ಆಸ್ಪತ್ರೆಗಳಿಂದಲೇ ಕೊರೋನಾ ಸ್ಪ್ರೆಡ್‌, ಜನರ ಜೀವಕ್ಕೆ ಸಂಚಕಾರ..!

ಆಸ್ಪತ್ರೆಗಳಿಂದಲೇ ಕೊರೋನಾ ಸ್ಪ್ರೆಡ್‌, ಜನರ ಜೀವಕ್ಕೆ ಸಂಚಕಾರ..!

Suvarna News   | Asianet News
Published : Apr 25, 2021, 03:54 PM IST

ಮಾಧವ ಆಸ್ಪತ್ರೆ ವಿರುದ್ಧ ಕೆಎಂಇ ಅಡಿ ಕಾಯ್ದೆಯಡಿಲ್ಲಿ ದೂರು, ಎಫ್‌ಐಆರ್‌ ದಾಖಲು| ಆಸ್ಪತ್ರೆಯ ಅಸಡ್ಡೆಗೆ ಲಕ್ಷ ಲಕ್ಷ ದಂಡ ಹಾಕಿದ ಬಿಬಿಎಂಪಿ| ಬಿಬಿಎಂಪಿ ಹೆಲ್ತ್‌ ಇನ್ಸ್‌ಪೆಕ್ಟರ್‌ ಹಾಗೂ ಮಾರ್ಷಲ್‌ಗಳಿಂದ ಪರಿಶೀಲನೆ| 

ಬೆಂಗಳೂರು(ಏ.25): ನಗರದ ಮಾಧವ ಅಸ್ಪತ್ರೆ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಪಿಪಿಇ ಕಿಟ್‌ ವೇಸ್ಟ್‌ಗಳನ್ನ ಬಿಸಾಕುವ ಮೂಲಕ ಜನರ ಜೀವಕ್ಕೆ ಸಂಚಕಾರ ತರುತ್ತಿದೆ. ಹೌದು, ಮುದ್ದಯ್ಯನ ಪಾಳ್ಯ ರಸ್ತೆ ಪಕ್ಕವೇ ಪಿಪಿಇ ಕಿಟ್‌ ವೇಸ್ಟ್‌ಗಳನ್ನ ಮಾಧವ ಅಸ್ಪತ್ರೆ ಬೀಸಾಡಿದೆ. ಹೀಗಾಗಿ ಆಸ್ಪತ್ರೆಯ ಅಸಡ್ಡೆಗೆ ಲಕ್ಷ ಲಕ್ಷ ದಂಡ ಹಾಕಿದೆ ಬಿಬಿಎಂಪಿ. ಬಿಬಿಎಂಪಿ ಹೆಲ್ತ್‌ ಇನ್ಸ್‌ಪೆಕ್ಟರ್‌ ಹಾಗೂ ಮಾರ್ಷಲ್‌ಗಳು ಪರಿಶೀಲನೆ ನಡೆಸಿದ್ದಾರೆ. ಮಾಧವ ಆಸ್ಪತ್ರೆಯ ವಿರುದ್ಧ ಕೆಎಂಇ ಅಡಿ ಕಾಯ್ದೆಯಡಿಲ್ಲಿ ದೂರು, ಎಫ್‌ಐಆರ್‌ ದಾಖಲಾಗಿದೆ.

'ಇಲ್ಲಿದೆ ಹೆಮ್ಮಾರಿಗೆ ಮದ್ದು ಅರೆಯುವ ಅಸ್ತ್ರ : ಕೊರೋನಾದಿಂದ ತಪ್ಪಿಸಿಕೊಳ್ಳಲು ಸುಲಭ ವಿಧಾನ'

03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!