ಬಿಜೆಪಿ ಶಾಸಕ ಮುನಿರತ್ನಗೆ ಕಂಟಕಗಳ ಮೇಲೆ ಕಂಟಕ: ‘ಅವಳ’ ಆರೋಪಗಳೇ ಒಂದಕ್ಕಿಂತ ಒಂದು ಭಯಾನಕ..!

ಬಿಜೆಪಿ ಶಾಸಕ ಮುನಿರತ್ನಗೆ ಕಂಟಕಗಳ ಮೇಲೆ ಕಂಟಕ: ‘ಅವಳ’ ಆರೋಪಗಳೇ ಒಂದಕ್ಕಿಂತ ಒಂದು ಭಯಾನಕ..!

Published : Sep 20, 2024, 01:18 PM ISTUpdated : Sep 20, 2024, 01:19 PM IST

ತಮ್ಮ ರಾಜಕೀಯ ಶತ್ರುಗಳ ಬಳಿ ಶಾಸಕ ಮುನಿರತ್ನ HIV ಪೀಡಿತೆಯನ್ನು ಕಳುಹಿಸ್ತಾ ಇದ್ರಂತೆ.. ಇದು ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರೋ ಸಂತ್ರಸ್ತೆ ಮಹಿಳೆಯ ಮತ್ತೊಂದು ಆರೋಪ.. ಇದನ್ನು ಕೇಳಿ ರಾಜ್ಯ ರಾಜಕಾರಣವೇ ದಂಗಾಗಿ ಹೋಗಿದೆ. 

ಬೆಂಗಳೂರು(ಸೆ.20):  ರಾಜರಾಜೇಶ್ವರಿ ನಗರದ ಪ್ರಭಾವಿ ಶಾಸಕ, ಕುರುಕ್ಷೇತ್ರವನ್ನೇ ಕಣ್ಣ ಮುಂದೆ ತಂದಿದ್ದ ಚಿತ್ರ ನಿರ್ಮಾಪಕ.. ಬಿಜೆಪಿ ಶಾಸಕ ಮುನಿರತ್ನಗೆ ಸಂಕಷ್ಟಗಳ ಮೇಲೆ ಸಂಕಷ್ಟ.. ಜಾತಿನಿಂದನೆ, ಜೀವ ಬೆದರಿಕೆ ಕೇಸ್'ನಲ್ಲಿ ಪರಪ್ಪನ ಅಗ್ರಹಾರ ಪಾಲಾಗಿದ್ದ ಮುನಿರತ್ನ ವಿರುದ್ಧ ಈಗ ಅತ್ಯಾಚಾರ ಆರೋಪ.. ಕಗ್ಗಲೀಪುರದಲ್ಲಿ ದಾಖಲಾಯ್ತು ಖತರ್ನಾಕ್ ಕೇಸ್.. ಮುನಿರತ್ನ ವಿರುದ್ಧ ರಾತ್ರೋ ರಾತ್ರಿ ರೇಪ್ ಕೇಸ್ ದಾಖಲಿಸಿದ ಆ ಮಹಿಳೆ ಯಾರು..? 

ತಮ್ಮ ರಾಜಕೀಯ ಶತ್ರುಗಳ ಬಳಿ ಶಾಸಕ ಮುನಿರತ್ನ HIV ಪೀಡಿತೆಯನ್ನು ಕಳುಹಿಸ್ತಾ ಇದ್ರಂತೆ.. ಇದು ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರೋ ಸಂತ್ರಸ್ತೆ ಮಹಿಳೆಯ ಮತ್ತೊಂದು ಆರೋಪ.. ಇದನ್ನು ಕೇಳಿ ರಾಜ್ಯ ರಾಜಕಾರಣವೇ ದಂಗಾಗಿ ಹೋಗಿದೆ.. ಅಷ್ಟಕ್ಕೂ ಏನಿದರ ಮರ್ಮ..? ಉತ್ತರ ಇಲ್ಲಿದೆ. 

