ಚಾಮರಾಜನಗರ:  ಮನುಷ್ಯನನ್ನೇ ಬಲಿ ಕೊಟ್ಟು ಮತ್ತೆ  ಬದುಕಿಸುವ ಸೀಗಮಾರಮ್ಮ ಬಲಿ ರಹಸ್ಯ!

ಚಾಮರಾಜನಗರ: ಮನುಷ್ಯನನ್ನೇ ಬಲಿ ಕೊಟ್ಟು ಮತ್ತೆ ಬದುಕಿಸುವ ಸೀಗಮಾರಮ್ಮ ಬಲಿ ರಹಸ್ಯ!

Published : May 11, 2022, 08:43 PM IST

*ಈ ಹಬ್ಬದಲ್ಲಿ ರಾತ್ರಿ 12ಕ್ಕೆ ಪ್ರಾಣ ಹೋಗುತ್ತೆ
*ಬೆಳಗ್ಗೆ 9ಕ್ಕೆ ಹೋಗಿರೋ ಪ್ರಾಣ ವಾಪಸ್ ಬರುತ್ತೆ
*ಈ ಹಬ್ಬದಲ್ಲಿ ಮನುಷ್ಯನನ್ನೇ ಬಲಿ ಕೊಡಲಾಗುತ್ತೆ
*ಸೀಗಮಾರಮ್ಮನ ಶಕ್ತಿಯಿಂದ ಬಲಿಯಾದ ವ್ಯಕ್ತಿ ಬದುಕುತ್ತಾನೆ

ಚಾಮರಾಜನಗರ (ಮೇ. 11): ಜಗತ್ತಿನಲ್ಲಿ ಏನೆಲ್ಲ ಪವಾಡಗಳು ನಡೆಯುತ್ತವೆ. ಭಯಾನಕ ಪವಾಡಗಳ ಬಗ್ಗೆ ನೀವು ಕೇಳಿರ್ತೀರಾ, ನೋಡಿರ್ತೀರಾ. ಆದ್ರೆ ಇಂದು ಭಯಾನಕದಲ್ಲೇ ಭಯಾನಕವಾಗಿರೋ ಒಂದು ಪವಾಡ ಪರಿಚಯವನ್ನು ಮಾಡಲಿದ್ದೇವೆ. ಈ ಪವಾಡ ಬೇರೆಲ್ಲೂ ನಡೆದಿರೋದಲ್ಲ, ನಮ್ಮದೇ ಚಾಮರಾಜನಗರದಲ್ಲಿ ನಡೆದಿರುವ ಪವಾಡ. ಆ ಪವಾಡ ಏನು ಅನ್ನೋದನ್ನು ನೀವು ಕೇಳಿದ್ರೆ ಹೌಹಾರ್ತಿರಾ. 

ಇದನ್ನೂ ಓದಿ: ವಿಜಯಪುರ: ವ್ಯಾಪಾರಿಗಳಿಗೆ ಶುಭ ಶಕುನವಾಗಿದ್ದ ಮಂಗ ಇನ್ನಿಲ್ಲ..!

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ತಾಲೋಕು ಪಾಳ್ಯ ಗ್ರಾಮದಲ್ಲಿ ನಡೆಯುವ ಈ ಸತ್ತು ಬದುಕುವ ಬಲಿ ಹಬ್ಬಕ್ಕೆ ಹುಟ್ಟಿಕೊಂಡಿದ್ದರ ಹಿಂದೆ ಒಂದು ಇಂಟ್ರೆಸ್ಟಿಂಗ್ ಸ್ಟೋರಿ ಇದೆ. ಬಲಿ ಬಗ್ಗೆ ನಂತರ ಎಚ್ಚರಗೊಂಡ ಬಗ್ಗೆ ಖುದ್ದು ಬಲಿಯಾಗಿರೋ ವ್ಯಕ್ತಿ ಏನ್ ಹೇಳ್ತಾರೆ? ಅಷ್ಟಕ್ಕೂ ಇಲ್ಲಿ ಸೀಗಮಾರಮ್ಮನಿಗೆ ಸತ್ತು-ಬದುಕಿಸುವ ಬಲಿ ಪದ್ಧತಿ ಹುಟ್ಟಿ ಬಂದಿದ್ದಾದ್ರು ಹೇಗೆ? ಈ ಕುರಿತ  ಒಂದು ವರದಿ ಇಲ್ಲಿದೆ

23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
24:04ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!
Read more