Naseer Hussain : ನಾಸೀರ್‌ ಹುಸೇನ್‌ ಪಾಸ್‌ ಸೀಕ್ರೆಟ್‌..! 25 ಜನರ ಪಟ್ಟಿ ಪತ್ರದೊಂದಿಗೆ ರವಾನೆ !

Naseer Hussain : ನಾಸೀರ್‌ ಹುಸೇನ್‌ ಪಾಸ್‌ ಸೀಕ್ರೆಟ್‌..! 25 ಜನರ ಪಟ್ಟಿ ಪತ್ರದೊಂದಿಗೆ ರವಾನೆ !

Published : Feb 29, 2024, 11:09 AM ISTUpdated : Feb 29, 2024, 11:10 AM IST

ಕಾಂಗ್ರೆಸ್ನಿಂದ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ್ದ ನಾಸೀರ್ ಹುಸೇನ್
ಹಿತೈಷಿಗಳು,ಬೆಂಬಲಿಗರಿಗೆ ಪಾಸ್ ಕೊಡುವಂತೆ ಪತ್ರ ಬರೆದು ಮನವಿ 
25 ಜನರ ಪಟ್ಟಿಯನ್ನು ಪತ್ರದೊಂದಿಗೆ ರವಾನಿಸಿದ್ದ ನಾಸಿರ್ ಹುಸೇನ್

ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದ ಎಕ್ಸ್ಕ್ಲೂಸಿವ್ ಸುದ್ದಿಯೊಂದು ಹೊರಬಂದಿದ್ದು, ಚುನಾವಣೆಯಲ್ಲಿ ಗೆದ್ದ ನಾಸೀರ್ ಹುಸೇನ್‌ಗೆ ಸಂಬಂಧಿಸಿದ ರಿಪೋರ್ಟ್ ಇದಾಗಿದೆ. ಚುನಾವಣೆಯಂದು ಬೆಂಬಲಿಗರಿಗೆ ನಾಸೀರ್ ಹುಸೇನ್(Naseer Hussain) ಪಾಸ್ ಕೇಳಿದ್ದರು ಎಂದು ತಿಳಿದುಬಂದಿದೆ. ಇವರು ಕಾಂಗ್ರೆಸ್‌ನಿಂದ(Congress) ರಾಜ್ಯಸಭೆ ಚುನಾವಣೆಗೆ(Rajya Sabha) ಸ್ಪರ್ಧಿಸಿದ್ದರು. ಹಿತೈಷಿಗಳು, ಬೆಂಬಲಿಗರಿಗೆ ಪಾಸ್ ಕೊಡುವಂತೆ ಪತ್ರ ಬರೆದು ಮನವಿ ಮಾಡಿದ್ದರು. ಆಡಳಿತ ಸುಧಾರಣಾ ಇಲಾಖೆಯ ಜಂಟಿ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಫೆಬ್ರವರಿ 26ರಂದು ಪತ್ರ ಬರೆಯಲಾಗಿತ್ತು. 25 ಜನ ಬೆಂಬಲಿಗರಿಗೆ ಪಾಸ್ (Pass) ನೀಡುವಂತೆ ಪತ್ರದಲ್ಲಿ ಮನವಿ ಮಾಡಲಾಗಿತ್ತು. 25 ಜನರ ಪಟ್ಟಿಯನ್ನು ಪತ್ರದೊಂದಿಗೆ ನಾಸಿರ್ ಹುಸೇನ್‌ ರವಾನಿಸಿದ್ದರು. ಎಲ್ಲಾ 25 ಜನರ ಆಧಾರ್ ನಂಬರ್‌ಗಳು ಪತ್ರದಲ್ಲಿ ನಮೂದಾಗಿದ್ದು, 25 ಜನರ ವಿವರ ಒಳಗೊಂಡ ಪತ್ರ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. 

ಇದನ್ನೂ ವೀಕ್ಷಿಸಿ:  ಸಪ್ತಸಾಗರದಾಚೆಯೂ ಉತ್ತರ ಕರ್ನಾಟಕದ ಕಂಪು: ಟೆಕ್ಸಸ್‌ನ ಡಾಲಸ್‌ನಲ್ಲಿ ಕರ್ನಾಟಕದ ಪರಂಪರೆ ಜಾತ್ರಿ

07:24ಪತ್ನಿಯ ಶೀಲ ಶಂಕಿಸಿ ಮಕ್ಕಳ ಮುಂದೆಯೇ ಬೆತ್ತಲೆಗೊಳಿಸಿ ಭೀಕರ ಹತ್ಯೆ; 'ಹಾರ್ಟ್ ಅಟ್ಯಾಕ್' ಎಂದಿದ್ದ ಪತಿಯ ಬಣ್ಣ ಬಯಲು!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
25:38ರೌಡಿ ಶೀಟರ್‌ಗೆ ಹೆಂಡತಿ ಕಂಡರೆ 'ಫಿಯರ್': ಮಚ್ಚು ಹಿಡಿದು ಗಂಡನನ್ನೇ ಚೇಸ್ ಮಾಡಿದ ಕಿರಾತಕಿ ಹೆಂಡತಿ!
25:26Suvarna Special: ಏನದು 20 ವರ್ಷಗಳ ಸೇಡಿನ ಕಥೆ? ನಾರಾ ರೆಡ್ಡಿ, ಗಾಲಿ ರೆಡ್ಡಿ..ದಶಕಗಳ ದ್ವೇಷಚರಿತ್ರೆ!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:21ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
Read more