ಕೆಪಿಟಿಸಿಲ್ ನೌಕರರಿಗೆ ಸಂಬಳದಲ್ಲಿ ಮೋಸ: ಪ್ರತಿ ತಿಂಗಳು ಕೊಡಬೇಕು ಹಫ್ತಾ

ಕೆಪಿಟಿಸಿಲ್ ನೌಕರರಿಗೆ ಸಂಬಳದಲ್ಲಿ ಮೋಸ: ಪ್ರತಿ ತಿಂಗಳು ಕೊಡಬೇಕು ಹಫ್ತಾ

Published : Nov 19, 2022, 05:14 PM IST

ಕೆಪಿಟಿಸಿಲ್ ನೌಕರರಿಗೆ ಬರುವ ಸಂಬಳದ ಒಂದು. ಆದರೆ ಕೈಗೆ ಸಿಗೋ ಸಂಬಳ ಮತ್ತೊಂದು ಆಗಿದೆ. ಪ್ರತಿ ನೌಕರರು ಹಫ್ತಾ ಕೊಡಬೇಕಾದ ಪರಿಸ್ಥಿತಿ ಇದ್ದು, ಸರಿಯಾದ ಸಂಬಳ ಕೈಗೆ ಸಿಗುತ್ತಿಲ್ಲ.

ಕೆಪಿಟಿಸಿಲ್ ನೌಕರರಿಗೆ ಸಂಬಳದ ವಿಚಾರದಲ್ಲಿ ಮೋಸವಾಗುತ್ತಿದ್ದು, ಅವರಿಗೆ ಸಿಗುವ ಸಂಬಳ ಸರಿಯಾಗಿ ಸಿಗುತ್ತಿಲ್ಲ. ಯಾಕೆಂದ್ರೆ ಅವರು ಸಂಬಳದ ದಿನವೇ ಹಫ್ತಾ ಕೊಡಬೇಕು. ಹಫ್ತಾ ಕೊಡ್ಲಿಲ್ಲ ಅಂದ್ರೆ, ನೌಕರಿ ಇಲ್ಲ. ಗುತ್ತಿಗೆದಾರರಿಗೆ ಪ್ರತಿ ತಿಂಗಳು ಹಫ್ತಾ ನೀಡಬೇಕು. ಪ್ರತಿ ನೌಕರರು 3,000 ರೂಪಾಯಿ ಕೊಡಬೇಕು. ಕಷ್ಟ ಪಟ್ಟು ದುಡಿದು ಸಂಪಾದಿಸುತ್ತಿದ್ದ ಅಲ್ಪ ಸ್ವಲ್ಪ ಹಣವನ್ನು, ಪಾಪಿಗಳು ಕಿತ್ತುಕೊಳ್ಳುತ್ತಾರೆ. ಕುಟುಂಬದ ನಿರ್ವಹಣೆಗಾಗಿ ಜೀವದ ಹಂಗು ತೊರೆದು ವಿದ್ಯುತ್‌ ಜೊತೆ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಈ ರೀತಿ ಶೋಷಣೆಯಾಗುತ್ತಿದೆ.

Bengaluru: ಚಿಲುಮೆಗೆ ಅನುಮತಿ ನೀಡಿದ್ದು ಸರ್ಕಾರವಲ್ಲ: ಅನುಮೋದನೆ ಕೊಟ್ಟಿದ್ದು ಚುನಾವಣಾಧಿಕಾರಿ

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more