ಹೆಲಿಕಾಪ್ಟರ್‌ ಹತ್ತಲೇ ಇಲ್ಲ ಸಿದ್ದೇಶ್ವರ ಶ್ರೀಗಳು: ಸರಳತೆಯ ಸಂತನ ಅಂಗಿಗಳಿಗೆ ಕಿಸೆಗಳೇ ಇರಲಿಲ್ಲ

ಹೆಲಿಕಾಪ್ಟರ್‌ ಹತ್ತಲೇ ಇಲ್ಲ ಸಿದ್ದೇಶ್ವರ ಶ್ರೀಗಳು: ಸರಳತೆಯ ಸಂತನ ಅಂಗಿಗಳಿಗೆ ಕಿಸೆಗಳೇ ಇರಲಿಲ್ಲ

Published : Jan 16, 2023, 10:11 AM IST

ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಪ್ರಕೃತಿಯ ಮೇಲೆ ಎಷ್ಟು ಪ್ರೀತಿಯನ್ನು ಇಟ್ಟಿದ್ದರೋ, ಅಷ್ಟೇ ಸರಳತೆಯ ಭಾವವನ್ನು ಹೊಂದಿದ್ದರು.

ಸರಳತೆಯ ಸಾಕಾರಮೂರ್ತಿ ಸಿದ್ದೇಶ್ವರ ಶ್ರೀಗಳು ಧರಿಸುತ್ತಿದ್ದ ಶರ್ಟ್‌ಗಳಿಗೆ ಕಿಸೆಗಳೇ ಇರಲಿಲ್ಲ. ಅವರು ಬ್ಯಾಂಕ್‌ ಅಕೌಂಟ್‌ ಹೊಂದಿರಲಿಲ್ಲ. ಅವರ ಪಾಸ್ ಬುಕ್‌ ಇರಲಿಲ್ಲ. ವಿಮಾನ ವ್ಯವಸ್ಥೆ ಮಾಡಿದ್ದರು ಕೂಡ ಅದನ್ನು ನಿರಾಕರಿಸಿದ್ದರು ಶ್ರೀಗಳು‌‌. ತುರ್ತು ಸಂಚಾರಕ್ಕೆ ಹೆಲಿಕಾಪ್ಟರ್‌ ನೀಡ್ತೀವಿ ಅಂದ್ರೂ ಒಪ್ಪಿರಲಿಲ್ಲ. ಅಮೆರಿಕಾಗೆ ಪ್ರವಚನಕ್ಕೆ ಹೋದ್ರೆ ಬರಿಗೈಲ್ಲೆ ವಾಪಸ್‌ ಬರುತ್ತಿದ್ದರು. ಅವರು ಇಂದು ನಮ್ಮೊಂದಿಗೆ ಇಲ್ಲ, ಆದರೆ ಅವರ ಆದರ್ಶಗಳು ಸದಾ ಜೀವಂತ ಇರಲಿವೆ.

ಪ್ರಕೃತಿಯ ಮೇಲೆ ಸಿದ್ದೇಶ್ವರ ಶ್ರೀಗಳಿಗೆ ವಿಶೇಷ ಪ್ರೀತಿ: 'ಆಲದ ಮರ'ವೇ ಜೀವಂತ ಸಾಕ್ಷಿ

03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!