Jul 8, 2021, 2:02 PM IST
ಮೈಸೂರು (ಜು.08): ಸುಮಲತಾ ಅಂಬರೀಶ್ ಹಾಗೂ ಎಚ್ಡಿಕೆ ನಡುವೆ ಕೆಆರ್ಎಸ್ ವಿಚಾರವಾಗಿ ಸಮರ ತಾರಕಕ್ಕೇರಿದೆ. ಇದೇ ವೇಳೆ ಸಂಸದ ಪ್ರತಾಪ್ ಸಿಂಹ ಎಚ್ ಡಿ ಕುಮಾರಸ್ವಾಮಿ ಪರ ಬ್ಯಾಟ್ ಬೀಸಿದ್ದಾರೆ.
ಸುಮಲತಾ-JDS ನಾಯಕರ ರಣಭಯಂಕರ ಯುದ್ಧ : ಸವಾಲ್ ಹಾಕಿ ಅಖಾಡಕ್ಕೆ ಸಂಸದೆ ..
ಕೆಆರ್ಎಸ್ ಡ್ಯಾಂ ಎಲ್ಲಿಯೂ ಬಿರುಕು ಬಿಟ್ಟಿಲ್ಲ. ನಾನು ಅಧಿಕಾರಿಗಳ ಜೊತೆಗೆ ಮಾತನಾಡಿದ್ದೇನೆ ಎಂದು ಸಿಂಹ ಹೇಳಿದ್ದಾರೆ.