ಬಿಜೆಪಿ ಶಾಸಕ ಮುನಿರತ್ನಗೆ ಕಂಟಕಗಳ ಮೇಲೆ ಕಂಟಕ: ‘ಅವಳ’ ಆರೋಪಗಳೇ ಒಂದಕ್ಕಿಂತ ಒಂದು ಭಯಾನಕ..!

ಬಿಜೆಪಿ ಶಾಸಕ ಮುನಿರತ್ನಗೆ ಕಂಟಕಗಳ ಮೇಲೆ ಕಂಟಕ: ‘ಅವಳ’ ಆರೋಪಗಳೇ ಒಂದಕ್ಕಿಂತ ಒಂದು ಭಯಾನಕ..!

Published : Sep 20, 2024, 01:18 PM ISTUpdated : Sep 20, 2024, 01:19 PM IST

ತಮ್ಮ ರಾಜಕೀಯ ಶತ್ರುಗಳ ಬಳಿ ಶಾಸಕ ಮುನಿರತ್ನ HIV ಪೀಡಿತೆಯನ್ನು ಕಳುಹಿಸ್ತಾ ಇದ್ರಂತೆ.. ಇದು ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರೋ ಸಂತ್ರಸ್ತೆ ಮಹಿಳೆಯ ಮತ್ತೊಂದು ಆರೋಪ.. ಇದನ್ನು ಕೇಳಿ ರಾಜ್ಯ ರಾಜಕಾರಣವೇ ದಂಗಾಗಿ ಹೋಗಿದೆ. 

ಬೆಂಗಳೂರು(ಸೆ.20):  ರಾಜರಾಜೇಶ್ವರಿ ನಗರದ ಪ್ರಭಾವಿ ಶಾಸಕ, ಕುರುಕ್ಷೇತ್ರವನ್ನೇ ಕಣ್ಣ ಮುಂದೆ ತಂದಿದ್ದ ಚಿತ್ರ ನಿರ್ಮಾಪಕ.. ಬಿಜೆಪಿ ಶಾಸಕ ಮುನಿರತ್ನಗೆ ಸಂಕಷ್ಟಗಳ ಮೇಲೆ ಸಂಕಷ್ಟ.. ಜಾತಿನಿಂದನೆ, ಜೀವ ಬೆದರಿಕೆ ಕೇಸ್'ನಲ್ಲಿ ಪರಪ್ಪನ ಅಗ್ರಹಾರ ಪಾಲಾಗಿದ್ದ ಮುನಿರತ್ನ ವಿರುದ್ಧ ಈಗ ಅತ್ಯಾಚಾರ ಆರೋಪ.. ಕಗ್ಗಲೀಪುರದಲ್ಲಿ ದಾಖಲಾಯ್ತು ಖತರ್ನಾಕ್ ಕೇಸ್.. ಮುನಿರತ್ನ ವಿರುದ್ಧ ರಾತ್ರೋ ರಾತ್ರಿ ರೇಪ್ ಕೇಸ್ ದಾಖಲಿಸಿದ ಆ ಮಹಿಳೆ ಯಾರು..? 

ತಮ್ಮ ರಾಜಕೀಯ ಶತ್ರುಗಳ ಬಳಿ ಶಾಸಕ ಮುನಿರತ್ನ HIV ಪೀಡಿತೆಯನ್ನು ಕಳುಹಿಸ್ತಾ ಇದ್ರಂತೆ.. ಇದು ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರೋ ಸಂತ್ರಸ್ತೆ ಮಹಿಳೆಯ ಮತ್ತೊಂದು ಆರೋಪ.. ಇದನ್ನು ಕೇಳಿ ರಾಜ್ಯ ರಾಜಕಾರಣವೇ ದಂಗಾಗಿ ಹೋಗಿದೆ.. ಅಷ್ಟಕ್ಕೂ ಏನಿದರ ಮರ್ಮ..? ಉತ್ತರ ಇಲ್ಲಿದೆ. 

ಗೆಳೆಯರ ಜೊತೆ ರಾತ್ರಿ ಪಾರ್ಟಿಗೆ ಹೋದವ ಬೆಳಗ್ಗೆ ಏಳಲೇ ಇಲ್ಲ; ಅದು ಕೊಲೆಯೇ, ಆದ್ರೆ ಮಾಡಿದ್ದು ಮನುಷ್ಯನಲ್ಲ!

ಶಾಸಕ ಮುನಿರತ್ನ ವಿರುದ್ಧ ಆ ಮಹಿಳೆ ಮಾಡಿರೋ ಒಂದೊಂದು ಆರೋಪಗಳೂ ಭಯಂಕರ, ಭಯಾನಕ.. ತಮ್ಮ ರಾಜಕೀಯ ಶತ್ರುಗಳ ಬಳಿ ಮುನಿರತ್ನ HIV ಪೀಡಿತೆಯನ್ನು ಕಳುಹಿಸ್ತಾ ಇದ್ರಂತೆ.. ಇದನ್ನು ಕೇಳಿ ರಾಜ್ಯ ರಾಜಕಾರಣವೇ ದಂಗಾಗಿ ಹೋಗಿದೆ.. ಅಷ್ಟಕ್ಕೂ ಏನಿದು ಮುನಿರತ್ನ ವಿರುದ್ಧ ಕೇಳಿ ಬಂದಿರೋ ಆರೋಪ...? ಏನಿದು  HIV ಮ್ಯಾಟರ್..? ಮುನಿರತ್ನ ವಿರುದ್ಧ ಮುನಿದ ನಾರಿ ಬಿಚ್ಚಿಟ್ಟ ಆ ಸ್ಫೋಟಕ ರಹಸ್ಯವನ್ನು ನಿಮ್ಮ ಮುಂದಿಡ್ತೀವಿ ನೋಡಿ.

ಹೀಗೆ ಶಾಸಕ ಮುನಿರತ್ನ ವಿರುದ್ಧ ಆ ಮಹಿಳೆ  ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುನಿರತ್ನ ವಿರುದ್ಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಹತ್ತಾರು ಸೆಕ್ಷನ್'ಗಳಡಿ ಪ್ರಕರಣಗಳು ದಾಖಲಾಗಿವೆ. ಹಾಗಾದ್ರೆ ರಾಜರಾಜೇಶ್ವರಿ ನಗರ ಶಾಸಕರಿಗೆ ಕಡುಕಷ್ಟ ಶುರುವಾಯ್ತಾ..? 

ಅತ್ಯಾಚಾರದ ಆರೋಪ, ರಾಜಕೀಯ ಶತ್ರುಗಳನ್ನು ಹಣಿಯಲು ಎಚ್ಐವಿ ಪೀಡಿತೆಯರನ್ನು ಅಸ್ತ್ರವಾಗಿ ಬಳಸಿಕೊಂಡ ಆರೋಪ.. ಹೀಗೆ, ಶಾಸಕ ಮುನಿರತ್ನ ವಿರುದ್ಧ ಆ ಮಹಿಳೆ  ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುನಿರತ್ನ ವಿರುದ್ಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಹತ್ತಾರು ಸೆಕ್ಷನ್'ಗಳಡಿ ಪ್ರಕರಣಗಳು ದಾಖಲಾಗಿವೆ. ಹಾಗಾದ್ರೆ ರಾಜರಾಜೇಶ್ವರಿ ನಗರ ಶಾಸಕರಿಗೆ ಕಡುಕಷ್ಟ ಶುರುವಾಯ್ತಾ..? 

26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
24:13ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!
02:04ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
Read more