Jan 24, 2021, 2:08 PM IST
ಬಂಟ್ವಾಳ (ಜ.24): ಶಿವಮೊಗ್ಗದಲ್ಲಿ ಸ್ಫೋಟ ಸಂಭವಿಸಿದ ಬೆನ್ನಲ್ಲೇ ಅಪಾಯಕಾರಿಯಾಗಿರುವ ಕಲ್ಲು ಕ್ವಾರಿಗಳ ಪರಿಶೀಲನೆ ನಡೆಯುತ್ತಿದೆ.
ಗಣಿಗಾರಿಕೆಯಿಂದ KRSಗೂ ಕಾದಿದೆ ಮಹಾ ಆಪತ್ತು : ಸಿಎಂ ಖಡಕ್ ಸೂಚನೆ ...
ಅಕ್ರಮಕ್ಕೆ ಬ್ರೇಕ್ ಹಾಕಲು ಸರ್ಕಾರ ಮುಮದಾಗಿದೆ. ಇತ್ತ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿಯೂ ಕೂಡ ಕ್ವಾರಿಗಳು ಅಪಾಯಕ್ಕೆ ಆಹ್ವಾನ ನಿಡುವಂತಿವೆ. ಇಲ್ಲಿನ ಕಾರಿಂಜೇಶ್ವರ ದೇಗುಲದ ಬಳಿ ಅಪಾಯ ಕಾದು ಕುಳಿತಿದೆ.