Jul 31, 2021, 9:26 PM IST
ಬೆಂಗಳೂರು(ಜು. 31) ಮಹಿಳಾ ಸುರಕ್ಷತೆಗೆ ಆದ್ಯತೆ ನೀಡಿರುವ ರಾಜ್ಯ ರೈಲ್ವೆ ಪೊಲೀಸ್ ವಿಭಾಗ ಹೊಸ ಯೋಜನೆಯೊಂದನ್ನು ರೂಪಿಸಿದೆ. 13 ಬೈಕ್ ಗಳ ಮೂಲಕ ಸಂಚಾರ ಮಾಡುವ ಪೊಲೀಸರು ಪುಂಡ-ಪೋಕರಿಗಳ ವಿರುದ್ಧ ಸಮರ ಸಾರಲಿದ್ದಾರೆ.
ಬ್ಯಾಗ್ ನಲ್ಲಿ ಸೊಸೆಯ ಶವ ಇಟ್ಟುಕೊಂಡು ತೆರಳಿದಳು
ಕೇಂದ್ರ ಸರ್ಕಾರದ ನಿರ್ಭಯಾ ಯೋಜನೆಯಡಿ ಈ ಸುರಕ್ಷತಾ ಪಡೆ ಕೆಲಸ ಮಾಡಲಿದೆ ಎಂದು ರೈಲ್ವೆ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ತಿಳಿಸಿದ್ದಾರೆ.