'ಹೂವು ಬೆಳೆಯಲು 50  ಲಕ್ಷ ಎಂದೇ ಇಲ್ಲ, ಬಿಎಸ್‌ವೈ ಟೀಕಿಸಲ್ಲ ಅಂದೋರು ಯಾರು?'

Jun 2, 2020, 9:32 PM IST

ಬೆಂಗಳೂರು( ಜೂ .02) ಲಾಕ್ ಡೌನ್ ಸಂದರ್ಭ ಮಕ್ಕಳ ಸುರಕ್ಷತೆ ಹೇಗೆ? ರೈತರ ಸಂಕಷ್ಟ ಬಗೆಹರಿಸಲು ವಿರೋಧ ಪಕ್ಷ ಕೊಟ್ಟ ಸಲಹೆಯನ್ನು ಬಿಎಸ್ ಯಡಿಯೂರಪ್ಪ ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಹೂವು ಬೆಳೆಯಲು 50 ಲಕ್ಷ ಬೇಕು ಎಂದೇ ಇಲ್ಲ

ಸಿದ್ದರಾಮಯ್ಯ ಯಾವ ಕಾರಣಕ್ಕೆ ಯಡಿಯೂರಪ್ಪ ಅವರನ್ನು ಟೀಕೆ ಮಾಡಲ್ಲ? ನಾನು ಹೂವು ಬೆಳೆಯಲು 50  ಲಕ್ಷ  ಬೇಕು ಎಂದು ಹೇಳಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.