Chamarajnagar  ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಸಲಗಗಳ ಅಪರೂಪದ ವಿಡಿಯೋ

Chamarajnagar ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಸಲಗಗಳ ಅಪರೂಪದ ವಿಡಿಯೋ

Suvarna News   | Asianet News
Published : Oct 09, 2021, 03:04 PM ISTUpdated : Oct 09, 2021, 03:09 PM IST

ಒಂದೆಡೆ ನಡು ರಸ್ತೆಯಲ್ಲಿ ಒಂಟಿ ಸಲಗ ಆಟಾಟೋಪ, ಮತ್ತೊಂದೆಡೆ ಫ್ಯಾಮಿಲಿ ಪರೇಡ್ ದೃಶ್ಯ ಕಂಡು ಬಂತು. ರಾಷ್ಟ್ರೀಯ ಹೆದ್ದಾರಿ 209ಕ್ಕೆ ಬಂದ ಕಾಡಾನೆ ಗೂಡ್ಸ್ ವಾಹನವನ್ನು ಜಗ್ಗಾಡಿತು. ಚಾಮರಾಜನಗರ ಗಡಿಭಾಗದ ತಮಿಳುನಾಡಿನ ಬಣ್ಣಾರಿ ಸಮೀಪ ಹಾಸನೂರಿನಲ್ಲಿ ಘಟನೆ ನಡೆದಿದ್ದು,  ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಕಾಡಾನೆ ಓಡಿಸಲು ಸವಾರರು ಹರಸಾಹಸ ಪಡುವಂತಾಯ್ತು. ಅಲ್ಲದೆ ಆಟಾಟೋಪದ ವಿಡಿಯೋ ಮಾಡಲು ಹೋದವರನ್ನು  ಒಂಟಿ ಸಲಗ ಅಟ್ಟಾಡಿಸಿತು. 

ಮತ್ತೊಂದು ಕಡೆ  ಊಟಿ ರಸ್ತೆಯ ಗೂಡಲೂರು ಬಳಿ ಮರಿಯಾನೆಯೊಂದಿಗೆ ಕಾಡಾನೆಗಳ ಪೆರೇಡ್ ದೃಶ್ಯ ಸೆರೆಯಾಯ್ತು. ಮರಿಯಾನೆಯೊಂದಿಗೆ ಕಾಡಾನೆಗಳು ಹೆದ್ದಾರಿಯಲ್ಲಿ ಗಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದು  ವಾಹನ ಚಾಲಕರ ಮೊಬೈಲ್‌ನಲ್ಲಿ ಕಣ್ಣಿಗೆ ಸಿಕ್ಕಿತು. 

ಚಾಮರಾಜನಗರ (ಅ.09):   ಒಂದೆಡೆ ನಡು ರಸ್ತೆಯಲ್ಲಿ ಒಂಟಿ ಸಲಗ ಆಟಾಟೋಪ, ಮತ್ತೊಂದೆಡೆ ಫ್ಯಾಮಿಲಿ ಪರೇಡ್ ದೃಶ್ಯ ಕಂಡು ಬಂತು
ರಾಷ್ಟ್ರೀಯ ಹೆದ್ದಾರಿ 209ಕ್ಕೆ ಬಂದ ಕಾಡಾನೆ ಗೂಡ್ಸ್ ವಾಹನವನ್ನು ಜಗ್ಗಾಡಿತು. ಚಾಮರಾಜನಗರ ಗಡಿಭಾಗದ ತಮಿಳುನಾಡಿನ ಬಣ್ಣಾರಿ ಸಮೀಪ ಹಾಸನೂರಿನಲ್ಲಿ ಘಟನೆ ನಡೆದಿದ್ದು,  ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಕಾಡಾನೆ ಓಡಿಸಲು ಸವಾರರು ಹರಸಾಹಸ ಪಡುವಂತಾಯ್ತು. ಅಲ್ಲದೆ ಆಟಾಟೋಪದ ವಿಡಿಯೋ ಮಾಡಲು ಹೋದವರನ್ನು  ಒಂಟಿ ಸಲಗ ಅಟ್ಟಾಡಿಸಿತು. 

ಹೆದರಿ ಓಡಿದ ಪುಟ್ಟ ಆನೆ ಬಿದ್ದಿದ್ದು ಆಳದ ಗುಂಡಿಗೆ: ರಕ್ಷಣೆ ವಿಡಿಯೋ ವೈರಲ್

ಮತ್ತೊಂದು ಕಡೆ  ಊಟಿ ರಸ್ತೆಯ ಗೂಡಲೂರು ಬಳಿ ಮರಿಯಾನೆಯೊಂದಿಗೆ ಕಾಡಾನೆಗಳ ಪೆರೇಡ್ ದೃಶ್ಯ ಸೆರೆಯಾಯ್ತು. ಮರಿಯಾನೆಯೊಂದಿಗೆ ಕಾಡಾನೆಗಳು ಹೆದ್ದಾರಿಯಲ್ಲಿ ಗಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದು  ವಾಹನ ಚಾಲಕರ ಮೊಬೈಲ್‌ನಲ್ಲಿ ಕಣ್ಣಿಗೆ ಸಿಕ್ಕಿತು. 

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!