ಗೆಳೆಯರ ಜೊತೆ ರಾತ್ರಿ ಪಾರ್ಟಿಗೆ ಹೋದವ ಬೆಳಗ್ಗೆ ಏಳಲೇ ಇಲ್ಲ; ಅದು ಕೊಲೆಯೇ, ಆದ್ರೆ ಮಾಡಿದ್ದು ಮನುಷ್ಯನಲ್ಲ!

ಶಾಸಕ ಮುನಿರತ್ನ ವಿರುದ್ಧ ಆ ಮಹಿಳೆ ಮಾಡಿರೋ ಒಂದೊಂದು ಆರೋಪಗಳೂ ಭಯಂಕರ, ಭಯಾನಕ.. ತಮ್ಮ ರಾಜಕೀಯ ಶತ್ರುಗಳ ಬಳಿ ಮುನಿರತ್ನ HIV ಪೀಡಿತೆಯನ್ನು ಕಳುಹಿಸ್ತಾ ಇದ್ರಂತೆ.. ಇದನ್ನು ಕೇಳಿ ರಾಜ್ಯ ರಾಜಕಾರಣವೇ ದಂಗಾಗಿ ಹೋಗಿದೆ.. ಅಷ್ಟಕ್ಕೂ ಏನಿದು ಮುನಿರತ್ನ ವಿರುದ್ಧ ಕೇಳಿ ಬಂದಿರೋ ಆರೋಪ...? ಏನಿದು  HIV ಮ್ಯಾಟರ್..? ಮುನಿರತ್ನ ವಿರುದ್ಧ ಮುನಿದ ನಾರಿ ಬಿಚ್ಚಿಟ್ಟ ಆ ಸ್ಫೋಟಕ ರಹಸ್ಯವನ್ನು ನಿಮ್ಮ ಮುಂದಿಡ್ತೀವಿ ನೋಡಿ.

ಹೀಗೆ ಶಾಸಕ ಮುನಿರತ್ನ ವಿರುದ್ಧ ಆ ಮಹಿಳೆ  ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುನಿರತ್ನ ವಿರುದ್ಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಹತ್ತಾರು ಸೆಕ್ಷನ್'ಗಳಡಿ ಪ್ರಕರಣಗಳು ದಾಖಲಾಗಿವೆ. ಹಾಗಾದ್ರೆ ರಾಜರಾಜೇಶ್ವರಿ ನಗರ ಶಾಸಕರಿಗೆ ಕಡುಕಷ್ಟ ಶುರುವಾಯ್ತಾ..? 

ಅತ್ಯಾಚಾರದ ಆರೋಪ, ರಾಜಕೀಯ ಶತ್ರುಗಳನ್ನು ಹಣಿಯಲು ಎಚ್ಐವಿ ಪೀಡಿತೆಯರನ್ನು ಅಸ್ತ್ರವಾಗಿ ಬಳಸಿಕೊಂಡ ಆರೋಪ.. ಹೀಗೆ, ಶಾಸಕ ಮುನಿರತ್ನ ವಿರುದ್ಧ ಆ ಮಹಿಳೆ  ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುನಿರತ್ನ ವಿರುದ್ಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಹತ್ತಾರು ಸೆಕ್ಷನ್'ಗಳಡಿ ಪ್ರಕರಣಗಳು ದಾಖಲಾಗಿವೆ. ಹಾಗಾದ್ರೆ ರಾಜರಾಜೇಶ್ವರಿ ನಗರ ಶಾಸಕರಿಗೆ ಕಡುಕಷ್ಟ ಶುರುವಾಯ್ತಾ..? 

01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
07:24ಪತ್ನಿಯ ಶೀಲ ಶಂಕಿಸಿ ಮಕ್ಕಳ ಮುಂದೆಯೇ ಬೆತ್ತಲೆಗೊಳಿಸಿ ಭೀಕರ ಹತ್ಯೆ; 'ಹಾರ್ಟ್ ಅಟ್ಯಾಕ್' ಎಂದಿದ್ದ ಪತಿಯ ಬಣ್ಣ ಬಯಲು!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
Read more