Jul 20, 2020, 8:25 PM IST
ಬೆಂಗಳೂರು(ಜು. 20) ಇವು ಕೊರೋನಾ ಕಾಲದ ಕರುಣಾಜನಕ ಕತೆಗಳು. ಕೊರೋನಾ ಇದೆಯೋ ಇಲ್ಲವೋ ಗೊತ್ತಿಲ್ಲ, ಬೇರೆ ಆರೋಗ್ಯ ಸಮಸ್ಯೆಯಾಗಿ ಆಸ್ಪತ್ರೆಗೆ ಹೋದರೆ ಚಿಕಿತ್ಸೆ ಸಿಗುತ್ತಲೇ ಇಲ್ಲ.
ಕೊರೋನಾ ತಡೆಗೆ ಬಿಬಿಎಂಪಿ ಮಾಸ್ಟರ್ ಪ್ಲಾನ್
ಎಷ್ಟೊಂದು ಪ್ರಕರಣಗಳು ನಮ್ಮ ವ್ಯವಸ್ಥೆಯನ್ನು ಕುಹಕವಾಡುತ್ತಿವೆ. ಜೀವ ಕಳೆದುಕೊಂಡ ಕುಟುಂಬಗಳ ಕ್ಷಮೆಯನ್ನು ಸಮಾಜ ಕೇಳಲೇಬೇಕಾಗಿದೆ.