ಧಾರವಾಡದಲ್ಲಿ ಲಸಿಕೆ ಕಿರಿಕ್ : ನೋ ವ್ಯಾಕ್ಸಿನ್ - ನೋ ರೇಷನ್

Sep 16, 2021, 4:14 PM IST

ಧಾರವಾಡ (ಸೆ.16):  ಕೆಲವೆಡೆ ಕೊರೋನಾ ಮಹಾಮಾರಿ ಅಬ್ಬರ  ಕೊಂಚ ಕಡಿಮೆಯಾಗುತ್ತಿದೆ. ಆದರೆ ಲಸಿಕೀಕರಣ ಪ್ರಕ್ರಿಯೆ ಚುರುಕಾಗಿದೆ. ಇದರ ಮಧ್ಯೆಯೇ ಲಸಿಕೆ ಕಿರಿಕ್ ನಡೆದಿದೆ. ಧಾರವಾಡದ ಗ್ರಾಮ ಪಂಚಾಯತ್‌ನಲ್ಲೊಂದು ಲಸಿಕೆ ಕಿರಿಕ್ ಆಗಿದೆ. 

3ನೇ ಅಲೆ ಆರಂಭದ ಸೂಚನೆ : ಕೋವಿಡ್ ಮಹಾಸ್ಫೋಟ

ಲಸಿಕೆ ಪಡೆಯದವರಿಗೆ ರೇಷನ್ ಕೊಡೋದಿಲ್ಲ ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಹಿಂದೆ ಚಾಮರಾಜನಗರ ಜಿಲ್ಲೆಯಲ್ಲಿಯು ಇದೆ ರೀತಿ ಆದೇಶ ನೀಡಿ ವಿವಾದ ಸೃಷ್ಟಿಯಾಗಿತ್ತು. ಇದೀಗ ಧಾರವಾಡದ ಗ್ರಾಮ ಪಂಚಾಯತ್‌ನಲ್ಲಿ ನೊ ವ್ಯಾಕ್ಸಿನ್ ನೋ ರೇಷನ್ ಆದೇಶ ಜನರನ್ನು ಕೆರಳಿಸಿದೆ.