ಅಲೆಲೆಲೇ ಪವಿತ್ರಾ, ಮೋಹಕ್ಕೆ ಮತ್ತೆ ಬೀಳ್ತಾನಾ ಸುಬ್ಬ: ಏನಿದು ಸುಬ್ಬಿ ನಯಾ ನವರಂಗಿಯಾಟ?

ಅಲೆಲೆಲೇ ಪವಿತ್ರಾ, ಮೋಹಕ್ಕೆ ಮತ್ತೆ ಬೀಳ್ತಾನಾ ಸುಬ್ಬ: ಏನಿದು ಸುಬ್ಬಿ ನಯಾ ನವರಂಗಿಯಾಟ?

Published : Dec 18, 2024, 12:19 PM IST

ಪವಿತ್ರಾಗೌಡ ಮನೆಯಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಪಾಕಿಸ್ತಾನ್ ಗಡಿಯಲ್ಲಿ ಹೋರಾಡಿ ಬಂದ ವೀರವನಿತೆಯನ್ನು ಬರಮಾಡಿಕೊಳ್ಳುವ ಉಮೇದಿ ಕುದಿಯುತ್ತಿದೆ. ಇನ್ನೊಂದು ಕಡೆ ಖಾಕಿ ಪಡೆ ಸುಪ್ರೀಂ ಮೆಟ್ಟಿಲು ಏರಲು ಸಜ್ಜಾಗಿದೆ. ಏನಿದು ಪವಿತ್ರಾ ಸಡಗರ ಹಾಗೂ ದರ್ಶನ್‌ಗೆ ಬಡಿದುಕೊಳ್ಳಲಿರುವ ಹೊಸ ಜ್ವರ ? 

ಬೆಂಗಳೂರು(ಡಿ.18):  ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಕೊನೆಗೂ ಹೊರ ಬಂದಿದ್ದಾರೆ. ಆರು ತಿಂಗಳ ವನವಾಸ ಮುಗಿಸಿದ್ದಾರೆ. ಇಷ್ಟು ದಿನಗಳ ಜೈಲೂಟ, ಇಷ್ಟು ಮಹಾ ಪಾತಕ.. ಇಷ್ಟು ಜನರ ಶಾಪ. ಇದ್ಯಾವುದೂ ಈಕೆಗೆ ಅಗುಳಿನಷ್ಟೂ ತಟ್ಟಿಲ್ಲ. ಹೀಗಾಗಿಯೇ ಮತ್ತೆ ದರ್ಶನ್ ಹಿಂದೆ ಬೀಳಲು ಸಜ್ಜಾಗಿದ್ದಾರೆ. ನಾ ನಿನ್ನ ಬಿಡಲಾರೆ ಸುಬ್ಬ ಎನ್ನುತ್ತಿದ್ದಾರೆ. ಸುಬ್ಬಿ ಮೋಹಕ್ಕೆ ಮತ್ತೆ ದಾಸ ಬೀಳುತ್ತಾನಾ?. ವಿಜಯಲಕ್ಷ್ಮೀ ಹಳೇ ಹಠ ನೆನಪಿಟ್ಟುಕೊಂಡು ಶಾಪ ಹಾಕುತ್ತಾರಾ ? ಏನಿದು ಪವಿತ್ರಾ ಗೌಡ ನಯಾ ನವರಂಗಿಯಾಟ ?.

ಪವಿತ್ರಾ ಗೌಡ ಮನೆಯಲ್ಲಿ ವಾಲಗ ಯಾಕೆ ಊದಿಸುತ್ತಿದ್ದಾರೆ ? ಪಟಾಕಿ ಹಚ್ಚಿ ಕೇಕೆ ಹಾಕಲು ಕಾರಣ ಏನು ? ಪಾಕಿಸ್ತಾನ್ ಅದ್ಯಾಕೆ ಪವಿತ್ರಾ ಮೇಲೆ ಕೆಂಗಣ್ಣು ಬಿಟ್ಟಿದೆ ? 

ಜೈಲಿಂದ ಹೊರಬಂದ ಪವಿತ್ರಾ ಗೌಡ; ಹೊರಬಿತ್ತಾ 'ನಾ ನಿನ್ನ ಬಿಡಲಾರೆ' ಸಂದೇಶ?

ಪವಿತ್ರಾಗೌಡ ಮನೆಯಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಪಾಕಿಸ್ತಾನ್ ಗಡಿಯಲ್ಲಿ ಹೋರಾಡಿ ಬಂದ ವೀರವನಿತೆಯನ್ನು ಬರಮಾಡಿಕೊಳ್ಳುವ ಉಮೇದಿ ಕುದಿಯುತ್ತಿದೆ. ಇನ್ನೊಂದು ಕಡೆ ಖಾಕಿ ಪಡೆ ಸುಪ್ರೀಂ ಮೆಟ್ಟಿಲು ಏರಲು ಸಜ್ಜಾಗಿದೆ. ಏನಿದು ಪವಿತ್ರಾ ಸಡಗರ ಹಾಗೂ ದರ್ಶನ್‌ಗೆ ಬಡಿದುಕೊಳ್ಳಲಿರುವ ಹೊಸ ಜ್ವರ ? ಇಲ್ಲಿದೆ ನೋಡಿ...

ಆರೋಪಿ ಜಗದೀಶ್ ತಾಯಿ ಕಣ್ಣೀರಿಡುತ್ತಿದ್ದಾಳೆ. ಮಗನನ್ನು ಬಿಡಿಸಿ ಕೊಡ್ರಪ್ಪಾ ಎನ್ನುತ್ತಿದ್ದಾಳೆ. ಜಾಮೀನು ಸಿಕ್ಕರೂ ಯಾಕೆ ಜಗದೀಶ್ ಹೊರ ಬಂದಿಲ್ಲ ? ದರ್ಶನ್‌ಗೆ ಆ ತಾಯಿ ಮಾಡಿದ ಮನವಿ ಏನು ? 
ಡಿ ಗ್ಯಾಂಗ್ ಆರೋಪಿ ಜಗದೀಶ್ ತಾಯಿ ಕಣ್ಣೀರು ಹಾಕುತ್ತಿದ್ದಾಳೆ. ಜಾಮೀನು ಸಿಕ್ಕರೂ ಹೊರಬಾರದ ಮಗನನ್ನು ನೆನೆದು ಬೇಡುತ್ತಿದ್ದಾಳೆ. ದಯವಿಟ್ಟು ದರ್ಶನ್ ನನ್ನ ಮಗನನ್ನು ಬಿಡಿಸಲಿ ಎಂದು ಕೋರುತ್ತಿದ್ದಾಳೆ. ಏನಿದು ಜಗದೀಶ್ ಕಂದಕದಲ್ಲಿ ಬಿದ್ದು ಏಳಲಾಗದ ಕಥನ ?.

23:42ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
25:29ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ
01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
Read more