ಶತ್ರು ಭೈರವಿ ಯಾಗವನ್ನು ಅಘೋರಿಗಳು ಮಾತ್ರ ಮಾಡೋದಾ? ಡಿಕೆಶಿ ರಾಜಕೀಯ ಶತ್ರುಗಳಿಂದ ನಡೆಯುತ್ತಿದೆಯಾ ಯಾಗ?

ಶತ್ರು ಭೈರವಿ ಯಾಗವನ್ನು ಅಘೋರಿಗಳು ಮಾತ್ರ ಮಾಡೋದಾ? ಡಿಕೆಶಿ ರಾಜಕೀಯ ಶತ್ರುಗಳಿಂದ ನಡೆಯುತ್ತಿದೆಯಾ ಯಾಗ?

Published : Jun 01, 2024, 04:31 PM ISTUpdated : Jun 01, 2024, 04:32 PM IST

ಸಿಎಂ,ಡಿಸಿಎಂ ಸರ್ವನಾಶಕ್ಕೆ ಕೇರಳದಲ್ಲಿ ಶತ್ರು ಭೈರವಿ ಯಾಗ..! 
ಶತ್ರು ಭೈರವಿ ಯಾಗ ಮಾಡಿಸಿದ್ರೆ ಶತ್ರುನಾಶವವಾಗೊದು ಪಕ್ಕಾನಾ? 
ಯಾಗ ಮಾಡಿಸುತ್ತಿರುವವರ ಬಗ್ಗೆ ತನಗೆಲ್ಲ ತಿಳಿದಿದೆ ಎಂದ ಡಿಕೆಶಿ


ರಾಜ್ಯ ರಾಜಕಾರಣದಲ್ಲಿ ಮತ್ತೆ ಮಾಟ-ಮಂತ್ರದ ಭಯಾನಕ ಸುದ್ದಿ ಕೇಳಿ ಬರುತ್ತಿದೆ. ಸಿಎಂ ಸಿದ್ದರಾಮಯ್ಯ(Siddaramaiah)  ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌(DK Shivakumar) ಅವರಿಗೆ ರಾಜಕಂಟಕ ತರುವ ಉದ್ದೇಶದಿಂದ ಕೇರಳದಲ್ಲಿ(Karala) ಶತ್ರು ಭೈರವಿ ಸಂಹಾರ ಯಾಗ(Shatru Bhairavi Yaga)ನಡೆಯುತ್ತಿದೆಯಂತೆ. ಇದಕ್ಕಾಗಿ ಅಘೋರಿಗಳು ಕೇರಳಕ್ಕೆ ಬಂದಿದ್ದಾರಂತೆ. ಡಿಕೆ ಶಿವಕುಮಾರ್ ಕೊಟ್ಟ ಆ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಡಿಕೆಶಿ ಆ ಮಾತು ಹೇಳಿದಾಗಿನಿಂದ ರಾಜ್ಯ ರಾಜಕಾರಣದಲ್ಲಿ ಇಡೇ ದೊಡ್ಡ ಚೆರ್ಚಾ ವಿಷಯವಾಗಿದೆ. ಕೇರಳದಲ್ಲಿ ತಮ್ಮ ಮತ್ತು ಸಿಎಂ ಸಿದ್ದರಾಮಯ್ಯನವರ ಮೇಲೆ ದೊಡ್ಡ ಪ್ರಯೋಗ ನಡೆಯುತ್ತಿದೆ. ಈ ಪ್ರಯೋಗ ನಡೆಯುತ್ತಿರುವುದು ತಮ್ಮ ಶತ್ರುಗಳಿಂದ ಎಂದು ಡಿಕೆಶಿ ದೊಡ್ಡ ಬಾಂಬ್ವೊಂದನ್ನು ಸಿಡಿಸಿದ್ದರು. ಭೈರವಿ ಯಾಗವೆಂದ್ರೆ, ಭೈರವ ಮಂತ್ರವನ್ನು ಬಳಸಿ, ತನ್ನ ವೈರಿ ಅಥವಾ ಶತ್ರುಗಳನ್ನು ಸಂಹಾರ ಮಾಡಲಿ ಎಂಬ ಆಸೆಯಿಂದ ಮಾಡುವ ಯಾಗವನ್ನೇ ಶತ್ರು ಭೈರವಿ ಸಂಹಾರ ಯಾಗವೆಂದು ಹೇಳಲಾಗುತ್ತೆ. ಈ ಯಾಗವನ್ನು ತಮ್ಮ ಶತ್ರು ಸತ್ತು ಹೋಗಲಿ, ಓಡಿ ಹೋಗಲಿ, ನಾಶವಾಗಲಿ, ಧ್ವಂಷವಾಗಲಿ, ಜೊತೆಗಿದ್ದವರೊಟ್ಟಿಗೆ ಬಡಿದಾಡಿಕೊಳ್ಳಲಿ, ಮನೆಯವರಿಂದ ದೂರವಾಗಲಿ, ಕಿತ್ತಾಡಿಕೊಳ್ಳಲಿ ಒಟ್ಟಾರೆ ಹೇಳಬೇಕೆಂದ್ರೆ ತಮ್ಮ ಶತ್ರುವಿನ ಸರ್ವನಾಶಕ್ಕಾಗಿ ಈ ಯಾಗವನ್ನು ಮಾಡಿಸಲಾಗುತ್ತದೆ. ಇದನ್ನೇ ಶತ್ರು ಭೈರವಿ ಸಂಹಾರ ಯಾಗವೆಂದು ಕರೆಯಲಾಗುತ್ತೆ.

ಇದನ್ನೂ ವೀಕ್ಷಿಸಿ:  ಬಿಜೆಪಿ ವಿರುದ್ಧ 40% ಕಮಿಷನ್‌ ಆರೋಪ: ರಾಹುಲ್ ಗಾಂಧಿ ವಿರುದ್ಧ ವಾರಂಟ್ ಹೊರಡಿಸಲಾಗುತ್ತಾ..?

01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
Read more