ಮಡಿಕೇರಿ ಹೋಟೆಲ್‌ಗಳ ಮೇಲೆ ಅಧಿಕಾರಿಗಳ ರೇಡ್: ಗಬ್ಬು ನಾರುವ ದೃಶ್ಯ ಕಂಡು ನಗರಸಭೆ ಸದಸ್ಯರೇ ಶಾಕ್ !

ಮಡಿಕೇರಿ ಹೋಟೆಲ್‌ಗಳ ಮೇಲೆ ಅಧಿಕಾರಿಗಳ ರೇಡ್: ಗಬ್ಬು ನಾರುವ ದೃಶ್ಯ ಕಂಡು ನಗರಸಭೆ ಸದಸ್ಯರೇ ಶಾಕ್ !

Published : Nov 17, 2023, 11:32 AM IST

ಮಡಿಕೇರಿ ಅಂದ್ರೆ ಸಾಕು ಪ್ರವಾಸಿಗರ ಹಾಟ್‌ಸ್ಪಾಟ್.ಪ್ರತಿನಿತ್ಯ ಸಾವಿರಾರು ಮಂದಿ ವಿಸಿಟ್ ಮಾಡ್ತಾರೆ. ಹೋಟೆಲ್‌ಗಳಲ್ಲಿ ತಿಂಡಿ,ಊಟ ಮಾಡ್ತಾರೆ..ಆದ್ರೆ ಪ್ರತಿನಿತ್ಯ ಗ್ರಾಹಕರಿಗೆ ಆಹಾರ ನೀಡುವ ಹೋಟೆಲ್‌,ಬೇಕರಿಗಳು ಎಷ್ಟು ಶುಚಿತ್ವ ಕಾಪಾಡಿಕೊಂಡಿವೆ ಅನ್ನೋ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ಗ್ರಾಹಕರ ಅಟ್ರಾಕ್ಷನ್ ಮಾಡೋಕೆ ಕಲರ್‌ಫುಲ್ ಲೈಟಿಂಗ್. ಡಿಫರೆಂಟ್ ನೇಮ್..ಮಡಿಕೇರಿ ಹೋಟೆಲ್‌ಗಳು(Hotels) ಗ್ರಾಹಕರ ಸಳೆಯೋದ್ರಲ್ಲಿ ಎತ್ತಿದ ಕೈ..ಅಷ್ಟೇ ಅಲ್ಲ ಜನರಿಗೆ ತಿಂದ್ರೆ ನಾಲಿಗೆಗೆ ರುಚಿ ಹತ್ತುವ ಅಡುಗೆ ನೀಡೋದ್ರಲ್ಲೂ ಫೇಮಸ್‌.. ಆದ್ರೆ, ಈ ಹೋಟೆಲ್ಗಳ ಕತೆ ಹೊರಗೆಲ್ಲ ಥಳುಕು.. ಒಳಗೆಲ್ಲ ಹುಳುಕು ಅನ್ನೋದು ಬಯಲಾಗಿದೆ. ಮಡಿಕೇರಿ ನಗರಸಭೆ ಸದಸ್ಯರು(Madikeri Municipal Council members), ಆರೋಗ್ಯ ಅಧಿಕಾರಿಗಳ(Health officials) ದಾಳಿ ವೇಳೆ ಹೋಟೆಲ್ಗಳ ಅಸಲಿ ರಹಸ್ಯ ಬಯಲಾಗಿದೆ. ಆಹಾ ಎಂತಹ ಬಿರಿಯಾನಿ. ಕಬಾಬ್ ಸಿಕ್ಕಾಪಟ್ಟೆ ಟೇಸ್ಟ್. ಹೀಗಂತ ಬಾಯಿ ಚಪ್ಪರಿಸಿಕೊಂಡು ತಿನ್ನೋರಿಗೆ ಇಲ್ಲಿದೆ ನೋಡಿ ಶಾಕಿಂಗ್ ರಹಸ್ಯ. ಎಲ್ಲಿ ನೋಡಿದ್ರೂ ಗಲೀಜು. ಕಳಪೆ ಚಿಕನ್,ಮಟನ್, ಗಲೀಜಾದ ಅಡುಗೆ ಮನೆ ಕಂಡು ನಗರಸಭೆ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಇದನ್ನು ಜನರು ತಿಂದ್ರೆ ಏನಾಗಬಹುದು ಅಂತಾ ಅಧಿಕಾರಿಗಳು ಪ್ರಶ್ನಿಸಿದ್ರೆ ಕೆಲ ಹೋಟೆಲ್‌ ಮಾಲೀಕರು ಅಧಿಕಾರಿಗಳ ವಿರುದ್ಧವೇ  ರೇಗಾಡಿದ್ರು.