ಚಾಮರಾಜನಗರ:  ಮನುಷ್ಯನನ್ನೇ ಬಲಿ ಕೊಟ್ಟು ಮತ್ತೆ  ಬದುಕಿಸುವ ಸೀಗಮಾರಮ್ಮ ಬಲಿ ರಹಸ್ಯ!

ಚಾಮರಾಜನಗರ: ಮನುಷ್ಯನನ್ನೇ ಬಲಿ ಕೊಟ್ಟು ಮತ್ತೆ ಬದುಕಿಸುವ ಸೀಗಮಾರಮ್ಮ ಬಲಿ ರಹಸ್ಯ!

Published : May 11, 2022, 08:43 PM IST

*ಈ ಹಬ್ಬದಲ್ಲಿ ರಾತ್ರಿ 12ಕ್ಕೆ ಪ್ರಾಣ ಹೋಗುತ್ತೆ
*ಬೆಳಗ್ಗೆ 9ಕ್ಕೆ ಹೋಗಿರೋ ಪ್ರಾಣ ವಾಪಸ್ ಬರುತ್ತೆ
*ಈ ಹಬ್ಬದಲ್ಲಿ ಮನುಷ್ಯನನ್ನೇ ಬಲಿ ಕೊಡಲಾಗುತ್ತೆ
*ಸೀಗಮಾರಮ್ಮನ ಶಕ್ತಿಯಿಂದ ಬಲಿಯಾದ ವ್ಯಕ್ತಿ ಬದುಕುತ್ತಾನೆ

ಚಾಮರಾಜನಗರ (ಮೇ. 11): ಜಗತ್ತಿನಲ್ಲಿ ಏನೆಲ್ಲ ಪವಾಡಗಳು ನಡೆಯುತ್ತವೆ. ಭಯಾನಕ ಪವಾಡಗಳ ಬಗ್ಗೆ ನೀವು ಕೇಳಿರ್ತೀರಾ, ನೋಡಿರ್ತೀರಾ. ಆದ್ರೆ ಇಂದು ಭಯಾನಕದಲ್ಲೇ ಭಯಾನಕವಾಗಿರೋ ಒಂದು ಪವಾಡ ಪರಿಚಯವನ್ನು ಮಾಡಲಿದ್ದೇವೆ. ಈ ಪವಾಡ ಬೇರೆಲ್ಲೂ ನಡೆದಿರೋದಲ್ಲ, ನಮ್ಮದೇ ಚಾಮರಾಜನಗರದಲ್ಲಿ ನಡೆದಿರುವ ಪವಾಡ. ಆ ಪವಾಡ ಏನು ಅನ್ನೋದನ್ನು ನೀವು ಕೇಳಿದ್ರೆ ಹೌಹಾರ್ತಿರಾ. 

ಇದನ್ನೂ ಓದಿ: ವಿಜಯಪುರ: ವ್ಯಾಪಾರಿಗಳಿಗೆ ಶುಭ ಶಕುನವಾಗಿದ್ದ ಮಂಗ ಇನ್ನಿಲ್ಲ..!

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ತಾಲೋಕು ಪಾಳ್ಯ ಗ್ರಾಮದಲ್ಲಿ ನಡೆಯುವ ಈ ಸತ್ತು ಬದುಕುವ ಬಲಿ ಹಬ್ಬಕ್ಕೆ ಹುಟ್ಟಿಕೊಂಡಿದ್ದರ ಹಿಂದೆ ಒಂದು ಇಂಟ್ರೆಸ್ಟಿಂಗ್ ಸ್ಟೋರಿ ಇದೆ. ಬಲಿ ಬಗ್ಗೆ ನಂತರ ಎಚ್ಚರಗೊಂಡ ಬಗ್ಗೆ ಖುದ್ದು ಬಲಿಯಾಗಿರೋ ವ್ಯಕ್ತಿ ಏನ್ ಹೇಳ್ತಾರೆ? ಅಷ್ಟಕ್ಕೂ ಇಲ್ಲಿ ಸೀಗಮಾರಮ್ಮನಿಗೆ ಸತ್ತು-ಬದುಕಿಸುವ ಬಲಿ ಪದ್ಧತಿ ಹುಟ್ಟಿ ಬಂದಿದ್ದಾದ್ರು ಹೇಗೆ? ಈ ಕುರಿತ  ಒಂದು ವರದಿ ಇಲ್ಲಿದೆ

24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
23:26Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!
23:26FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
Read more