ಚಿಕ್ಕಮಗಳೂರು (ಜೂ.16): ಕೊರೋನಾ ವೈರಾಣು ಬಾರದಂತೆ ತಡೆಯಲು ಔಷಧ ಒಂದನ್ನು ಆವಿಷ್ಕರಿಸಲಾಗಿದೆ. ಸದ್ಗುರು ಸಿಂಹಕ್ರಿಯಾ ಯೋಗದಿಂದ ಸಾಂಕ್ರಾಮಿಕ ಭೀತಿ ದೂರ, ಮಾಡೋದು ಹೇಗೆ? ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದ ನೂತನ ಎಂಬುವವರು ಹೊಸ ಮುಲಾಮೊಂದನ್ನು ಕಂಡು ಹಿಡಿದಿದ್ದಾರೆ.