ಇಸ್ಲಾಂನ ಸ್ಥಾಪನೆ ಹಮಾಸ್‌ನ ಉದ್ದೇಶಿತ ಗುರಿನಾ ? ಇದು ಉಗ್ರ ಸಂಘಟನೆಯೋ, ರಾಜಕೀಯ ಪಕ್ಷವೋ ?

ಇಸ್ಲಾಂನ ಸ್ಥಾಪನೆ ಹಮಾಸ್‌ನ ಉದ್ದೇಶಿತ ಗುರಿನಾ ? ಇದು ಉಗ್ರ ಸಂಘಟನೆಯೋ, ರಾಜಕೀಯ ಪಕ್ಷವೋ ?

Published : Nov 05, 2023, 02:07 PM IST

ಇಸ್ರೇಲ್ ಯುದ್ಧ ಭೂಮಿಯ ರೋಚಕ ಕಥನದ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸಂಪಾದಕರಾದ ಅಜಿತ್‌ ಹನಮಕ್ಕನವರ್‌ ನ್ಯೂಸ್‌ ಅವರ್‌ ಸ್ಪೆಷಲ್‌ನಲ್ಲಿ ಮಾತನಾಡಿದ್ದು, ಇದರ ವಿಡಿಯೋ ಇಲ್ಲಿದೆ.. 
 

ಇಸ್ರೇಲ್‌ ಮತ್ತು ಹಮಾಸ್‌ ಯುದ್ಧಕ್ಕೆ ಸಂಬಂಧಿಸಿದಂತೆ ಅಜಿತ್‌ ಹನಮಕ್ಕನವರ್‌(Ajit hanamakkanavar) ಇಸ್ರೇಲ್‌ಗೆ(Israel) ಹೋಗಿ ವರದಿಯನ್ನು ನೀಡಿದ್ದರು. ಇದಾದ ಬಳಿಕ ಜನರಲ್ಲಿ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಇದಕ್ಕೆಲ್ಲಾ ಉತ್ತರಿಸುವ ಕೆಲಸವನ್ನು ಇಲ್ಲಿ ಮಾಡಲಾಗಿದೆ. ಇಸ್ರೇಲ್‌ಗೆ ಹೋಗಿದ್ದೇಕೆ ?, ಪ್ಯಾಲಿಸ್ತೀನ್‌ಗೇಕೆ(Palestinian) ಹೋಗಿಲ್ಲ ? ಇಂತಹ ಎಲ್ಲ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗಲಿದೆ. ಹಿಂಸೆ ಎಂಬುದು ಯಾರಿಗೂ, ಯಾವ ದೇಶಕ್ಕೂ ಮಾದರಿ ಅಲ್ಲ. ಆ ಲ್ಯಾಂಡ್‌ನಲ್ಲಿ ಮೂರು ಧರ್ಮಗಳಿಗೆ ಸಂಬಂಧಿಸಿದೆ. ಹಮಾಸ್(Hamas) ಪ್ಯಾಲಿಸ್ತೀನ್‌ ಜನರನ್ನು ಪ್ರತಿನಿಧಿಸುವುದಿಲ್ಲ. ಸ್ವತಂತ್ರ ಹೋರಾಟಗಾರನಿಗೆ ಯಾರ ವಿರುದ್ಧ ನನ್ನ ಹೋರಾಟ ಎಂಬುದು ತಿಳಿದಿರಬೇಕು. ಮಕ್ಕಳು, ಮಹಿಳೆಯರನ್ನು ಸ್ವತಂತ್ರ ಹೋರಾಟದ(Freedom Fight) ಹೆಸರಿನಲ್ಲಿ ಕೊಲ್ಲುವುದು ತಪ್ಪು. ಬಾರ್ಬರಿಜಂನನ್ನು ಸ್ವತಂತ್ರ ಹೋರಾಟವೆನ್ನಲು ಆಗುವುದಿಲ್ಲ ಎಂದು ಅಜಿತ್‌ ಹನಮಕ್ಕನವರ್‌ ಹೇಳುತ್ತಾರೆ. 

