ಕಣ್ಣೆದುರೇ ಅಪಘಾತವಾದರೂ ಕಾರಿಂದ ಇಳಿಯದ ಶಾಸಕ : ಇದೆಂಥಾ ಅಮಾನವೀಯತೆ

May 27, 2021, 11:16 AM IST

 ಚಿಕ್ಕಮಗಳೂರು (ಮೇ.27): ತರೀಕೆರೆ ಶಾಸಕ ಸುರೇಶ್ ಕಣ್ಣೆದುರೆ ಅಪಘಾತ ನಡೆದರೂ ಕಾರಿನಿಂದ ಇಳಿದಿಲ್ಲ. ಕಾರು ನಿಲ್ಲಿಸಿದರೂ ಬಂದು ನೋಡಿಲ್ಲ.

ದಲಿತ ಯುವಕನಿಗೆ ಮೂತ್ರ ಕುಡಿಸಿದ ಕೇಸ್ : ಕೈ ನಿಯೋಗದಿಂದ ಡಿಜಿಪಿಗೆ ದೂರು ...

ಲಕ್ಕವಳ್ಳಿ ಬಳಿ ಅಪಘಾತ ನಡೆದು  ಇಲ್ಲಿನ ಹೆಲ್ತ್ ಇನ್ಸ್‌ಪೆಕ್ಟರ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಈ ಘಟನೆ ನೋಡಿಯೂ ಕೆಳಕ್ಕಿಳಿಯದೇ ಅಮಾನವೀಯತೆ ತೊರಿದ್ದಾರೆ. ಬಳಿಕ ಆಂಬುಲೆನ್ಸ್‌ನಲ್ಲಿ ಕರೆದೊಯ್ಯುವ ಮಾರ್ಗಮಧ್ಯೆ ಆರೋಗ್ಯಾಧಿಕಾರಿ ಮೃತಪಟ್ಟಿದ್ದಾರೆ.