ಶೃಂಗೇರಿ ಪೀಠದಲ್ಲಿ ಜಗದ್ಗುರುಗಳ 71ನೇ ವರ್ಧಂತಿ ಉತ್ಸವ

Apr 18, 2021, 4:09 PM IST

ಶೃಂಗೇರಿ (ಏ.18) : ಪವಿತ್ರ ಕ್ಷೇತ್ರ ಶೃಂಗೇರಿಯಲ್ಲಿ ಇಲ್ಲಿನ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಗಳ 71ನೇ ವರ್ಧಂತಿ ಉತ್ಸವ ನಡೆಯುತ್ತಿದೆ.  ಇದೇ ಸಂದರ್ಭದಲ್ಲಿ ನಾಡಿನ 70 ವಿದ್ವಾಂಸರಿಗೆ ಪ್ರಶಸ್ತಿ ಪುರಸ್ಕಾರ ಸಮಾರಂಭ  ನಡೆಯುತ್ತಿದೆ.  

ಇಂದು ಶೃಂಗೇರಿ ರಥೋತ್ಸವ, ತಾಯಿ ಶಾರದಾಂಬೆ ಪ್ರಾರ್ಥನೆಯಿಂದ ಸನ್ಮಂಗಲವಾಗುವುದು .

ಚಂಡಿಯಾಗ, ಕುಂಕುಮಾರ್ಚನೆ, ಮಹಾಯಾಗಗಳು ಸನ್ನಿಧಿಯಲ್ಲಿ ನಡೆಯುತ್ತಿವೆ.