ಇದನ್ನೂ ವೀಕ್ಷಿಸಿ:  ರಣರಂಗವಾಯ್ತು ಪಂಚಾಯಿತಿ ಮಾಡುತ್ತಿದ್ದ ಮನೆ: ಎರಡು ಕುಟುಂಬದ ಮಧ್ಯೆ ಹೊಡಿಬಡಿ !

02:48ಶ್ರೀದೇವಿ ಮಗಳಿಗೆ 5 ಕೋಟಿಯ ಕಾರ್ ಗಿಫ್ಟ್ ಕೊಟ್ಟಿದ್ದು ಬಾಯ್‌ಫ್ರೆಂಡ್ ಅಲ್ಲ ಮತ್ಯಾರು?
15:48 ತಿಹಾರ್ ಜೈಲು ಕಂಬಿ ಹಿಂದೆ ಉಗ್ರ ತಹಾವೂರ್.. ಯಾರು next​ ಟಾರ್ಗೆಟ್​..?
22:51ನೇಪಾಳದಲ್ಲಿ ಮ್ಯಾಡ್​​ ಹನಿ ತುಂಬಾನೇ ಫೇಮಸ್​​​! ಬುಡಕಟ್ಟು ಜನ ಸಂಗ್ರಹಿಸೋ ತುಪ್ಪಕ್ಕೆ ಹೆಚ್ಚು ಬೇಡಿಕೆ ಏಕೆ?
16:40ಕಣಿವೆ ನಾಡಿನ ಕಾಡುಗಳಲ್ಲಿ ಉಗ್ರಸರ್ಪಗಳ ರಣಬೇಟೆ: ಭಾರತ ಸೇನೆಯ ಆರ್ಭಟಕ್ಕೆ ಭಯೋತ್ಪಾದಕರಿಗೆ ಚಳಿಜ್ವರ!
22:52ಇಲ್ಲಿದೆ ನೋಡಿ ವೈರಲ್​ ಜಗತ್ತಿನಲ್ಲಿ ಸದ್ದು ಮಾಡ್ತಿರೋ ಸಖತ್​ ಸುದ್ದಿಗಳ ಗುಚ್ಛ ವೈರಲ್​ ನ್ಯೂಸ್!
22:24 2025ರಲ್ಲಿ ಏನೇನಾಗ್ತಿದೆ : ವರ್ಷದ ಆರಂಭದಲ್ಲೇ ಭೂಕಂಪ ಪ್ರಳಯ, ಭೀಕರ ಕಾಡ್ಗಿಚ್ಚು ಶೀತ ಬಿರುಗಾಳಿ
25:41 ಏಷ್ಯಾನೆಟ್‌ ಸುವರ್ಣನ್ಯೂಸ್‌ ನ್ಯೂಇಯರ್‌ ಸಂಭ್ರಮ, ಸುವರ್ಣಪಾರ್ಟಿಯಲ್ಲಿ ಗಿಲ್ಲಿ ಕಾಮಿಡಿ
08:03ಡಿಕೆಸು ಹೆಸರೇಳಿ ವಂಚನೆ: ಐಶ್ವರ್ಯ- ವನಿತಾ ನಡುವೆ ಆರೋಪ ಪ್ರತ್ಯಾರೋಪ
15:12ಮತ್ತೊಮ್ಮೆ ಪೊಲೀಸ್‌ ಸ್ಟೇಷನ್‌ಗೆ ಅಲ್ಲು ಅರ್ಜುನ್‌; ವಕೀಲರ ಸಮ್ಮುಖದಲ್ಲೇ ನಟನ ವಿಚಾರಣೆ
22:53 ನೋ ಡೌಟ್, ರಶ್ಮಿಕಾ ರಿಯಲ್ ಲೇಡಿ ಸೂಪರ್‌ಸ್ಟಾರ್: ಐರನ್‌ಲೆಗ್ ಅಲ್ಲ ಗೋಲ್ಡನ್‌ಫ್ಲ್ಯಾಗ್ ಶ್ರೀವಲ್ಲಿ ವಾರ್!