ಚಾಮರಾಜನಗರ:  ಮನುಷ್ಯನನ್ನೇ ಬಲಿ ಕೊಟ್ಟು ಮತ್ತೆ  ಬದುಕಿಸುವ ಸೀಗಮಾರಮ್ಮ ಬಲಿ ರಹಸ್ಯ!

ಚಾಮರಾಜನಗರ: ಮನುಷ್ಯನನ್ನೇ ಬಲಿ ಕೊಟ್ಟು ಮತ್ತೆ ಬದುಕಿಸುವ ಸೀಗಮಾರಮ್ಮ ಬಲಿ ರಹಸ್ಯ!

Published : May 11, 2022, 08:43 PM IST

*ಈ ಹಬ್ಬದಲ್ಲಿ ರಾತ್ರಿ 12ಕ್ಕೆ ಪ್ರಾಣ ಹೋಗುತ್ತೆ
*ಬೆಳಗ್ಗೆ 9ಕ್ಕೆ ಹೋಗಿರೋ ಪ್ರಾಣ ವಾಪಸ್ ಬರುತ್ತೆ
*ಈ ಹಬ್ಬದಲ್ಲಿ ಮನುಷ್ಯನನ್ನೇ ಬಲಿ ಕೊಡಲಾಗುತ್ತೆ
*ಸೀಗಮಾರಮ್ಮನ ಶಕ್ತಿಯಿಂದ ಬಲಿಯಾದ ವ್ಯಕ್ತಿ ಬದುಕುತ್ತಾನೆ

ಚಾಮರಾಜನಗರ (ಮೇ. 11): ಜಗತ್ತಿನಲ್ಲಿ ಏನೆಲ್ಲ ಪವಾಡಗಳು ನಡೆಯುತ್ತವೆ. ಭಯಾನಕ ಪವಾಡಗಳ ಬಗ್ಗೆ ನೀವು ಕೇಳಿರ್ತೀರಾ, ನೋಡಿರ್ತೀರಾ. ಆದ್ರೆ ಇಂದು ಭಯಾನಕದಲ್ಲೇ ಭಯಾನಕವಾಗಿರೋ ಒಂದು ಪವಾಡ ಪರಿಚಯವನ್ನು ಮಾಡಲಿದ್ದೇವೆ. ಈ ಪವಾಡ ಬೇರೆಲ್ಲೂ ನಡೆದಿರೋದಲ್ಲ, ನಮ್ಮದೇ ಚಾಮರಾಜನಗರದಲ್ಲಿ ನಡೆದಿರುವ ಪವಾಡ. ಆ ಪವಾಡ ಏನು ಅನ್ನೋದನ್ನು ನೀವು ಕೇಳಿದ್ರೆ ಹೌಹಾರ್ತಿರಾ. 

ಇದನ್ನೂ ಓದಿ: ವಿಜಯಪುರ: ವ್ಯಾಪಾರಿಗಳಿಗೆ ಶುಭ ಶಕುನವಾಗಿದ್ದ ಮಂಗ ಇನ್ನಿಲ್ಲ..!

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ತಾಲೋಕು ಪಾಳ್ಯ ಗ್ರಾಮದಲ್ಲಿ ನಡೆಯುವ ಈ ಸತ್ತು ಬದುಕುವ ಬಲಿ ಹಬ್ಬಕ್ಕೆ ಹುಟ್ಟಿಕೊಂಡಿದ್ದರ ಹಿಂದೆ ಒಂದು ಇಂಟ್ರೆಸ್ಟಿಂಗ್ ಸ್ಟೋರಿ ಇದೆ. ಬಲಿ ಬಗ್ಗೆ ನಂತರ ಎಚ್ಚರಗೊಂಡ ಬಗ್ಗೆ ಖುದ್ದು ಬಲಿಯಾಗಿರೋ ವ್ಯಕ್ತಿ ಏನ್ ಹೇಳ್ತಾರೆ? ಅಷ್ಟಕ್ಕೂ ಇಲ್ಲಿ ಸೀಗಮಾರಮ್ಮನಿಗೆ ಸತ್ತು-ಬದುಕಿಸುವ ಬಲಿ ಪದ್ಧತಿ ಹುಟ್ಟಿ ಬಂದಿದ್ದಾದ್ರು ಹೇಗೆ? ಈ ಕುರಿತ  ಒಂದು ವರದಿ ಇಲ್ಲಿದೆ

01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
Read more