ಸಿಎಂ ಸಿದ್ದರಾಮಯ್ಯಗೆ ಬೆಣ್ಣೆ, ಮಜ್ಜಿಗೆ ಹೊತ್ತು ತಂದ ಅಭಿಮಾನಿ !

ಸಿಎಂ ಸಿದ್ದರಾಮಯ್ಯಗೆ ಬೆಣ್ಣೆ, ಮಜ್ಜಿಗೆ ಹೊತ್ತು ತಂದ ಅಭಿಮಾನಿ !

Published : Oct 02, 2023, 03:59 PM IST

ಸಿಎಂ ಸಿದ್ದರಾಮಯ್ಯ ಅವರಿಗೆ ಹಾಸನದ ಅಭಿಮಾನಿಯೊಬ್ಬರು ಬೆಣ್ಣೆ, ಮಜ್ಜಿಗೆಯನ್ನು ಅವರ ಕಾವೇರಿ ನಿವಾಸಕ್ಕೆ ತಂದಿದ್ದಾರೆ.
 

ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿಮಾನಿಯೊಬ್ಬರು ಬೆಣ್ಣೆ(Butter) ಮಜ್ಜಿಗೆಯನ್ನು(Butter milk) ಹೊತ್ತು ತಂದಿದ್ದಾರೆ. ಕಾವೇರಿ ನಿವಾಸಕ್ಕೆ ಸಿಎಂ‌ ಸಿದ್ದರಾಮಯ್ಯಗಾಗಿ ಬೆಣ್ಣೆ ಮಜ್ಜಿಗೆಯನ್ನು ಅಭಿಮಾನಿ(Fan) ಹೊತ್ತು ತಂದಿದ್ದಾರೆ. ಸುಮಾರು 10 ಸೇರು ಬೆಣ್ಣೆ, 4 ಲೀಟರ್ ಮಜ್ಜಿಗೆಯನ್ನು ಸಿದ್ದರಾಮಯ್ಯ(Siddaramaiah) ಅಭಿಮಾನಿ ತಂದಿದ್ದಾರೆ. ಇವರು ಹಾಸನ(Hassan) ಜಿಲ್ಲೆಯ ಚನ್ನರಾಯಪಟ್ಟಣದ ನುಗ್ಗೆಹಳ್ಳಿಯ ಗ್ರಾಮದ ನಿವಾಸಿ ಲಕ್ಷ್ಮಣ್ ಗೌಡ ಆಗಿದ್ದಾರೆ. ಲಕ್ಷ್ಮಣ್ ಗೌಡ ಹಿಂದೆ ಹಲಿಸಿನ ಹಣ್ಣನ್ನು ಸಹ ಸಿಎಂಗೆ ನೀಡಿದ್ದರಂತೆ‌. ಸಿದ್ದರಾಮಯ್ಯ ಅಭಿಮಾನಿ ಲಕ್ಷ್ಮಣ ಗೌಡ ನಾನು ನನ್ನ ಸಂತೋಷಕ್ಕಾಗಿ ಬೆಣ್ಣೆ ಮಜ್ಜಿಗೆ ತಂದಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಆತನಿಗೆ ಮಾತು ಬರೋಲ್ಲ..ಕಿವಿಯೂ ಕೇಳಿಸೊಲ್ಲ: ಪ್ರೀತಿಸಿದಕ್ಕೆ ಗ್ರಾಮಸ್ಥರು ಕೊಟ್ಟ ಉಡುಗೊರೆ ಏನು ?

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more