ಕಾರವಾರದಲ್ಲೊಂದು ಮಾರ್ಕೆಪೂನಾವ್ ಅನ್ನೋ ವಿಭಿನ್ನ ಜಾತ್ರೆ

ಕಾರವಾರದಲ್ಲೊಂದು ಮಾರ್ಕೆಪೂನಾವ್ ಅನ್ನೋ ವಿಭಿನ್ನ ಜಾತ್ರೆ

Kannadaprabha News   | Asianet News
Published : Mar 05, 2021, 11:14 AM ISTUpdated : Mar 07, 2021, 08:28 AM IST

ದೇವಳದ ಜಾತ್ರೆಗಳು ಒಂದೊಂದು ಕಡೆ ಒಂದೊಂದು ರೀತಿಯ ಸಂಪ್ರದಾಯದಂತೆ ಆಚರಿಸಲಾಗುತ್ತದೆ. ಆದ್ರೆ, ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದ ಮಾರ್ಕೆಪೂನಾವ್ ಅನ್ನೋ ಜಾತ್ರೆ ಮಾತ್ರ ಎಲ್ಲಕ್ಕಿಂತಲೂ ವಿಭಿನ್ನ.
ಈ ಜಾತ್ರೆಯಲ್ಲಿ ಗಂಡು ಮಕ್ಕಳು ಹೊಟ್ಟೆಗೆ ಸೂಜಿ ಚುಚ್ಚಿಕೊಂಡು ನೂಲನ್ನು ಪೋಣಿಸುವ ಸಂಪ್ರದಾಯ ಆಚರಿಸಿದರೆ, ಹೆಣ್ಣು ಮಕ್ಕಳು ದೀಪವನ್ನು ಹೊತ್ತು ಹರಕೆ ಈಡೇರಿಸುವ ಮೂಲಕ ಜಾತ್ರೆಯನ್ನು ಆಚರಿಸಿದರು. ಇಂತಹ ಹರಕೆಗಳನ್ನು ಭಕ್ತಾಧಿಗಳು ಯಾಕೆ ಸಲ್ಲಿಸುತ್ತಾರೆ ಅಂತಾ ತಿಳಿಬೇಕಾ..? ಈ ಸ್ಟೋರಿ ನೋಡಿ...

ಕಾರವಾರ (ಮಾ.05) : ದೇವಳದ ಜಾತ್ರೆಗಳು ಒಂದೊಂದು ಕಡೆ ಒಂದೊಂದು ರೀತಿಯ ಸಂಪ್ರದಾಯದಂತೆ ಆಚರಿಸಲಾಗುತ್ತದೆ. ಆದ್ರೆ, ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದ ಮಾರ್ಕೆಪೂನಾವ್ ಅನ್ನೋ ಜಾತ್ರೆ ಮಾತ್ರ ಎಲ್ಲಕ್ಕಿಂತಲೂ ವಿಭಿನ್ನ.

ಕಾರ್ಣಿಕಕ್ಕೆ ಮುನ್ನವೇ ಕಳಚಿ ಬಿದ್ದ ತ್ರಿಶೂಲ, ಮೈಲಾರ ಲಿಂಗೇಶ್ವರ ಜಾತ್ರೆಯಲ್ಲಿ ಅಪಶಕುನ.?

ಈ ಜಾತ್ರೆಯಲ್ಲಿ ಗಂಡು ಮಕ್ಕಳು ಹೊಟ್ಟೆಗೆ ಸೂಜಿ ಚುಚ್ಚಿಕೊಂಡು ನೂಲನ್ನು ಪೋಣಿಸುವ ಸಂಪ್ರದಾಯ ಆಚರಿಸಿದರೆ, ಹೆಣ್ಣು ಮಕ್ಕಳು ದೀಪವನ್ನು ಹೊತ್ತು ಹರಕೆ ಈಡೇರಿಸುವ ಮೂಲಕ ಜಾತ್ರೆಯನ್ನು ಆಚರಿಸಿದರು. ಇಂತಹ ಹರಕೆಗಳನ್ನು ಭಕ್ತಾಧಿಗಳು ಯಾಕೆ ಸಲ್ಲಿಸುತ್ತಾರೆ ಅಂತಾ ತಿಳಿಬೇಕಾ..? ಈ ಸ್ಟೋರಿ ನೋಡಿ...

26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
24:13ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!
02:04ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!