ಬಿಜೆಪಿ ಶಾಸಕ ಮುನಿರತ್ನಗೆ ಕಂಟಕಗಳ ಮೇಲೆ ಕಂಟಕ: ‘ಅವಳ’ ಆರೋಪಗಳೇ ಒಂದಕ್ಕಿಂತ ಒಂದು ಭಯಾನಕ..!

ಬಿಜೆಪಿ ಶಾಸಕ ಮುನಿರತ್ನಗೆ ಕಂಟಕಗಳ ಮೇಲೆ ಕಂಟಕ: ‘ಅವಳ’ ಆರೋಪಗಳೇ ಒಂದಕ್ಕಿಂತ ಒಂದು ಭಯಾನಕ..!

Published : Sep 20, 2024, 01:18 PM ISTUpdated : Sep 20, 2024, 01:19 PM IST

ತಮ್ಮ ರಾಜಕೀಯ ಶತ್ರುಗಳ ಬಳಿ ಶಾಸಕ ಮುನಿರತ್ನ HIV ಪೀಡಿತೆಯನ್ನು ಕಳುಹಿಸ್ತಾ ಇದ್ರಂತೆ.. ಇದು ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರೋ ಸಂತ್ರಸ್ತೆ ಮಹಿಳೆಯ ಮತ್ತೊಂದು ಆರೋಪ.. ಇದನ್ನು ಕೇಳಿ ರಾಜ್ಯ ರಾಜಕಾರಣವೇ ದಂಗಾಗಿ ಹೋಗಿದೆ. 

ಬೆಂಗಳೂರು(ಸೆ.20):  ರಾಜರಾಜೇಶ್ವರಿ ನಗರದ ಪ್ರಭಾವಿ ಶಾಸಕ, ಕುರುಕ್ಷೇತ್ರವನ್ನೇ ಕಣ್ಣ ಮುಂದೆ ತಂದಿದ್ದ ಚಿತ್ರ ನಿರ್ಮಾಪಕ.. ಬಿಜೆಪಿ ಶಾಸಕ ಮುನಿರತ್ನಗೆ ಸಂಕಷ್ಟಗಳ ಮೇಲೆ ಸಂಕಷ್ಟ.. ಜಾತಿನಿಂದನೆ, ಜೀವ ಬೆದರಿಕೆ ಕೇಸ್'ನಲ್ಲಿ ಪರಪ್ಪನ ಅಗ್ರಹಾರ ಪಾಲಾಗಿದ್ದ ಮುನಿರತ್ನ ವಿರುದ್ಧ ಈಗ ಅತ್ಯಾಚಾರ ಆರೋಪ.. ಕಗ್ಗಲೀಪುರದಲ್ಲಿ ದಾಖಲಾಯ್ತು ಖತರ್ನಾಕ್ ಕೇಸ್.. ಮುನಿರತ್ನ ವಿರುದ್ಧ ರಾತ್ರೋ ರಾತ್ರಿ ರೇಪ್ ಕೇಸ್ ದಾಖಲಿಸಿದ ಆ ಮಹಿಳೆ ಯಾರು..? 

ತಮ್ಮ ರಾಜಕೀಯ ಶತ್ರುಗಳ ಬಳಿ ಶಾಸಕ ಮುನಿರತ್ನ HIV ಪೀಡಿತೆಯನ್ನು ಕಳುಹಿಸ್ತಾ ಇದ್ರಂತೆ.. ಇದು ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರೋ ಸಂತ್ರಸ್ತೆ ಮಹಿಳೆಯ ಮತ್ತೊಂದು ಆರೋಪ.. ಇದನ್ನು ಕೇಳಿ ರಾಜ್ಯ ರಾಜಕಾರಣವೇ ದಂಗಾಗಿ ಹೋಗಿದೆ.. ಅಷ್ಟಕ್ಕೂ ಏನಿದರ ಮರ್ಮ..? ಉತ್ತರ ಇಲ್ಲಿದೆ. 

ಗೆಳೆಯರ ಜೊತೆ ರಾತ್ರಿ ಪಾರ್ಟಿಗೆ ಹೋದವ ಬೆಳಗ್ಗೆ ಏಳಲೇ ಇಲ್ಲ; ಅದು ಕೊಲೆಯೇ, ಆದ್ರೆ ಮಾಡಿದ್ದು ಮನುಷ್ಯನಲ್ಲ!

ಶಾಸಕ ಮುನಿರತ್ನ ವಿರುದ್ಧ ಆ ಮಹಿಳೆ ಮಾಡಿರೋ ಒಂದೊಂದು ಆರೋಪಗಳೂ ಭಯಂಕರ, ಭಯಾನಕ.. ತಮ್ಮ ರಾಜಕೀಯ ಶತ್ರುಗಳ ಬಳಿ ಮುನಿರತ್ನ HIV ಪೀಡಿತೆಯನ್ನು ಕಳುಹಿಸ್ತಾ ಇದ್ರಂತೆ.. ಇದನ್ನು ಕೇಳಿ ರಾಜ್ಯ ರಾಜಕಾರಣವೇ ದಂಗಾಗಿ ಹೋಗಿದೆ.. ಅಷ್ಟಕ್ಕೂ ಏನಿದು ಮುನಿರತ್ನ ವಿರುದ್ಧ ಕೇಳಿ ಬಂದಿರೋ ಆರೋಪ...? ಏನಿದು  HIV ಮ್ಯಾಟರ್..? ಮುನಿರತ್ನ ವಿರುದ್ಧ ಮುನಿದ ನಾರಿ ಬಿಚ್ಚಿಟ್ಟ ಆ ಸ್ಫೋಟಕ ರಹಸ್ಯವನ್ನು ನಿಮ್ಮ ಮುಂದಿಡ್ತೀವಿ ನೋಡಿ.

ಹೀಗೆ ಶಾಸಕ ಮುನಿರತ್ನ ವಿರುದ್ಧ ಆ ಮಹಿಳೆ  ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುನಿರತ್ನ ವಿರುದ್ಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಹತ್ತಾರು ಸೆಕ್ಷನ್'ಗಳಡಿ ಪ್ರಕರಣಗಳು ದಾಖಲಾಗಿವೆ. ಹಾಗಾದ್ರೆ ರಾಜರಾಜೇಶ್ವರಿ ನಗರ ಶಾಸಕರಿಗೆ ಕಡುಕಷ್ಟ ಶುರುವಾಯ್ತಾ..? 

ಅತ್ಯಾಚಾರದ ಆರೋಪ, ರಾಜಕೀಯ ಶತ್ರುಗಳನ್ನು ಹಣಿಯಲು ಎಚ್ಐವಿ ಪೀಡಿತೆಯರನ್ನು ಅಸ್ತ್ರವಾಗಿ ಬಳಸಿಕೊಂಡ ಆರೋಪ.. ಹೀಗೆ, ಶಾಸಕ ಮುನಿರತ್ನ ವಿರುದ್ಧ ಆ ಮಹಿಳೆ  ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುನಿರತ್ನ ವಿರುದ್ಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಹತ್ತಾರು ಸೆಕ್ಷನ್'ಗಳಡಿ ಪ್ರಕರಣಗಳು ದಾಖಲಾಗಿವೆ. ಹಾಗಾದ್ರೆ ರಾಜರಾಜೇಶ್ವರಿ ನಗರ ಶಾಸಕರಿಗೆ ಕಡುಕಷ್ಟ ಶುರುವಾಯ್ತಾ..? 

24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
Read more