯಲ್ಲಿ ಪ್ರಸಾರವಾಯ್ತು ಗಾಯಕಿ ಸುಪ್ರಭಾ ಹಾಡು !

Ram Mandir: ದೇಶದ ಹಬ್ಬಕ್ಕೆ ಕನ್ನಡಿಗರ ಕೊಡುಗೆ ಅಪಾರ: ಅಯೋಧ್ಯೆಯಲ್ಲಿ ಪ್ರಸಾರವಾಯ್ತು ಗಾಯಕಿ ಸುಪ್ರಭಾ ಹಾಡು !

Published : Jan 23, 2024, 11:19 AM ISTUpdated : Jan 23, 2024, 11:20 AM IST

ಗಾಯಕಿ ಸುಪ್ರಭಾ ಹಾಡಿರುವ 'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ' ಹಾಡು ಎಲ್ಲಾ ಕನ್ನಡಿಗರ ಮನ ಗೆದ್ದಿದೆ.
 

ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯಾಗಿದೆ. ಇದರಿಂದ ಕೊನೆಗೂ 500 ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಂತೆ ಆಗಿದೆ. ಇನ್ನೂ ಈ ರಾಮ ಮಂದಿರ(Ram Mandi) ನಿರ್ಮಾಣದಲ್ಲಿ ಕನ್ನಡಿಗರ ಕೊಡುಗೆ ಅಪಾರವಾದದ್ದು ಆಗಿದೆ. ಇದರ ಜೊತೆಗೆ ರಾಮನ ಕುರಿತಾದ ಕನ್ನಡ ಹಾಡಿನ ಕೊಡುಗೆಯೂ ಸಾಕಷ್ಟಿದೆ. ನಿನ್ನೆ ದೇಶದ ಮೂಲೆ ಮೂಲೆಯಲ್ಲಿ ರಾಮನ(Lord Rama) ಜಪವನ್ನು ಮಾಡಲಾಗಿದೆ. ಇನ್ನೂ ರಾಮಲಲ್ಲಾ ಮೂರ್ತಿಗೆ(Ramlalla Murthi) ಬಳಕೆಯಾಗಿರುವ ಕಲ್ಲೇ ಕರ್ನಾಟಕದ್ದೂ(Karnataka), ಅಲ್ಲದೇ ಇದನ್ನು ಕೆತ್ತಿದವರು ಕೂಡ ಮೈಸೂರಿನ ಅರುಣ್‌ ಯೋಗಿರಾಜ್‌. ಇದೆಲ್ಲಾದರ ಜೊತೆಗೆ ಕನ್ನಡದ ಹಾಡೊಂದು ಸಹ ಸಖತ್‌ ಫೇಮಸ್‌ ಆಗಿದೆ.   

ಇದನ್ನೂ ವೀಕ್ಷಿಸಿ:  Ram Mandir: ರಾಮನ ಪ್ರಾಣಪ್ರತಿಷ್ಠಾಪನೆಯಲ್ಲಿ ಪಾಲ್ಗೊಂಡಿದ್ದೆ ನಮ್ಮ ಪುಣ್ಯ: ರಿಷಬ್‌ ಶೆಟ್ಟಿ

 

02:48ಶ್ರೀದೇವಿ ಮಗಳಿಗೆ 5 ಕೋಟಿಯ ಕಾರ್ ಗಿಫ್ಟ್ ಕೊಟ್ಟಿದ್ದು ಬಾಯ್‌ಫ್ರೆಂಡ್ ಅಲ್ಲ ಮತ್ಯಾರು?
15:48 ತಿಹಾರ್ ಜೈಲು ಕಂಬಿ ಹಿಂದೆ ಉಗ್ರ ತಹಾವೂರ್.. ಯಾರು next​ ಟಾರ್ಗೆಟ್​..?
22:51ನೇಪಾಳದಲ್ಲಿ ಮ್ಯಾಡ್​​ ಹನಿ ತುಂಬಾನೇ ಫೇಮಸ್​​​! ಬುಡಕಟ್ಟು ಜನ ಸಂಗ್ರಹಿಸೋ ತುಪ್ಪಕ್ಕೆ ಹೆಚ್ಚು ಬೇಡಿಕೆ ಏಕೆ?
16:40ಕಣಿವೆ ನಾಡಿನ ಕಾಡುಗಳಲ್ಲಿ ಉಗ್ರಸರ್ಪಗಳ ರಣಬೇಟೆ: ಭಾರತ ಸೇನೆಯ ಆರ್ಭಟಕ್ಕೆ ಭಯೋತ್ಪಾದಕರಿಗೆ ಚಳಿಜ್ವರ!
22:52ಇಲ್ಲಿದೆ ನೋಡಿ ವೈರಲ್​ ಜಗತ್ತಿನಲ್ಲಿ ಸದ್ದು ಮಾಡ್ತಿರೋ ಸಖತ್​ ಸುದ್ದಿಗಳ ಗುಚ್ಛ ವೈರಲ್​ ನ್ಯೂಸ್!
22:24 2025ರಲ್ಲಿ ಏನೇನಾಗ್ತಿದೆ : ವರ್ಷದ ಆರಂಭದಲ್ಲೇ ಭೂಕಂಪ ಪ್ರಳಯ, ಭೀಕರ ಕಾಡ್ಗಿಚ್ಚು ಶೀತ ಬಿರುಗಾಳಿ
25:41 ಏಷ್ಯಾನೆಟ್‌ ಸುವರ್ಣನ್ಯೂಸ್‌ ನ್ಯೂಇಯರ್‌ ಸಂಭ್ರಮ, ಸುವರ್ಣಪಾರ್ಟಿಯಲ್ಲಿ ಗಿಲ್ಲಿ ಕಾಮಿಡಿ
08:03ಡಿಕೆಸು ಹೆಸರೇಳಿ ವಂಚನೆ: ಐಶ್ವರ್ಯ- ವನಿತಾ ನಡುವೆ ಆರೋಪ ಪ್ರತ್ಯಾರೋಪ
15:12ಮತ್ತೊಮ್ಮೆ ಪೊಲೀಸ್‌ ಸ್ಟೇಷನ್‌ಗೆ ಅಲ್ಲು ಅರ್ಜುನ್‌; ವಕೀಲರ ಸಮ್ಮುಖದಲ್ಲೇ ನಟನ ವಿಚಾರಣೆ
22:53 ನೋ ಡೌಟ್, ರಶ್ಮಿಕಾ ರಿಯಲ್ ಲೇಡಿ ಸೂಪರ್‌ಸ್ಟಾರ್: ಐರನ್‌ಲೆಗ್ ಅಲ್ಲ ಗೋಲ್ಡನ್‌ಫ್ಲ್ಯಾಗ್ ಶ್ರೀವಲ್ಲಿ ವಾರ್!
Read more