Udupi News: ಇದು ಅನಾಕೊಂಡಾ ಅಲ್ಲ..ಬೃಹತ್‌ ಗಾತ್ರದ ಕಾಳಿಂಗ !

Udupi News: ಇದು ಅನಾಕೊಂಡಾ ಅಲ್ಲ..ಬೃಹತ್‌ ಗಾತ್ರದ ಕಾಳಿಂಗ !

Published : Apr 02, 2024, 05:46 PM ISTUpdated : Apr 02, 2024, 05:47 PM IST

ಉಡುಪಿಯಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಕಂಡು ಬಂದಿದ್ದು, ಡಾ.ಪಿ.ಗೌರಿ ಶಂಕರ್ ನೇತೃತ್ವದ ತಂಡ ರಕ್ಷಿಸಿದೆ.
 

ಉಡುಪಿಯ(Udupi) ಹೆಬ್ರಿ ಹತ್ತಿರದ ಸೀತಾ ನದಿ ತೀರದ ನಡಪಾಲ್‌ ಗ್ರಾಮದಲ್ಲಿ ಹಿಂದೆಂದೂ ಕಂಡಿರದ ಬೃಹತ್ ಗಾತ್ರದ ಕಾಳಿಂಗವನ್ನು ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. ಇದೇ ಭಾನುವಾರ ಅಂತಹ ಒಂದು ದೈತ್ಯ ಆಕಾರದ ಕಾಳಿಂಗ ಸರ್ಪ(King Cobra) ಬಂದಾಗ ಡಾ.ಪಿ.ಗೌರಿ ಶಂಕರ್(Dr. P. Gauri Shankar) ನೇತೃತ್ವದ ತಂಡ ತಕ್ಷಣ ರಕ್ಷಣಾ ಸ್ಥಳಕ್ಕೆ ಧಾವಿಸಿ ಕಾಳಿಂಗ ಸರ್ಪಗಳನ್ನು ರಕ್ಷಿಸಿದ್ದಾರೆ. ಅವರು ಈಗಾಗಲೇ 500ಕ್ಕೂ ಹೆಚ್ಚು ಕಾಳಿಂಗ ಸರ್ಪಗಳನ್ನ ರಕ್ಷಿಸುವುದರಲ್ಲಿ ಯಶಸ್ವಿಯಾಗಿದ್ದು, ಕಾಳಿಂಗದ ಮರಿಗಳನ್ನು ಸುರಕ್ಷಿತವಾಗಿ ಮತ್ತೆ ಕಾಡಿಗೆ(Forest) ಮರಳಿ ಬಿಟ್ಟಿದ್ದಾರೆ. ಡಾ.ಪಿ.ಗೌರಿ ಶಂಕರ್ ರವರು ಇಷ್ಟು ವರ್ಷಗಳ ಕಾಲ ಕಾಳಿಂಗಗಳ ರಕ್ಷಣೆ ಮತ್ತು ಅಧ್ಯಯನದಲ್ಲಿ, ಇಲ್ಲಿಯವರೆಗೆ ರಕ್ಷಿಸಿದ ಎಲ್ಲಾ ಕಾಳಿಂಗಗಳಿಗಿಂತ ಇದು ಭಿನ್ನವಾಗಿದೆ. ಸಾಮಾನ್ಯವಾಗಿ, ಕಾಳಿಂಗಗಳ ಸರಾಸರಿ ಹೆಣ್ಣು ಕಾಳಿಂಗ ತೂಕ 2 ರಿಂದ 3.5 ರಷ್ಟು ಹಾಗೂ ಗಂಡು ಕಾಳಿಂಗ 3.5 ರಿಂದ 6 ಕೆಜಿಯಷ್ಟಿರುತ್ತದೆ, ನಾನು ಸುಮಾರು 7 ಕೆಜಿ ವರೆಗಿನ ಕಾಳಿಂಗಗಳನ್ನೂ ರಕ್ಷಿಸಿದ್ದೇನೆ, ಆದರೆ ಇಂದು, ನಾನು ನಡಪಾಲ್ ನಲ್ಲಿ ರಕ್ಷಿಸಿದ ಈ ಗಂಡು ಕಾಳಿಂಗವು 12.5 ಕೆಜಿ ತೂಕವನ್ನು ಹೊಂದಿದ್ದು, ನಾನು ರಕ್ಷಿಸಿದ ಕಾಳಿಂಗಗಳಲ್ಲೇ ಅತ್ಯಂತ ಭಾರವಾದದ್ದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ:  ಅಂದು ಪಟ್ಟ ಕಟ್ಟಿದ ಇಂದಿರಾ, ಕಿತ್ತುಕೊಂಡಿದ್ದೇಕೆ? ರಾಷ್ಟ್ರ ರಾಜಕಾರಣ ಬದಲಿಸಿತ್ತು ಪೃಥ್ವಿ ವಲ್ಲಭನ 'ಕ್ರಾಂತಿರಂಗ'?

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
Read more