ಇಂದೇ ಮಾಜಿ ಸಚಿವ‌ ನಾಗೇಂದ್ರ ಬಂಧನ ಸಾಧ್ಯತೆ..! ಹಗರಣಕ್ಕೆ ಸಂಬಂಧಿಸಿದಂತೆ SITಯಿಂದ ಇಡಿ ಮಾಹಿತಿ ಸಂಗ್ರಹ

ಇಂದೇ ಮಾಜಿ ಸಚಿವ‌ ನಾಗೇಂದ್ರ ಬಂಧನ ಸಾಧ್ಯತೆ..! ಹಗರಣಕ್ಕೆ ಸಂಬಂಧಿಸಿದಂತೆ SITಯಿಂದ ಇಡಿ ಮಾಹಿತಿ ಸಂಗ್ರಹ

Published : Jul 10, 2024, 12:57 PM ISTUpdated : Jul 10, 2024, 12:58 PM IST

ಕೋರ್ಟ್ ಅನುಮತಿ ಪಡೆದು ಆರೋಪಿಗಳ ವಿಚಾರಣೆ ನಡೆಸುವ ಸಾಧ್ಯತೆ ಇದ್ದು, ಇಂದೇ ಮಾಜಿ ಸಚಿವ‌ ನಾಗೇಂದ್ರ ಬಂಧನವಾಗಬಹುದು ಎನ್ನಲಾಗ್ತಿದೆ.
 

ವಾಲ್ಮೀಕಿ ನಿಗಮ ಹಗರಣದ( Valmiki Development Corporation scam ) ಆರೋಪಿಗಳಿಗೆ ED ಶಾಕ್ ನೀಡಿದ್ದು, ಇಂದೇ ಇಂದೇ ಮಾಜಿ ಸಚಿವ‌ ನಾಗೇಂದ್ರ(Nagendra ) ಬಂಧನ(Arrest) ಸಾಧ್ಯತೆ ಇದೆ. ಈ ಹಗರಣಕ್ಕೆ ಸಂಬಂಧಿಸಿದಂತೆ SITಯಿಂದ ಇಡಿ(ED) ಮಾಹಿತಿ ಸಂಗ್ರಹಿಸಿದೆ. ಕೋರ್ಟ್ ಅನುಮತಿ ಪಡೆದು ಆರೋಪಿಗಳ ವಿಚಾರಣೆ ನಡೆಸಬಹುದು. ಪರಪ್ಪನ ಅಗ್ರಹಾರ ಜೈಲಿನಲ್ಲೇ ಆರೋಪಿಗಳ ವಿಚಾರಣೆ ನಡೆಯುವ ಸಾಧ್ಯತೆ ಇದೆ. ನಾಗೇಂದ್ರಗೆ 50ರಿಂದ 60 ಕೋಟಿ ಹೋಗಿರುವ ಅನುಮಾನ ಇದೆ. ನಾಗೇಂದ್ರಗೆ ದೊಡ್ಡಪಾಲು ಹೋದ ಬಗ್ಗೆ ಇಡಿಗೆ ಮಾಹಿತಿ ಸಿಕ್ಕಿದ್ದು, ನಾಗೇಂದ್ರ ಮನೆಯಲ್ಲೇ ವಿಚಾರಣೆ ನಡೆಸಿ ಬಂಧಿಸುವ ಸಾಧ್ಯತೆ ಇದೆ. ನಾಗೇಂದ್ರ ಬಂಧನ ಸಾಧ್ಯತೆ ಬಗ್ಗೆ‌ ಇಡಿ ಮೂಲಗಳ ಮಾಹಿತಿ ನೀಡಿವೆ.

ಇದನ್ನೂ ವೀಕ್ಷಿಸಿ:  ED Attack: ಬೆಂಗಳೂರು ಶಾಸಕರ ಭವನದ ಮೇಲೆ ಇಡಿ ದಾಳಿ: ನಾಗೇಂದ್ರ, ದದ್ದಲ್ ಕೊಠಡಿಗಳಲ್ಲಿ ದಾಖಲೆಗಳ ಪರಿಶೀಲನೆ

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!