ನೀರಲ್ಲಿ ಹುಚ್ಚಾಟ ಆಡೋರಿಗೆ ಶಾಕ್: ಬೀಚ್ ಪ್ರಿಯರು ಇಲ್ಲಿ ನೋಡಿ

ನೀರಲ್ಲಿ ಹುಚ್ಚಾಟ ಆಡೋರಿಗೆ ಶಾಕ್: ಬೀಚ್ ಪ್ರಿಯರು ಇಲ್ಲಿ ನೋಡಿ

Suvarna News   | Asianet News
Published : Feb 17, 2021, 07:15 PM ISTUpdated : Feb 17, 2021, 07:18 PM IST

ಉತ್ತರ ಕನ್ನಡದ ಬೀಚ್‌ನಲ್ಲಿ ಇನ್ಮುಂದೆ ನೀರಿನಲ್ಲಿ ಹುಚ್ಚಾಟವಾಡಿ ಜೀವ ಉಳಿಸಿಕೊಂಡರೂ ಜಿಲ್ಲಾಡಳಿತ ಮಾತ್ರ ಬಿಡಲ್ಲ.. ಯಾಕೆ ಅಂತೀರಾ ..? ಈ ಸ್ಟೋರಿ ನೋಡಿ...

ಉತ್ತರಕನ್ನಡ ಜಿಲ್ಲೆ ಪ್ರವಾಸಿಗರ ಸ್ವರ್ಗ ಅಂತಲೇ ಖ್ಯಾತಿ.   ವಿವಿಧ ರಾಜ್ಯ, ಜಿಲ್ಲೆಗಳಿಂದ ಆಗಮಿಸುವ ಪ್ರವಾಸಿಗರು ಇಲ್ಲಿನ ಪ್ರವಾಸಿ ತಾಣಗಳಿಗೆ, ಬೀಚ್‌ಗಳಿಗೆ ಭೇಟಿ ನೀಡಿ ಸಕತ್ ಎಂಜಾಯ್ ಮಾಡ್ತಾರೆ.

ತೆರಿಗೆ ವಂಚನೆ: ಹೋಂ ಸ್ಟೇಗಳಿಗೆ ಕಠಿಣ ಗೈಡ್‌ಲೈನ್ಸ್..!

ಕೆಲವರಂತೂ ಸಮುದ್ರಕ್ಕಿಳಿದು ಮಜಾ ಮಾಡೋ‌ ಭರದಲ್ಲಿ ಪ್ರಾಣಕ್ಕೆ ಕೂಡಾ ಕುತ್ತು ತಂದುಕೊಳ್ಳುತ್ತಾರೆ. ಆದ್ರೆ, ಇನ್ಮುಂದೆ ನೀರಿನಲ್ಲಿ ಹುಚ್ಚಾಟವಾಡಿ ಜೀವ ಉಳಿಸಿಕೊಂಡರೂ ಜಿಲ್ಲಾಡಳಿತ ಮಾತ್ರ ಬಿಡಲ್ಲ.. ಯಾಕೆ ಅಂತೀರಾ ..? ಈ ಸ್ಟೋರಿ ನೋಡಿ...

25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:21ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!