ಸಿಎಂ ಸಿದ್ದರಾಮಯ್ಯಗೆ ಬೆಣ್ಣೆ, ಮಜ್ಜಿಗೆ ಹೊತ್ತು ತಂದ ಅಭಿಮಾನಿ !

ಸಿಎಂ ಸಿದ್ದರಾಮಯ್ಯಗೆ ಬೆಣ್ಣೆ, ಮಜ್ಜಿಗೆ ಹೊತ್ತು ತಂದ ಅಭಿಮಾನಿ !

Published : Oct 02, 2023, 03:59 PM IST

ಸಿಎಂ ಸಿದ್ದರಾಮಯ್ಯ ಅವರಿಗೆ ಹಾಸನದ ಅಭಿಮಾನಿಯೊಬ್ಬರು ಬೆಣ್ಣೆ, ಮಜ್ಜಿಗೆಯನ್ನು ಅವರ ಕಾವೇರಿ ನಿವಾಸಕ್ಕೆ ತಂದಿದ್ದಾರೆ.
 

ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿಮಾನಿಯೊಬ್ಬರು ಬೆಣ್ಣೆ(Butter) ಮಜ್ಜಿಗೆಯನ್ನು(Butter milk) ಹೊತ್ತು ತಂದಿದ್ದಾರೆ. ಕಾವೇರಿ ನಿವಾಸಕ್ಕೆ ಸಿಎಂ‌ ಸಿದ್ದರಾಮಯ್ಯಗಾಗಿ ಬೆಣ್ಣೆ ಮಜ್ಜಿಗೆಯನ್ನು ಅಭಿಮಾನಿ(Fan) ಹೊತ್ತು ತಂದಿದ್ದಾರೆ. ಸುಮಾರು 10 ಸೇರು ಬೆಣ್ಣೆ, 4 ಲೀಟರ್ ಮಜ್ಜಿಗೆಯನ್ನು ಸಿದ್ದರಾಮಯ್ಯ(Siddaramaiah) ಅಭಿಮಾನಿ ತಂದಿದ್ದಾರೆ. ಇವರು ಹಾಸನ(Hassan) ಜಿಲ್ಲೆಯ ಚನ್ನರಾಯಪಟ್ಟಣದ ನುಗ್ಗೆಹಳ್ಳಿಯ ಗ್ರಾಮದ ನಿವಾಸಿ ಲಕ್ಷ್ಮಣ್ ಗೌಡ ಆಗಿದ್ದಾರೆ. ಲಕ್ಷ್ಮಣ್ ಗೌಡ ಹಿಂದೆ ಹಲಿಸಿನ ಹಣ್ಣನ್ನು ಸಹ ಸಿಎಂಗೆ ನೀಡಿದ್ದರಂತೆ‌. ಸಿದ್ದರಾಮಯ್ಯ ಅಭಿಮಾನಿ ಲಕ್ಷ್ಮಣ ಗೌಡ ನಾನು ನನ್ನ ಸಂತೋಷಕ್ಕಾಗಿ ಬೆಣ್ಣೆ ಮಜ್ಜಿಗೆ ತಂದಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಆತನಿಗೆ ಮಾತು ಬರೋಲ್ಲ..ಕಿವಿಯೂ ಕೇಳಿಸೊಲ್ಲ: ಪ್ರೀತಿಸಿದಕ್ಕೆ ಗ್ರಾಮಸ್ಥರು ಕೊಟ್ಟ ಉಡುಗೊರೆ ಏನು ?

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
Read more