ಕಣ್ಣಿಲ್ಲದಿದ್ದರೇನು, ಕೈ ಇದ್ಯಾಲ್ಲಾ ? 5 ಪತ್ತೆದಾರಿ ಬರೆದ ಗಟ್ಟಿಗಿತ್ತಿ

ಕಣ್ಣಿಲ್ಲದಿದ್ದರೇನು, ಕೈ ಇದ್ಯಾಲ್ಲಾ ? 5 ಪತ್ತೆದಾರಿ ಬರೆದ ಗಟ್ಟಿಗಿತ್ತಿ

Published : Aug 21, 2021, 04:09 PM ISTUpdated : Aug 21, 2021, 04:20 PM IST

ಅಂಧತ್ವ ಮೆಟ್ಟಿ ನಿಂತ ಆಕೆಯ ಜೀವನ ಸಾಧನೆಯೇ ಒಂದು ಅದ್ಭುತ ಕಥೆ. ಇನ್ನು ಆಕೆ ಬರೆದ  ಹೇಗಿರಬಹುದು ಹೇಳಿ! ಆಕೆ ಬರೆದ ಪುಸ್ತಕಗಳು ಐದು, ಜಗತ್ತನ್ನು ಕಣ್ಣಿಂದ ನೋಡಲಾಗದಿದ್ದರೂ, ವಿದೇಶಿ ಕಂಪನಿಯಲ್ಲಿ ಕೆಲ್ಸ ಮಾಡುತ್ತಿರುವ ಸ್ಪೂರ್ತಿದಾಯಕ ಮಹಿಳೆ ಆಕೆ..ಅಂತಹ ವಿಶೇಷ ಸಾಧಕಿಗೆ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ವಿಡಿಯೋ ಕಾಲ್ ಮೂಲಕ ಬರ್ಡೆ ವಿಶ್ ಮಾಡಿದ್ದಾರೆ.. ಯಾರು ಆ ಮಹಿಳೆ ? ಆಕೆಯ ಸಾಧನೆ ಎಂತದ್ದು ನೀವೆ ನೋಡಿ.

ಉಡುಪಿ(ಆ.21): ಅಂಧತ್ವ ಮೆಟ್ಟಿ ನಿಂತ ಆಕೆಯ ಜೀವನ ಸಾಧನೆಯೇ ಒಂದು ಅದ್ಭುತ ಕಥೆ. ಇನ್ನು ಆಕೆ ಬರೆದ  ಹೇಗಿರಬಹುದು ಹೇಳಿ! ಆಕೆ ಬರೆದ ಪುಸ್ತಕಗಳು ಐದು, ಜಗತ್ತನ್ನು ಕಣ್ಣಿಂದ ನೋಡಲಾಗದಿದ್ದರೂ, ವಿದೇಶಿ ಕಂಪನಿಯಲ್ಲಿ ಕೆಲ್ಸ ಮಾಡುತ್ತಿರುವ ಸ್ಪೂರ್ತಿದಾಯಕ ಮಹಿಳೆ ಆಕೆ..ಅಂತಹ ವಿಶೇಷ ಸಾಧಕಿಗೆ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ವಿಡಿಯೋ ಕಾಲ್ ಮೂಲಕ ಬರ್ಡೆ ವಿಶ್ ಮಾಡಿದ್ದಾರೆ.. ಯಾರು ಆ ಮಹಿಳೆ ? ಆಕೆಯ ಸಾಧನೆ ಎಂತದ್ದು ನೀವೆ ನೋಡಿ..

ಬೆಂಗಳೂರಿನ ಚಿಂದಿ ಆಯುವಾಕೆಯ ಇಂಗ್ಲೀಷ್‌ಗೆ ನೆಟ್ಟಿಗರು ಫಿದಾ, ವೈರಲ್ ಆಯ್ತು ವಿಡಿಯೋ!

ಇಂತಹ ಅಪರೂಪದ ಈ ಖಾಯಿಲೆ ಸದ್ಯಕ್ಕೆ ಮದ್ದಿಲ್ಲ ಹಾಗಂತ ಆಕೆ ನನ್ನ ಜೀವನ ಮುಗಿತು, ಲೈಫ್ ಲಾಸ್ ಅಂತ ಸುಮ್ನೆ ಕೈ ಕಟ್ಟಿ ಕುಳಿತಿಲ್ಲ, ತನ್ನ ಆಸಕ್ತಿಯ ಸಾಹಿತ್ಯ ಕಡೆ ಮತ್ತಷ್ಟು ತೊಡಗಿಸಿಕೊಳ್ಳತ್ತಾಳೆ. ಇದರ ಪ್ರತಿಫಲವೇ ಬರವಣಿಗೆ! ಮೂರು ಅದ್ಭುತ ಪತ್ತೆದಾರಿ ಕಾದಂಬರಿಗಳು, ಇನ್ನೊಂದು ಕಾದಂಬರಿ ತಿಂಗಳೊಳಗೆ ಬರಲಿದೆ. ಕಾದಂಬರಿ ಬರೆಯೋಕೆ ಸಾಧ್ಯವಾಗದ ಸೌಮ್ಯ, ಬೇರೊಬ್ಬರಿಗೆ ವಾಯ್ಸ್ ಮೆಸೇಜ್ ಮಾಡಿ ಅವರ ಸಹಾಯ ಪಡೆದು ಕಾದಂಬರಿ ರಚಿಸಿದ್ದಾರೆ

03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!