ಡೆಂಗ್ಯೂ ಹರಡಲು ಮತ್ತೊಂದು ಕಾರಣ ಪತ್ತೆ! ನಿಮ್ಮ ದೇಹದಲ್ಲಿ ಬೇಡ ಇವುಗಳ ಕೊರತೆ

ಡೆಂಗ್ಯೂ ಹರಡಲು ಮತ್ತೊಂದು ಕಾರಣ ಪತ್ತೆ! ನಿಮ್ಮ ದೇಹದಲ್ಲಿ ಬೇಡ ಇವುಗಳ ಕೊರತೆ

Published : Sep 18, 2019, 07:40 PM IST

ಡೆಂಗ್ಯೂ ಹರಡುವಿಕೆಗೆ ಅನಿಮಿಯಾ ಕಾರಣ, ಕಬ್ಬಿಣಾಂಶ ಕೊರತೆಯಿರುವ ರಕ್ತದಲ್ಲಿ ಸೊಳ್ಳೆಗಳು ಡೆಂಗ್ಯೂ ವೈರಸ್ ಹರಡುತ್ತವೆ ಎಂದು ಹೊಸ ಸಂಶೋಧನೆಯೊಂದು ಹೇಳಿದೆ. ಡೆಂಗ್ಯೂ ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ಹರಡುತ್ತದೆ. ಕಬ್ಬಿಣಾಂಶ ಕೊರತೆ, ಅನಿಮಿಯಾ ಅಥವಾ ಡೆಂಗ್ಯೂ ಇದ್ದರೆ ತಜ್ಞರ ಪ್ರಕಾರ ಕಬ್ಬಿಣಾಂಶ ಹೆಚ್ಚಿರುವ ಆಹಾರ ಸೇವಿಸಬೇಕು.  ಸೊಳ್ಳೆಯ ರೋಗ ನಿರೋಧಕ ಶಕ್ತಿಯೂ ಡೆಂಗ್ಯೂ ಹರಡುವಿಕೆಗೆ ಕಾರಣ. ಸೊಳ್ಳೆಯಲ್ಲಿರುವ ಡೆಂಗ್ಯೂ ವೈರಸ್ ಸಾಯಬೇಕಾದರೆ, ಹೀರಿದ ರಕ್ತದಲ್ಲಿ ಕಬ್ಬಿಣಾಂಶ ಇರಬೇಕು, ಎಂದು ಬಹಿರಂಗಪಡಿಸಿದೆ.
 

ಡೆಂಗ್ಯೂ ಹರಡುವಿಕೆಗೆ ಅನಿಮಿಯಾ ಕಾರಣ, ಕಬ್ಬಿಣಾಂಶ ಕೊರತೆಯಿರುವ ರಕ್ತದಲ್ಲಿ ಸೊಳ್ಳೆಗಳು ಡೆಂಗ್ಯೂ ವೈರಸ್ ಹರಡುತ್ತವೆ ಎಂದು ಹೊಸ ಸಂಶೋಧನೆಯೊಂದು ಹೇಳಿದೆ. ಡೆಂಗ್ಯೂ ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ಹರಡುತ್ತದೆ. ಕಬ್ಬಿಣಾಂಶ ಕೊರತೆ, ಅನಿಮಿಯಾ ಅಥವಾ ಡೆಂಗ್ಯೂ ಇದ್ದರೆ ತಜ್ಞರ ಪ್ರಕಾರ ಕಬ್ಬಿಣಾಂಶ ಹೆಚ್ಚಿರುವ ಆಹಾರ ಸೇವಿಸಬೇಕು.  ಸೊಳ್ಳೆಯ ರೋಗ ನಿರೋಧಕ ಶಕ್ತಿಯೂ ಡೆಂಗ್ಯೂ ಹರಡುವಿಕೆಗೆ ಕಾರಣ. ಸೊಳ್ಳೆಯಲ್ಲಿರುವ ಡೆಂಗ್ಯೂ ವೈರಸ್ ಸಾಯಬೇಕಾದರೆ, ಹೀರಿದ ರಕ್ತದಲ್ಲಿ ಕಬ್ಬಿಣಾಂಶ ಇರಬೇಕು, ಎಂದು ಬಹಿರಂಗಪಡಿಸಿದೆ.
 

04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
03:30ರಾಜಸ್ಥಾನ ಅರಮನೆಯಲ್ಲಿ 'ಗೀತಾ-ಗೋವಿಂದ' ಮದುವೆ! ಮಡಿಕೇರಿ, ಹೈದ್ರಾಬಾದ್ ಬಿಟ್ಟು ಅಲ್ಲಿ ಯಾಕೆ?
05:15'ಮಂಚದ ಮರ್ಮ' ಬಿಚ್ಚಿಟ್ಟ ಸಂಯುಕ್ತಾ ಹೆಗ್ಡೆ; 'ನೀವೇ ನಾಯಕಿ ಮಲಗೋಣ' ಅಂತ ಕರಿತಾರೆ ಅಂದ್ರು!
05:30ಅಂತೆ ಕಂತೆ ಅಲ್ಲ, ದುರಂತ ನಾಯಕ ಆಗ್ಬಿಟ್ರಾ ದರ್ಶನ್? ಇಳಿದ ತೂಕ.. ಕಳಾಹೀನ ಮುಖ..!
02:36ಡಿಂಪಲ್ ಕ್ವೀನ್ ಈಗ 'ಆಟೋ ರಾಣಿ'..! ಆಟೋ ಚಾಲಕರ ಸಂಘಕ್ಕೆ ರಚಿತಾ ರಾಮ್ ರಾಯಭಾರಿ
06:10ದರ್ಶನ್ 'ಬುಲ್‌ ಬುಲ್‌' ಸುದೀಪ್ ಜೊತೆ ಮಾತಾಡಕಿಲ್ವಾ? ದಚ್ಚು ಶಿಷ್ಯೆ 'ಲೇಡಿ ಬಾಸ್' ಕಿಚ್ಚನಿಂದ ದೂರ?
08:40ಕನ್ನಡದಲ್ಲಿ ಓಂ ಶಾಂತಿ, ತೆಲುಗಿನಲ್ಲಿ ಡಿಸ್ಕೋ ಶಾಂತಿ ಆಗಿರೋ ರಹಸ್ಯ ಬಿಚ್ಚಿಟ್ಟ 'ರಂಭೆ' ಜ್ಯೋತಿ ರೈ!