ಡಿಕೆಶಿಯ ‘ಬ್ರ್ಯಾಂಡ್’ ಬೆಂಗಳೂರಿಗೆ ಮತ್ತಷ್ಟು ವೇಗ: ಸಿಲಿಕಾನ್ ಸಿಟಿ ಇತಿಹಾಸ ತಿಳಿಸಲು ‘ವೈಬ್ರೆಂಟ್’ ಆ್ಯಕ್ಷನ್

ಡಿಕೆಶಿಯ ‘ಬ್ರ್ಯಾಂಡ್’ ಬೆಂಗಳೂರಿಗೆ ಮತ್ತಷ್ಟು ವೇಗ: ಸಿಲಿಕಾನ್ ಸಿಟಿ ಇತಿಹಾಸ ತಿಳಿಸಲು ‘ವೈಬ್ರೆಂಟ್’ ಆ್ಯಕ್ಷನ್

Published : Aug 02, 2023, 11:04 AM IST

ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಕೆಂಪೇಗೌಡ ಕಾರಿಡಾರ್ ನಿರ್ಮಾಣ
ಇತಿಹಾಸ ತಿಳಿಸಲು ಡಿಸೆಂಬರ್‌ನಲ್ಲಿ 10 ದಿನ ಬೆಂಗಳೂರು ಹಬ್ಬ ಆಚರಣೆ
ನಗರದಲ್ಲಿ ಪಾರಂಪರಿಕ ಕಟ್ಟಡ, ಪರಿಸರ ತಾಣ ಗುರುತಿಸಿ ಜೀರ್ಣೋದ್ಧಾರ

ಬ್ರ್ಯಾಂಡ್ ಬೆಂಗಳೂರು ಡಿಸಿಎಂ ಡಿಕೆಶಿಯ(DCM DK Shivakumar) ದೊಡ್ಡ ಕನಸಾಗಿದೆ. ಅಭಿವೃದ್ಧಿ ಜೊತೆ ಜನರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸೋದೇ ಮುಖ್ಯಗುರಿಯಾಗಿದೆ. ಇದರ ಭಾಗವಾಗಿಯೇ ಸಿಲಿಕಾನ್ ಸಿಟಿ ಇತಿಹಾಸ ಸಾರಲು ಹೊಸ ಬ್ಯೂ ಪ್ರಿಂಟ್ ರೆಡಿಯಾಗಿದೆ. ವೈಬ್ರೆಂಟ್ ಬೆಂಗಳೂರು(Vibrant Bengaluru) ಅಡಿಯಲ್ಲಿ ಆ್ಯಕ್ಷನ್ ಪ್ಲಾನ್ ಸಿದ್ಧಗೊಂಡಿದೆ. ಯಾವಾಗ ಬೆಂಗಳೂರು ಉಸ್ತುವಾರಿ ವಹಿಸಿಕೊಂಡ್ರು, ಆಗಿನಿಂದಲೇ ಸಿಲಿಕಾನ್ ಸಿಟಿಯ ಚಿತ್ರಣವನ್ನೇ ಬದಲಿಸಲು ಪಣ ತೊಟ್ರು. ಸತತ ಮೀಟಿಂಗ್, ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತಿದ್ದ ಡಿಸಿಎಂ ಹೊಸ ವಿನ್ಯಾಸ ನೀಡಲು ತಮ್ಮದೇ ತಂತ್ರ ಹೆಣೆಯುತ್ತಿದ್ದಾರೆ. ಅದರ ಭಾಗವಾಗಿಯೇ ವೈಬ್ರೆಂಟ್ ಬೆಂಗಳೂರು(Bengaluru) ಅಡಿಯಲ್ಲಿ ಇತಿಹಾಸ, ಕಲೆ, ಸಂಸ್ಕೃತಿ ಸಾರಲು ಈಗ ಆಕರ್ಷಕವಾಗಿ ಬ್ಲೂ ಪ್ರಿಂಟ್ ರೆಡಿಯಾಗಿದೆ. ತಜ್ಞರ ಅಭಿಪ್ರಾಯದಂತೆ 20 ಅಂಶಗಳನ್ನು ಒಳಗೊಂಡ ಕಾರ್ಯಕ್ರಮದ ಪಟ್ಟಿ ರೆಡಿ ಮಾಡಲಾಗಿದೆ. ಬಿಬಿಎಂಪಿ ವಿಶೇಷ ಆಯುಕ್ತ ಜಯರಾಮ್ ರಾಮ್ಪುರ ನೇತೃತ್ವದಲ್ಲಿ ಯೋಜನೆ ಸಿದ್ಧವಾಗಿದೆ. 

ಇದನ್ನೂ ವೀಕ್ಷಿಸಿ:  ಟೊಮ್ಯಾಟೋಗೆ ಫುಲ್ ಡಿಮ್ಯಾಂಡಪ್ಪೋ.. ಡಿಮ್ಯಾಂಡ್..! : ಬಂಡಾವಳ ಹಾಕಿದ್ದು 3 ಲಕ್ಷ ..ಲಾಭಗಳಿಸಿದ್ದು 30 ಲಕ್ಷ..!

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!