ಇದಕ್ಕೆ ಸೊಪ್ಪು ಹಾಕದ ಅಧಿಕಾರಿಗಳು  ಸ್ವಚ್ಛತೆ ಕಾಪಾಡದ ಹೋಟೆಲ್‌ಗಳಿಗೆ 5 ಸಾವಿರ ದಂಡ ಹಾಕಿ ಎಚ್ಚರಿಕೆ ನೀಡಿದ್ರು. ಹೋಟೆಲ್ಗಳು ಮಾತ್ರವಲ್ಲ.. ಸ್ವೀಟ್ ಅಂಗಡಿ, ಬೇಕರಿಗಳಲ್ಲೂ ಇಂಥದ್ದೇ ದೃರ್ಶಯ ಕಂಡು ಬಂತು.. ಬೇಕರಿಯಲ್ಲಿ ಸ್ಪೀಟ್ ಪಾತ್ರೆಗೆ ಮುತ್ತಿಕ್ಕುವ ನೋಣನೋಡಿ ಅಧಿಕಾರಿಗಳು ಕಕ್ಕಾಬಿಕ್ಕಿಯಾದ್ರು. ಮಂಜಿನ ನಗರಿ ಪ್ರವಾಸಿಗರ ಹಾಟ್ಸ್ಪಾಟ್.. ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರ್ತಾರೆ.. ಪ್ರವಾಸಿ ತಾಣಗಳ ಸೌಂಧರ್ಯ ಸವಿಯಲು ಬರುವ ಪ್ರವಾಸಿಗರು ಇಂಥ ಹೋಟೆಲ್ಗಳಲ್ಲೇ ಊಟ, ತಿಂಡಿ ಮಾಡುತ್ತಾರೆ.. ಆದ್ರೆ, ಸ್ವಚ್ಛತೆ ಕಾಪಾಡಿಕೊಳ್ಳದ ಇಂತ ಹೋಟೆಲ್, ಬೇಕರಿಗಳಿಂದ ಪ್ರವಾಸೋದ್ಯಮದ ಮೇಲೂ ಕೆಟ್ಟು ಪರಿಣಾಮ ಬೀರುತ್ತೆ.. ಹೀಗಾಗಿ ಹೋಟೆಲ್,ಬೇಕರಿಗಳಿಗೆ ಎಚ್ಚರಿಕೆ ಕೊಟ್ಟಿರುವ ಆಯುಕ್ತರು ಪರವಾನಗಿ ರದ್ದುಗೊಳಿಸೋದಾಗಿ ವಾರ್ನ್ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಪಾಠ ಬಿಟ್ಟು ಪ್ರತಿಭಟನೆಗೆ ಇಳಿದ ಶಿಕ್ಷಕರು..! ಮೂರು ತಿಂಗಳು ಸಂಬಳವಿಲ್ಲದೇ ಪರದಾಟ..!

01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
07:24ಪತ್ನಿಯ ಶೀಲ ಶಂಕಿಸಿ ಮಕ್ಕಳ ಮುಂದೆಯೇ ಬೆತ್ತಲೆಗೊಳಿಸಿ ಭೀಕರ ಹತ್ಯೆ; 'ಹಾರ್ಟ್ ಅಟ್ಯಾಕ್' ಎಂದಿದ್ದ ಪತಿಯ ಬಣ್ಣ ಬಯಲು!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
Read more