ಆನ್ ಸ್ಕ್ರೀನ್ ಹೀರೋ..ಅಸಲಿ ಬದುಕಲ್ಲಿ ವಿಲನ್! ಅಭಿಮಾನಿ ದೇವರುಗಳಿಗಾಗಿ ಡಾ.ರಾಜ್ ಮಾಡಿದ್ದೇನು..?

ಆನ್ ಸ್ಕ್ರೀನ್ ಹೀರೋ..ಅಸಲಿ ಬದುಕಲ್ಲಿ ವಿಲನ್! ಅಭಿಮಾನಿ ದೇವರುಗಳಿಗಾಗಿ ಡಾ.ರಾಜ್ ಮಾಡಿದ್ದೇನು..?

Published : Jun 19, 2024, 05:11 PM IST

ಸೆಲೆಬ್ರಿಟಿಗಳಿಗೆ ದರ್ಶನ್ ಕೊಟ್ಟ ಮೆಸೇಜ್ ಏನು..?
ದರ್ಶನ್ ಸುತ್ತಲೂ ಈಗ ನೂರೆಂಟು ಕಂಟಕಗಳು!
ನಿರ್ಮಾಪಕರಿಗೇ ಎದುರಾಗಿತ್ತಾ ಧಮ್ಕಿ ದರ್ಶನ?

ಅಣ್ಣಾವ್ರು ಯಾವ ನಿರ್ಮಾಪಕರನ್ನ ಅನ್ನದಾತ ಅಂತ ಕರೆದಿದ್ರೋ, ಅದೇ ನಿರ್ಮಾಪಕರನ್ನ ಡೆವಿಲ್ ಹೀರೋ ತಗುಡು ಅಂತ ಸಂಬೋಧಿಸಿದ್ರು.ಈ ಗ್ಯಾಂಗ್‌ನಲ್ಲಿರೋ ಅತಿ ದೊಡ್ಡ ಹೆಸರು ನಟ ದರ್ಶನ್ (Darshan). ತನ್ನ ಜೊತೆಗಿದ್ದ ಪವಿತ್ರಾಗೌಡಗೆ(Pavitra Gowda) ಕಳಿಸಬಾರದ ಮೆಸೇಜ್ ಕಳಿಸಿದ ಅನ್ನೋ ಕಾರಣಕ್ಕೆ, ದೂರದ ಚಿತ್ರದುರ್ಗದಿಂದ(Chitradurga), ರಾತ್ರೋರಾತ್ರಿ ರೇಣುಕಾಸ್ವಾಮಿನಾ ಕಿಡ್ನಾಪ್(Renukaswamy murder case) ಮಾಡ್ಸಿದ್ರಂತೆ. ಮಾರನೇ ದಿನ ಬೆಳಗಾಗೋ ಹೊತ್ತಿಗೆ, ಹೆಣವಾಗಿಸಿದರಂತೆ. ಇಲ್ಲಿ ವಿಚಿತ್ರ ಅಂದ್ರೆ ಸತ್ತ ರೇಣುಕಾಸ್ವಾಮಿ ಕೂಡ ದರ್ಶನ್ ಫ್ಯಾನ್‌. ಆ ರೇಣುಕಾಸ್ವಾಮಿ ಕುಟುಂಬವೇ ಇವತ್ತು ಕಣ್ಣೀರಲ್ಲಿ ಕೈ ತೊಳೆಯೋ ಹಾಗಾಗಿದೆ. ಗರ್ಭಿಣಿ ಹೆಂಡತಿ ಅನುಕ್ಷಣ, ಇಲ್ಲದ ಗಂಡನ ನೆನೆದು ಬಿಕ್ಕಿಬಿಕ್ಕಿ ಅಳುವಂತಾಗಿದೆ. ದರ್ಶನ್ ಸಾದಾ ಸೀದಾ ನಟ ಅಲ್ಲ. ಆತನ ಹಿಂದೆ ದೊಡ್ಡದೊಂದು ಅಭಿಮಾನಿ ಪಡೆಯೇ ಇದೆ. ಇವತ್ತು ದರ್ಶನ್ ಹಾಗೂ ಆ ಗ್ಯಾಂಗಿನ ಸುತ್ತಲೂ ಆರೋಪಗಳ ಪರ್ವತವೇ ನಿರ್ಮಾಣಗೊಂಡಿದೆ. ಕ್ಷಣಕ್ಕೊಂದು ಸಾಕ್ಷಿಗಳು ಸಿಕ್ತಿದ್ದಾವೆ. ಇಷ್ಟಾದ್ರೂ ಡಿ ಬಾಸ್ ಪರ ನಿಂತವರ ಸಂಖ್ಯೆ ಏನೂ ಕಮ್ಮಿ ಆಗಿಲ್ಲ. ಆದ್ರೆ, ರಾಜ್ಯದ ನಾನಾ ಊರುಗಳಲ್ಲಿ ದರ್ಶನ್ ವಿರುದ್ಧ ಆಕ್ರೋಶವೂ ಉಕ್ಕಿದೆ.

ಇದನ್ನೂ ವೀಕ್ಷಿಸಿ:  ದರ್ಶನ್ ಕ್ರೈಂ ಡೈರಿಯಲ್ಲಿರೋದು ರೇಣುಕಾಸ್ವಾಮಿ ಮಾತ್ರವಲ್ಲ..ನಟನ ಹಿಟ್‌ ಲಿಸ್ಟ್‌ನಲ್ಲಿ ಇರೋರು ಯಾರ‍್ಯಾರು ಗೊತ್ತಾ..?

01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