ಗೆಳೆಯರ ಭೇಟಿಗೆ ಬ್ರೇಕ್ ಹಾಕಿದ್ರಾ ಜೈಲಾಧಿಕಾರಿಗಳು..? ದರ್ಶನ್‌ಗೆ ಪ್ರದೂಷ್ ಹೇಳಿದ್ದೇನು..? ಮಾಡಿದ್ದೇನು..?

ಗೆಳೆಯರ ಭೇಟಿಗೆ ಬ್ರೇಕ್ ಹಾಕಿದ್ರಾ ಜೈಲಾಧಿಕಾರಿಗಳು..? ದರ್ಶನ್‌ಗೆ ಪ್ರದೂಷ್ ಹೇಳಿದ್ದೇನು..? ಮಾಡಿದ್ದೇನು..?

Published : Jul 20, 2024, 10:37 AM IST

ಗ್ಯಾಂಗ್‌ ನಿಂದ ದರ್ಶನ್‌ನನ್ನು ದೂರ ಮಾಡಿದ್ನಾ ಪ್ರದೂಷ್..?
ಗ್ಯಾಂಗ್ ಒಗ್ಗಟ್ಟಿನ ನಂತರ ಕಂಗೆಟ್ಟ ದರ್ಶನ್ ಮಾಡಿದ್ದೇನು..? 
ಜೈಲಿನಲ್ಲಿ ಆಪ್ತ ಗೆಳೆಯನೊಂದಿಗೆ ದರ್ಶನ್ ಊಟ..ಮಾತು !


ದರ್ಶನ್ ಜೈಲಿನಲ್ಲೂ ತನ್ನ ಹುಚ್ಚಾಟ ಬಿಟ್ಟಂತಿಲ್ಲ. ದರ್ಶನ್ (Darshan) ಮೊನ್ನೆ ಆ ಒಬ್ಬ ಆರೋಪಿ ಮೇಲೆ ರೇಗಾಡಿದ್ದಾನಂತೆ. ಅವನಿಂದಲೇ ಜೈಲಿಗೆ(Parappana Agrahara jail) ಬಂದಿದ್ದೆಂದು ಕೂಗಾಡಿದ್ದಾನಂತೆ. ದರ್ಶನ್ ಹೀಗೆ ಕೂಗಾಡ್ತಿದ್ದಂತೆ ಉಳಿದೆಲ್ಲ ಆರೋಪಿಗಳು ಒಗ್ಗಟ್ಟಾಗಿದ್ದಾರೆ. ಆಗ ಭಯಬಿದ್ದ ದರ್ಶನ್ ಮತ್ತೆ ಎಲ್ಲರೊಂದಿಗೂ ಸಂಧಾನ ಮಾಡಿಕೊಂಡನಂತೆ. ಅದ್ದೂರಿ ಲೈಫ್ ಲೀಡ್ ಮಾಡಿದ್ದ ಒಬ್ಬ ಸ್ಟಾರ್ ನಟ, ಈಗ ಜೈಲಿನಲ್ಲಿ ಹೇಗಿದ್ದಾನೆ ಅನ್ನೋದನ್ನು ತಿಳಿಯುವ ಕುತೂಹಲ ಸಹಜ. ಹಾಗೆನೇ ಹೊರಗಡೆ ಇದ್ದಾಗ ನಾನೇ ಇಂದ್ರ, ನಾನೇ ಚಂದ್ರ ಎಂಬ ಭ್ರಮೆಯಲ್ಲಿದ್ದ ನಟನೊಬ್ಬ, ಕೊಲೆ ಕೇಸ್‌ನಲ್ಲಿ(Renukaswamy murder case) ಜೈಲು ಸೇರಿದ್ದಾನೆಂದ್ರೆ ಅಲ್ಲಿ ಹೇಗಿದ್ದಾನೆ ಅನ್ನೋ ಕೆಟ್ಟ ಕುತೂಹಲ ಇನ್ನೂ ಹೆಚ್ಚಿರುತ್ತೆ. ಜೈಲಿಗೆ ಹೋದ್ಮೇಲೆ ಏನೆಲ್ಲ ಬದಲಾಗಿದ್ದಾನೆ, ಜೈಲಿಗೆ ಹೋದ್ಮೇಲೆ ಕೋಪ ಕಮ್ಮಿ ಆಯ್ತಾ, ಜೈಲಿಗೆ ಹೋದ್ಮೇಲೆ ನಿತ್ಯ ಜೀವನ ಹೇಗೆ ಬದಲಾಗಿದೆ ಎಂದೆಲ್ಲ ತಿಳಿದುಕೊಳ್ಳುವ ಆಸೆ. ಆದ್ರೆ ಈ ದರ್ಶನ್ ಬಗ್ಗೆ ನಿಮಗೆ ಒಂದೇ ಮಾತಲ್ಲಿ ಹೇಳಬೇಕೆಂದ್ರೆ ದರ್ಶನ್ ಹೊರಗಾದ್ರು ಇರ್ಲಿ, ಒಳಗಾದ್ರು ಇರ್ಲಿ ಅವನಿಗೆ ಅದ್ಯಾವುದು ಮ್ಯಾಟರೇ ಆಗಲ್ಲ, ದರ್ಶನ್ ಎಲ್ಲಿದ್ರೂ ದರ್ಶನ್‌ಯೇ. ಯಾಕೆಂದ್ರೆ ದರ್ಶನ್ ಮೊನ್ನೆ ಜೈಲಿನಲ್ಲೇ ಆರೋಪಿಯೊಬ್ಬನ ಮೇಲೆ ಸಿಕ್ಕಾಪಟ್ಟೆ ಕೂಗಾಡಿದ್ದಾನೆಂದು ಹೇಳಲಾಗುತ್ತಿದೆ.

ಇದನ್ನೂ ವೀಕ್ಷಿಸಿ:  ಕುಸಿಯುತ್ತಿದೆ ಶಿರಾಡಿ ಘಾಟ್..ನಡುಗುತ್ತಿವೆ ಬೆಟ್ಟದ ರಸ್ತೆಗಳು..! ಮನೆ ಗೋಡೆ ಕುಸಿದು ಮಲಗಿದ್ದವರ ದಾರುಣ ಅಂತ್ಯ..!

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
Read more