ರಾಜಕೀಯ ಮೇಲಾಟದಲ್ಲಿ ಗೆದ್ದಿದ್ದ ರೇವಣ್ಣ ಕುಟುಂಬ! 2019ರಲ್ಲಿ ನಿಖಿಲ್‌ಗೆ ಸೋಲು..2024ರಲ್ಲಿ ಕುಮಾರಸ್ವಾಮಿಗೆ ಗೆಲುವು!

ರಾಜಕೀಯ ಮೇಲಾಟದಲ್ಲಿ ಗೆದ್ದಿದ್ದ ರೇವಣ್ಣ ಕುಟುಂಬ! 2019ರಲ್ಲಿ ನಿಖಿಲ್‌ಗೆ ಸೋಲು..2024ರಲ್ಲಿ ಕುಮಾರಸ್ವಾಮಿಗೆ ಗೆಲುವು!

Published : Jul 01, 2024, 09:18 AM IST

ಅಂದು ರೇವಣ್ಣ ಫ್ಯಾಮಿಲಿ ಮುಟ್ಟಿದ್ದೆಲ್ಲ ಚಿನ್ನ..ಇಂದು ಮಕ್ಕಳಿಂದಲೇ ಸಂಕಷ್ಟ..!
5 ವರ್ಷದಲ್ಲಿ ‘ತಿರುಗಿತು ಕಾಲಚಕ್ರ’ ಹೆಚ್‌ಡಿಕೆ ಫ್ಯಾಮಿಲಿ vs ರೇವಣ್ಣ ಫ್ಯಾಮಿಲಿ..!
ಮಕ್ಕಳಿಬ್ಬರೂ ಜೈಲಿಗೆ, ಜೈಲುವಾಸ ನೋಡಿ ಬಂದ ರೇವಣ್ಣ, ಭವಾನಿ ಜಸ್ಟ್ ಮಿಸ್..!

ಒಂದು ಕಾಲದಲ್ಲಿ ದೊಡ್ಮನೆ ಕುಟುಂಬ ಮುಟ್ಟಿದೆಲ್ಲ ಚಿನ್ನ ಆಗಿತ್ತು. ಆದ್ರೀಗ ಮಕ್ಕಳಿಂದಲೇ ಸಂಕಷ್ಟ ಎದುರಾಗಿದೆ. ಒಂದು ಕಾಲದಲ್ಲಿ ಸಂಕಷ್ಟ ಎದುರಿಸುತ್ತಿದ್ದ ಹೆಚ್‌ಡಿಕೆ (HD Kumaraswamy), ಇಂದು ಅದನ್ನೆಲ್ಲಾ ಮೆಟ್ಟಿ ನಿಂತಿದ್ದಾರೆ. ಐದು ವರ್ಷದಲ್ಲಿ ಕಾಲಚಕ್ರ ತಿರುಗಿದ್ದು, ಇದೀಗ ರೇವಣ್ಣ(HD Revanna) ಕುಟುಂಬ ಸಂಕಷ್ಟದಲ್ಲಿ ಇದೆ. 2023ರಲ್ಲಿ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಮತ್ತೆ ಸೋಲು ಅನುಭವಿಸಿದ್ದರು. ಹೆಚ್‌ಡಿಕೆ ಕುಟುಂಬಕ್ಕೆ ಮತ್ತೆ ಆಘಾತ ಉಂಟಾಗಿತ್ತು. ಇದೀಗ ತಿರುಗಿದ ಕಾಲಚಕ್ರ, ಮಗ ಸೋತ ನೆಲದಿಂದಲೇ ಗೆದ್ದು ಹೆಚ್‌ಡಿಕೆ ಕೇಂದ್ರ ಮಂತ್ರಿಯಾಗಿದ್ದಾರೆ. ಮಕ್ಕಳಿಬ್ಬರೂ ಜೈಲಿಗೆ ಹೋದ್ರೆ, ರೇವಣ್ಣ ಜೈಲುವಾಸ ನೋಡಿ ಬಂದಿದ್ದಾರೆ. ಭವಾನಿ ಜಸ್ಟ್ ಮಿಸ್ ಆಗಿದ್ದಾರೆ.

ಇದನ್ನೂ ವೀಕ್ಷಿಸಿ:  500 ಗಂಟೆಗಳಲ್ಲಿ ನೂರಾರು ಸಾಕ್ಷಿಗಳು : ಅದೊಂದು ಎಚ್ಚರಿಕೆ ದರ್ಶನ್‌ ಕಡೆಗಣಿಸಿದ್ದೇ ತಪ್ಪಾಗಿ ಹೋಯ್ತಾ..?

25:29ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ
01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
07:24ಪತ್ನಿಯ ಶೀಲ ಶಂಕಿಸಿ ಮಕ್ಕಳ ಮುಂದೆಯೇ ಬೆತ್ತಲೆಗೊಳಿಸಿ ಭೀಕರ ಹತ್ಯೆ; 'ಹಾರ್ಟ್ ಅಟ್ಯಾಕ್' ಎಂದಿದ್ದ ಪತಿಯ ಬಣ್ಣ ಬಯಲು!
Read more