ರೋಹಿಣಿ ನಿವೃತ್ತಿಯಾಗಿ ಆಂಧ್ರಕ್ಕೆ ಹೋಗಿ ಅಡಿಗೆ, ಮಕ್ಕಳು ನೋಡ್ಕೊಂಡ್ ಇರ್ಲಿ : ಸಾರಾ ಚಾಲೇಂಜ್

Jun 10, 2021, 3:35 PM IST

ಮೈಸೂರು (ಜೂ.10):  ಟ್ರಾನ್ಸ್‌ಫರ್‌ ಆದ ಬಳಿಕವೂ ಐಎಎಸ್ ಅಧಿಕಾರಿ  ರೋಹಿಣಿ ಸಿಂಧೂರಿ ಹಾಗೂ ಶಾಸಕ ಸಾ ರಾ ಮಹೇಶ್ ನಡುವಿನ ಜಟಾಪಟಿ ಮುಂದುವರಿದಿದೆ. 

ನಿಲ್ಲದ ಸಾ.ರಾ.ಮಹೇಶ್‌, ರೋಹಿಣಿ ಸಮರ : ನಿವೃತ್ತಿ ಸವಾಲ್ .

ಭೂ ಮಾಫಿಯಾ ಸಂಬಂಧಿಸಿದಂತೆ ರೊಹಿಣಿ ಸಿಂಧೂರಿಗೆ ಸಾ ರಾ ಮಹೇಶ್ ಚಾಲೇಂಜ್ ಮಾಡಿದ್ದಾರೆ. ಏನದು ಚಾಲೇಂಜ್..?