Naseer Hussain : ನಾಸೀರ್‌ ಹುಸೇನ್‌ ಪಾಸ್‌ ಸೀಕ್ರೆಟ್‌..! 25 ಜನರ ಪಟ್ಟಿ ಪತ್ರದೊಂದಿಗೆ ರವಾನೆ !

Naseer Hussain : ನಾಸೀರ್‌ ಹುಸೇನ್‌ ಪಾಸ್‌ ಸೀಕ್ರೆಟ್‌..! 25 ಜನರ ಪಟ್ಟಿ ಪತ್ರದೊಂದಿಗೆ ರವಾನೆ !

Published : Feb 29, 2024, 11:09 AM ISTUpdated : Feb 29, 2024, 11:10 AM IST

ಕಾಂಗ್ರೆಸ್ನಿಂದ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ್ದ ನಾಸೀರ್ ಹುಸೇನ್
ಹಿತೈಷಿಗಳು,ಬೆಂಬಲಿಗರಿಗೆ ಪಾಸ್ ಕೊಡುವಂತೆ ಪತ್ರ ಬರೆದು ಮನವಿ 
25 ಜನರ ಪಟ್ಟಿಯನ್ನು ಪತ್ರದೊಂದಿಗೆ ರವಾನಿಸಿದ್ದ ನಾಸಿರ್ ಹುಸೇನ್

ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದ ಎಕ್ಸ್ಕ್ಲೂಸಿವ್ ಸುದ್ದಿಯೊಂದು ಹೊರಬಂದಿದ್ದು, ಚುನಾವಣೆಯಲ್ಲಿ ಗೆದ್ದ ನಾಸೀರ್ ಹುಸೇನ್‌ಗೆ ಸಂಬಂಧಿಸಿದ ರಿಪೋರ್ಟ್ ಇದಾಗಿದೆ. ಚುನಾವಣೆಯಂದು ಬೆಂಬಲಿಗರಿಗೆ ನಾಸೀರ್ ಹುಸೇನ್(Naseer Hussain) ಪಾಸ್ ಕೇಳಿದ್ದರು ಎಂದು ತಿಳಿದುಬಂದಿದೆ. ಇವರು ಕಾಂಗ್ರೆಸ್‌ನಿಂದ(Congress) ರಾಜ್ಯಸಭೆ ಚುನಾವಣೆಗೆ(Rajya Sabha) ಸ್ಪರ್ಧಿಸಿದ್ದರು. ಹಿತೈಷಿಗಳು, ಬೆಂಬಲಿಗರಿಗೆ ಪಾಸ್ ಕೊಡುವಂತೆ ಪತ್ರ ಬರೆದು ಮನವಿ ಮಾಡಿದ್ದರು. ಆಡಳಿತ ಸುಧಾರಣಾ ಇಲಾಖೆಯ ಜಂಟಿ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಫೆಬ್ರವರಿ 26ರಂದು ಪತ್ರ ಬರೆಯಲಾಗಿತ್ತು. 25 ಜನ ಬೆಂಬಲಿಗರಿಗೆ ಪಾಸ್ (Pass) ನೀಡುವಂತೆ ಪತ್ರದಲ್ಲಿ ಮನವಿ ಮಾಡಲಾಗಿತ್ತು. 25 ಜನರ ಪಟ್ಟಿಯನ್ನು ಪತ್ರದೊಂದಿಗೆ ನಾಸಿರ್ ಹುಸೇನ್‌ ರವಾನಿಸಿದ್ದರು. ಎಲ್ಲಾ 25 ಜನರ ಆಧಾರ್ ನಂಬರ್‌ಗಳು ಪತ್ರದಲ್ಲಿ ನಮೂದಾಗಿದ್ದು, 25 ಜನರ ವಿವರ ಒಳಗೊಂಡ ಪತ್ರ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. 

ಇದನ್ನೂ ವೀಕ್ಷಿಸಿ:  ಸಪ್ತಸಾಗರದಾಚೆಯೂ ಉತ್ತರ ಕರ್ನಾಟಕದ ಕಂಪು: ಟೆಕ್ಸಸ್‌ನ ಡಾಲಸ್‌ನಲ್ಲಿ ಕರ್ನಾಟಕದ ಪರಂಪರೆ ಜಾತ್ರಿ

25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
25:29ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ
01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
Read more