ರಾಜಕೀಯ ಮೇಲಾಟದಲ್ಲಿ ಗೆದ್ದಿದ್ದ ರೇವಣ್ಣ ಕುಟುಂಬ! 2019ರಲ್ಲಿ ನಿಖಿಲ್‌ಗೆ ಸೋಲು..2024ರಲ್ಲಿ ಕುಮಾರಸ್ವಾಮಿಗೆ ಗೆಲುವು!

ರಾಜಕೀಯ ಮೇಲಾಟದಲ್ಲಿ ಗೆದ್ದಿದ್ದ ರೇವಣ್ಣ ಕುಟುಂಬ! 2019ರಲ್ಲಿ ನಿಖಿಲ್‌ಗೆ ಸೋಲು..2024ರಲ್ಲಿ ಕುಮಾರಸ್ವಾಮಿಗೆ ಗೆಲುವು!

Published : Jul 01, 2024, 09:18 AM IST

ಅಂದು ರೇವಣ್ಣ ಫ್ಯಾಮಿಲಿ ಮುಟ್ಟಿದ್ದೆಲ್ಲ ಚಿನ್ನ..ಇಂದು ಮಕ್ಕಳಿಂದಲೇ ಸಂಕಷ್ಟ..!
5 ವರ್ಷದಲ್ಲಿ ‘ತಿರುಗಿತು ಕಾಲಚಕ್ರ’ ಹೆಚ್‌ಡಿಕೆ ಫ್ಯಾಮಿಲಿ vs ರೇವಣ್ಣ ಫ್ಯಾಮಿಲಿ..!
ಮಕ್ಕಳಿಬ್ಬರೂ ಜೈಲಿಗೆ, ಜೈಲುವಾಸ ನೋಡಿ ಬಂದ ರೇವಣ್ಣ, ಭವಾನಿ ಜಸ್ಟ್ ಮಿಸ್..!

ಒಂದು ಕಾಲದಲ್ಲಿ ದೊಡ್ಮನೆ ಕುಟುಂಬ ಮುಟ್ಟಿದೆಲ್ಲ ಚಿನ್ನ ಆಗಿತ್ತು. ಆದ್ರೀಗ ಮಕ್ಕಳಿಂದಲೇ ಸಂಕಷ್ಟ ಎದುರಾಗಿದೆ. ಒಂದು ಕಾಲದಲ್ಲಿ ಸಂಕಷ್ಟ ಎದುರಿಸುತ್ತಿದ್ದ ಹೆಚ್‌ಡಿಕೆ (HD Kumaraswamy), ಇಂದು ಅದನ್ನೆಲ್ಲಾ ಮೆಟ್ಟಿ ನಿಂತಿದ್ದಾರೆ. ಐದು ವರ್ಷದಲ್ಲಿ ಕಾಲಚಕ್ರ ತಿರುಗಿದ್ದು, ಇದೀಗ ರೇವಣ್ಣ(HD Revanna) ಕುಟುಂಬ ಸಂಕಷ್ಟದಲ್ಲಿ ಇದೆ. 2023ರಲ್ಲಿ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಮತ್ತೆ ಸೋಲು ಅನುಭವಿಸಿದ್ದರು. ಹೆಚ್‌ಡಿಕೆ ಕುಟುಂಬಕ್ಕೆ ಮತ್ತೆ ಆಘಾತ ಉಂಟಾಗಿತ್ತು. ಇದೀಗ ತಿರುಗಿದ ಕಾಲಚಕ್ರ, ಮಗ ಸೋತ ನೆಲದಿಂದಲೇ ಗೆದ್ದು ಹೆಚ್‌ಡಿಕೆ ಕೇಂದ್ರ ಮಂತ್ರಿಯಾಗಿದ್ದಾರೆ. ಮಕ್ಕಳಿಬ್ಬರೂ ಜೈಲಿಗೆ ಹೋದ್ರೆ, ರೇವಣ್ಣ ಜೈಲುವಾಸ ನೋಡಿ ಬಂದಿದ್ದಾರೆ. ಭವಾನಿ ಜಸ್ಟ್ ಮಿಸ್ ಆಗಿದ್ದಾರೆ.

ಇದನ್ನೂ ವೀಕ್ಷಿಸಿ:  500 ಗಂಟೆಗಳಲ್ಲಿ ನೂರಾರು ಸಾಕ್ಷಿಗಳು : ಅದೊಂದು ಎಚ್ಚರಿಕೆ ದರ್ಶನ್‌ ಕಡೆಗಣಿಸಿದ್ದೇ ತಪ್ಪಾಗಿ ಹೋಯ್ತಾ..?

01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
Read more