ಮುಸ್ಲಿಮರಿಗೆ ವ್ಯಾಪಾರ ನಿರ್ಬಂಧ: ಬಪ್ಪ ಬ್ಯಾರಿ ವಂಶಸ್ಥ ಅಬ್ದುಲ್‌ ರಜಾಕ್‌ ಹೇಳಿದ್ದಿಷ್ಟು

ಮುಸ್ಲಿಮರಿಗೆ ವ್ಯಾಪಾರ ನಿರ್ಬಂಧ: ಬಪ್ಪ ಬ್ಯಾರಿ ವಂಶಸ್ಥ ಅಬ್ದುಲ್‌ ರಜಾಕ್‌ ಹೇಳಿದ್ದಿಷ್ಟು

Published : Mar 29, 2022, 11:06 AM ISTUpdated : Mar 29, 2022, 11:10 AM IST

*   ಬಪ್ಪನಾಡು ದೇವಸ್ಥಾನ ನಿರ್ಮಿಸಿದ್ದು ಬಪ್ಪ ಬ್ಯಾರಿ ಎನ್ನವುದು ನಂಬಿಕೆ
*  ಮುಸ್ಲಿಂ ವ್ಯಾಪಾರಕ್ಕೆ ಸಮಸ್ಯೆಯಾದರೂ ಸಂಪ್ರದಾಯಕಕ್ಕೆ ಅಡ್ಡಿಯಾಗೋದಿಲ್ಲ
*  ಜಾತ್ರೋತ್ಸವ ಅಂತಿಕ ದಿನದಂದು ಬಪ್ಪ ಬ್ಯಾರಿ ಮನೆಗೆ ಪ್ರಸಾದ ಸಲ್ಲಿಕೆ

ಮಂಗಳೂರು(ಮಾ.29): ಬಪ್ಪನಾಡು ದೇವಸ್ಥಾನದಲ್ಲಿ ಮುಸ್ಲಿಮರಿಗೆ ವ್ಯಾಪಾರ ನಿರ್ಬಂಧಕಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಬಪ್ಪ ಬ್ಯಾರಿ ವಂಶಸ್ಥರಾದ ಅಬ್ದುಲ್‌ ರಜಾಕ್‌ ಪ್ರತಿಕ್ರಿಯೆ ನೀಡಿದ್ದಾರೆ. ಬಪ್ಪನಾಡು ದೇವಸ್ಥಾನ ನಿರ್ಮಿಸಿದ್ದು ಬಪ್ಪ ಬ್ಯಾರಿ ಎನ್ನವುದು ನಂಬಿಕೆಯಾಗಿದೆ. ಮುಸ್ಲಿಂ ವ್ಯಾಪಾರಕ್ಕೆ ಸಮಸ್ಯೆಯಾದರೂ ಸಂಪ್ರದಾಯಕಕ್ಕೆ ಅಡ್ಡಿಯಾಗೋದಿಲ್ಲ. ಜಾತ್ರೋತ್ಸವ ಅಂತಿಕ ದಿನದಂದು ಬಪ್ಪ ಬ್ಯಾರಿ ಮನೆಗೆ ಪ್ರಸಾದ ಸಲ್ಲಿಕೆಯಾಗುತ್ತದೆ. ನಾವು ದೇಗುಲದ ಭಕ್ತರು ಎಂದು ಬಪ್ಪ ಬ್ಯಾರಿ ವಂಶಸ್ಥ ಅಬ್ದುಲ್‌ ರಜಾಕ್‌ ಹೇಳಿದ್ದಾರೆ. ನಿರ್ಬಂಧ ಹಾಕೋದು ಅವರ ಕ್ರಮ, ನಾವೇನು ಹೇಳಲ್ಲ ಅಂತ ತಿಳಿಸಿದ್ದಾರೆ. 

ಭ್ರಷ್ಟರ ರಕ್ಷಣೆಗೆ ನಿಂತಿದ್ಯಾ ಸರ್ಕಾರ? ಭ್ರಷ್ಟರ ವಿರುದ್ಧ ಸಮರ ಎನ್ನುವ ಸಿಎಂ ಇಲ್ನೋಡಿ

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more