Prajwal Revanna: ಒಂದು ತಿಂಗಳ ಅಂತರದಲ್ಲಿ ಆಗಿದ್ದೇನೇನು ಗೊತ್ತಾ..? ಕಾಂಗ್ರೆಸ್ ಆಕ್ರೋಶಕ್ಕೆ ಕಂಗಾಲಾದರಾ ಪ್ರಜ್ವಾಲ್ ರೇವಣ್ಣ..?

Prajwal Revanna: ಒಂದು ತಿಂಗಳ ಅಂತರದಲ್ಲಿ ಆಗಿದ್ದೇನೇನು ಗೊತ್ತಾ..? ಕಾಂಗ್ರೆಸ್ ಆಕ್ರೋಶಕ್ಕೆ ಕಂಗಾಲಾದರಾ ಪ್ರಜ್ವಾಲ್ ರೇವಣ್ಣ..?

Published : May 28, 2024, 05:30 PM ISTUpdated : May 28, 2024, 05:31 PM IST

ವಾರದಲ್ಲಿ ಬರ್ತೀನಿ ಅಂದವನು ವಿಡಿಯೋ ಕಳಿಸಿದ!
ತಿಂಗಳ ಬಳಿಕ ಪ್ರತ್ಯಕ್ಷವಾದ ದೇವೇಗೌಡರ ಮೊಮ್ಮಗ !
ಕಾಂಗ್ರೆಸ್ ಆಕ್ರೋಶಕ್ಕೆ ಕಂಗಾಲಾದರಾ ಪ್ರಜ್ವಾಲ್. .?
 

ಇಡೀ ದೇಶದಲ್ಲೇ ದೇವೇಗೌಡರು ಅಂದ್ರೆ, ರಾಜಕೀಯ ಘನತೆ ಇದೆ. ಆದ್ರೆ, ಆ ಗೌರವನ್ನೆಲ್ಲಾ ನುಂಗಿ ಹಾಕಿರೋದು, ಪ್ರಜ್ವಲ್ ರೇವಣ್ಣ(Prajwal Revanna) ಹೆಸರಿನ ಪೆನ್ ಡ್ರೈವ್(Pendrive case) ದುರಂತ. ಎಲೆಕ್ಷನ್ ನಡೀತಿದ್ದ ಹೊತ್ತಲ್ಲಿ ಇದ್ದಕ್ಕಿದ್ದ ಹಾಗೆ ಸದ್ದು ಮಾಡಿತ್ತು, ಪೆನ್ ಡ್ರೈವ್ ಪ್ರಕರಣ. ಆ ಪೆನ್ ಡ್ರೈವ್ನಲ್ಲಿದ್ದದ್ದು ನೂರಾರು ಅಶ್ಲೀಲ ವಿಡಿಯೋಗಳು. ಅವೆಲ್ಲಾ ಕೂಡ, ಹಾಸನ ಸಂಸದ ಪ್ರಜ್ವಲ್ ರೇವಣ್ಣನಿಗೆ(Prajwal Revanna obscene video case) ಸಂಬಂಧಿಸಿದ್ದು ಅಂತ ಎಲ್ಲರೂ ಹೇಳಿದ್ರು. ಆದ್ರೆ, ಅದಕ್ಕೆ ಕ್ಲಾರಿಫಿಕೇಷನ್ ಕೊಡ್ಬೇಕಿದ್ದ ಪ್ರಜ್ವಲ್ ನಾಪತ್ತೆಯಾಗಿದ್ರು. ಸೀನ್ ಕಟ್ ಮಾಡಿದ್ರೆ, ಮೊದಲ ಹಂತದ ಎಲೆಕ್ಷನ್ ಮುಗೀತು. 2014ರ ಲೋಕಸಭಾ ಚುನಾವಣೆ ಹೊತ್ತಲ್ಲಿ, ತಾತಾನಿಗೆ ಬೆಂಬಲವಾಗಿ ನಿಂತಿದ್ದ ಪ್ರಜ್ವಲ್ ರೇವಣ್ಣ, ಅವತ್ತೇ ರಾಜಕೀಯಕ್ಕೆ ಬರೋ ಸೂಚನೆ ಕೊಟ್ಟಾಗಿತ್ತು. 2019ರಲ್ಲಿ ದೇವೇಗೌಡರೇ ಮೊಮ್ಮನಿಗೋಸ್ಕರ, ತಮ್ಮ ಕರ್ಮಭೂಮಿ, ಹಾಸನದ ಸಿಂಹಾಸನವನ್ನ ಬಿಟ್ಟು ಕೊಟ್ರು. ಭದ್ರಕೋಟೆಯಲ್ಲಿ ಪ್ರಜ್ವಲ್ ರೇವಣ್ಣ ಗೆದ್ದುಬೀಗಿದ್ರು. ಮೋದಿ ಸುನಾಮಿಯಲ್ಲಿ ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ಸೋತುಸುಣ್ಣವಾಗಿದ್ದಾಗ, ಜೆಡಿಎಸ್‌ನಿಂದ ಗೆದ್ದಿದ್ದ ಏಕಮಾತ್ರ ಅಭ್ಯರ್ಥಿಯಾಗಿದ್ದು, ಪ್ರಜ್ವಲ್ ರೇವಣ್ಣ.

ಇದನ್ನೂ ವೀಕ್ಷಿಸಿ:  11 ವರ್ಷದ ಹಿಂದೆ ಕಿಡ್ನ್ಯಾಪ್‌..ರೇಪ್..ಮರ್ಡರ್..! ಕೆಲಸಕ್ಕೆ ಹೋದವಳು ಮಿಸ್ಸಿಂಗ್..!

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more