ರಾಜಕೀಯ ಮೇಲಾಟದಲ್ಲಿ ಗೆದ್ದಿದ್ದ ರೇವಣ್ಣ ಕುಟುಂಬ! 2019ರಲ್ಲಿ ನಿಖಿಲ್‌ಗೆ ಸೋಲು..2024ರಲ್ಲಿ ಕುಮಾರಸ್ವಾಮಿಗೆ ಗೆಲುವು!

ರಾಜಕೀಯ ಮೇಲಾಟದಲ್ಲಿ ಗೆದ್ದಿದ್ದ ರೇವಣ್ಣ ಕುಟುಂಬ! 2019ರಲ್ಲಿ ನಿಖಿಲ್‌ಗೆ ಸೋಲು..2024ರಲ್ಲಿ ಕುಮಾರಸ್ವಾಮಿಗೆ ಗೆಲುವು!

Published : Jul 01, 2024, 09:18 AM IST

ಅಂದು ರೇವಣ್ಣ ಫ್ಯಾಮಿಲಿ ಮುಟ್ಟಿದ್ದೆಲ್ಲ ಚಿನ್ನ..ಇಂದು ಮಕ್ಕಳಿಂದಲೇ ಸಂಕಷ್ಟ..!
5 ವರ್ಷದಲ್ಲಿ ‘ತಿರುಗಿತು ಕಾಲಚಕ್ರ’ ಹೆಚ್‌ಡಿಕೆ ಫ್ಯಾಮಿಲಿ vs ರೇವಣ್ಣ ಫ್ಯಾಮಿಲಿ..!
ಮಕ್ಕಳಿಬ್ಬರೂ ಜೈಲಿಗೆ, ಜೈಲುವಾಸ ನೋಡಿ ಬಂದ ರೇವಣ್ಣ, ಭವಾನಿ ಜಸ್ಟ್ ಮಿಸ್..!

ಒಂದು ಕಾಲದಲ್ಲಿ ದೊಡ್ಮನೆ ಕುಟುಂಬ ಮುಟ್ಟಿದೆಲ್ಲ ಚಿನ್ನ ಆಗಿತ್ತು. ಆದ್ರೀಗ ಮಕ್ಕಳಿಂದಲೇ ಸಂಕಷ್ಟ ಎದುರಾಗಿದೆ. ಒಂದು ಕಾಲದಲ್ಲಿ ಸಂಕಷ್ಟ ಎದುರಿಸುತ್ತಿದ್ದ ಹೆಚ್‌ಡಿಕೆ (HD Kumaraswamy), ಇಂದು ಅದನ್ನೆಲ್ಲಾ ಮೆಟ್ಟಿ ನಿಂತಿದ್ದಾರೆ. ಐದು ವರ್ಷದಲ್ಲಿ ಕಾಲಚಕ್ರ ತಿರುಗಿದ್ದು, ಇದೀಗ ರೇವಣ್ಣ(HD Revanna) ಕುಟುಂಬ ಸಂಕಷ್ಟದಲ್ಲಿ ಇದೆ. 2023ರಲ್ಲಿ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಮತ್ತೆ ಸೋಲು ಅನುಭವಿಸಿದ್ದರು. ಹೆಚ್‌ಡಿಕೆ ಕುಟುಂಬಕ್ಕೆ ಮತ್ತೆ ಆಘಾತ ಉಂಟಾಗಿತ್ತು. ಇದೀಗ ತಿರುಗಿದ ಕಾಲಚಕ್ರ, ಮಗ ಸೋತ ನೆಲದಿಂದಲೇ ಗೆದ್ದು ಹೆಚ್‌ಡಿಕೆ ಕೇಂದ್ರ ಮಂತ್ರಿಯಾಗಿದ್ದಾರೆ. ಮಕ್ಕಳಿಬ್ಬರೂ ಜೈಲಿಗೆ ಹೋದ್ರೆ, ರೇವಣ್ಣ ಜೈಲುವಾಸ ನೋಡಿ ಬಂದಿದ್ದಾರೆ. ಭವಾನಿ ಜಸ್ಟ್ ಮಿಸ್ ಆಗಿದ್ದಾರೆ.

ಇದನ್ನೂ ವೀಕ್ಷಿಸಿ:  500 ಗಂಟೆಗಳಲ್ಲಿ ನೂರಾರು ಸಾಕ್ಷಿಗಳು : ಅದೊಂದು ಎಚ್ಚರಿಕೆ ದರ್ಶನ್‌ ಕಡೆಗಣಿಸಿದ್ದೇ ತಪ್ಪಾಗಿ ಹೋಯ್ತಾ..?

24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
Read more