ಸ್ವಲ್ಪ ನೀರಿದ್ರೆ ಸಾಕು! ಕುಗ್ರಾಮಗಳಿಗೆ ಕರೆಂಟ್‌ ಕೊಡ್ತಾರೆ ಟರ್ಬೋ ರತ್ನಾಕರ್!

ಸ್ವಲ್ಪ ನೀರಿದ್ರೆ ಸಾಕು! ಕುಗ್ರಾಮಗಳಿಗೆ ಕರೆಂಟ್‌ ಕೊಡ್ತಾರೆ ಟರ್ಬೋ ರತ್ನಾಕರ್!

Suvarna News   | Asianet News
Published : Dec 22, 2020, 03:50 PM IST

ಕುಗ್ರಾಮದಲ್ಲೂ ಬೆಳಕು ಚೆಲ್ಲುತ್ತಿರುವ ಸಾಹಸಿ| ಈ ಸಾಧನೆ ಕಂಡು ಗ್ರೀನ್ ಕಾರ್ಪೇಟ್ ಹಾಸಿ ಕರೆಯುತ್ತಿರುವ ದೂರದ ರಾಜ್ಯ ಸರ್ಕಾರಗಳು| 

ಚಿಕ್ಕಮಗಳೂರು(ಡಿ.22): ಮಳೆ... ಮಲೆನಾಡು... ಇವೆರಡಕ್ಕೂ ಅವಿನಾಭವ ಸಂಬಂಧವಿದೆ. ಕಾಫಿನಾಡ ಮಲೆನಾಡಲ್ಲಿ ಮಳೆ ಆರಂಭವಾದ್ರೆ ಕರೆಂಟಿನ ಕಣ್ಣಾಮುಚ್ಚಾಲೆ ಆಟ ಫಿಕ್ಸ್. ಮಲೆನಾಡ ಅದೆಷ್ಟೋ ಕುಗ್ರಾಮಗಳು ಇಂದಿಗೂ ಕರೆಂಟ್ ಕಂಡಿಲ್ಲ. ಆದ್ರೆ, ಸರ್ಕಾರ ಕರೆಂಟ್ ಕೊಡ್ಲಿಲ್ಲ ಅಂದ್ರೆ ಏನು, ನಾನ್ ಕರೆಂಟ್ ಕೊಡ್ತೀನಿ ಅಂತ ಅವನೋರ್ವ ಸಾಹಸಿ ಕುಗ್ರಾಮದಲ್ಲೂ ಬೆಳಕು ಚೆಲ್ತಿದ್ದಾನೆ. ಇವರ ಈ ಸಾಧನೆ ಕಂಡು ದೂರದ ರಾಜ್ಯ ಸರ್ಕಾರಗಳೇ ಗ್ರೀನ್ ಕಾರ್ಪೇಟ್ ಹಾಸಿ ಕರೆಯುತ್ತಿವೆ. ಹಾಗಾದ್ರೆ, ಆ ವ್ಯಕ್ತಿ ಯಾರು ಅಂತೀರಾ. ಈ ಸ್ಟೋರಿ ನೋಡಿ...

ಆಟೋ ಚಾಲಕರ ಮಕ್ಕಳಿಗಿಲ್ಲ ಶಿಕ್ಷಣ ಭಾಗ್ಯ: ಸರ್ಕಾರದ ಆದೇಶಕ್ಕೂ ಕಿಮ್ಮತ್ತು ಕೊಡದ ಖಾಸಗಿ ಶಾಲೆ..!

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!