ಬಿಜೆಪಿ ಶಾಸಕ ಮುನಿರತ್ನಗೆ ಕಂಟಕಗಳ ಮೇಲೆ ಕಂಟಕ: ‘ಅವಳ’ ಆರೋಪಗಳೇ ಒಂದಕ್ಕಿಂತ ಒಂದು ಭಯಾನಕ..!

ಬಿಜೆಪಿ ಶಾಸಕ ಮುನಿರತ್ನಗೆ ಕಂಟಕಗಳ ಮೇಲೆ ಕಂಟಕ: ‘ಅವಳ’ ಆರೋಪಗಳೇ ಒಂದಕ್ಕಿಂತ ಒಂದು ಭಯಾನಕ..!

Published : Sep 20, 2024, 01:18 PM ISTUpdated : Sep 20, 2024, 01:19 PM IST

ತಮ್ಮ ರಾಜಕೀಯ ಶತ್ರುಗಳ ಬಳಿ ಶಾಸಕ ಮುನಿರತ್ನ HIV ಪೀಡಿತೆಯನ್ನು ಕಳುಹಿಸ್ತಾ ಇದ್ರಂತೆ.. ಇದು ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರೋ ಸಂತ್ರಸ್ತೆ ಮಹಿಳೆಯ ಮತ್ತೊಂದು ಆರೋಪ.. ಇದನ್ನು ಕೇಳಿ ರಾಜ್ಯ ರಾಜಕಾರಣವೇ ದಂಗಾಗಿ ಹೋಗಿದೆ. 

ಬೆಂಗಳೂರು(ಸೆ.20):  ರಾಜರಾಜೇಶ್ವರಿ ನಗರದ ಪ್ರಭಾವಿ ಶಾಸಕ, ಕುರುಕ್ಷೇತ್ರವನ್ನೇ ಕಣ್ಣ ಮುಂದೆ ತಂದಿದ್ದ ಚಿತ್ರ ನಿರ್ಮಾಪಕ.. ಬಿಜೆಪಿ ಶಾಸಕ ಮುನಿರತ್ನಗೆ ಸಂಕಷ್ಟಗಳ ಮೇಲೆ ಸಂಕಷ್ಟ.. ಜಾತಿನಿಂದನೆ, ಜೀವ ಬೆದರಿಕೆ ಕೇಸ್'ನಲ್ಲಿ ಪರಪ್ಪನ ಅಗ್ರಹಾರ ಪಾಲಾಗಿದ್ದ ಮುನಿರತ್ನ ವಿರುದ್ಧ ಈಗ ಅತ್ಯಾಚಾರ ಆರೋಪ.. ಕಗ್ಗಲೀಪುರದಲ್ಲಿ ದಾಖಲಾಯ್ತು ಖತರ್ನಾಕ್ ಕೇಸ್.. ಮುನಿರತ್ನ ವಿರುದ್ಧ ರಾತ್ರೋ ರಾತ್ರಿ ರೇಪ್ ಕೇಸ್ ದಾಖಲಿಸಿದ ಆ ಮಹಿಳೆ ಯಾರು..? 

ತಮ್ಮ ರಾಜಕೀಯ ಶತ್ರುಗಳ ಬಳಿ ಶಾಸಕ ಮುನಿರತ್ನ HIV ಪೀಡಿತೆಯನ್ನು ಕಳುಹಿಸ್ತಾ ಇದ್ರಂತೆ.. ಇದು ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರೋ ಸಂತ್ರಸ್ತೆ ಮಹಿಳೆಯ ಮತ್ತೊಂದು ಆರೋಪ.. ಇದನ್ನು ಕೇಳಿ ರಾಜ್ಯ ರಾಜಕಾರಣವೇ ದಂಗಾಗಿ ಹೋಗಿದೆ.. ಅಷ್ಟಕ್ಕೂ ಏನಿದರ ಮರ್ಮ..? ಉತ್ತರ ಇಲ್ಲಿದೆ. 

ಗೆಳೆಯರ ಜೊತೆ ರಾತ್ರಿ ಪಾರ್ಟಿಗೆ ಹೋದವ ಬೆಳಗ್ಗೆ ಏಳಲೇ ಇಲ್ಲ; ಅದು ಕೊಲೆಯೇ, ಆದ್ರೆ ಮಾಡಿದ್ದು ಮನುಷ್ಯನಲ್ಲ!

ಶಾಸಕ ಮುನಿರತ್ನ ವಿರುದ್ಧ ಆ ಮಹಿಳೆ ಮಾಡಿರೋ ಒಂದೊಂದು ಆರೋಪಗಳೂ ಭಯಂಕರ, ಭಯಾನಕ.. ತಮ್ಮ ರಾಜಕೀಯ ಶತ್ರುಗಳ ಬಳಿ ಮುನಿರತ್ನ HIV ಪೀಡಿತೆಯನ್ನು ಕಳುಹಿಸ್ತಾ ಇದ್ರಂತೆ.. ಇದನ್ನು ಕೇಳಿ ರಾಜ್ಯ ರಾಜಕಾರಣವೇ ದಂಗಾಗಿ ಹೋಗಿದೆ.. ಅಷ್ಟಕ್ಕೂ ಏನಿದು ಮುನಿರತ್ನ ವಿರುದ್ಧ ಕೇಳಿ ಬಂದಿರೋ ಆರೋಪ...? ಏನಿದು  HIV ಮ್ಯಾಟರ್..? ಮುನಿರತ್ನ ವಿರುದ್ಧ ಮುನಿದ ನಾರಿ ಬಿಚ್ಚಿಟ್ಟ ಆ ಸ್ಫೋಟಕ ರಹಸ್ಯವನ್ನು ನಿಮ್ಮ ಮುಂದಿಡ್ತೀವಿ ನೋಡಿ.

ಹೀಗೆ ಶಾಸಕ ಮುನಿರತ್ನ ವಿರುದ್ಧ ಆ ಮಹಿಳೆ  ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುನಿರತ್ನ ವಿರುದ್ಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಹತ್ತಾರು ಸೆಕ್ಷನ್'ಗಳಡಿ ಪ್ರಕರಣಗಳು ದಾಖಲಾಗಿವೆ. ಹಾಗಾದ್ರೆ ರಾಜರಾಜೇಶ್ವರಿ ನಗರ ಶಾಸಕರಿಗೆ ಕಡುಕಷ್ಟ ಶುರುವಾಯ್ತಾ..? 

ಅತ್ಯಾಚಾರದ ಆರೋಪ, ರಾಜಕೀಯ ಶತ್ರುಗಳನ್ನು ಹಣಿಯಲು ಎಚ್ಐವಿ ಪೀಡಿತೆಯರನ್ನು ಅಸ್ತ್ರವಾಗಿ ಬಳಸಿಕೊಂಡ ಆರೋಪ.. ಹೀಗೆ, ಶಾಸಕ ಮುನಿರತ್ನ ವಿರುದ್ಧ ಆ ಮಹಿಳೆ  ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುನಿರತ್ನ ವಿರುದ್ಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಹತ್ತಾರು ಸೆಕ್ಷನ್'ಗಳಡಿ ಪ್ರಕರಣಗಳು ದಾಖಲಾಗಿವೆ. ಹಾಗಾದ್ರೆ ರಾಜರಾಜೇಶ್ವರಿ ನಗರ ಶಾಸಕರಿಗೆ ಕಡುಕಷ್ಟ ಶುರುವಾಯ್ತಾ..? 

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more