Mar 18, 2021, 12:20 PM IST
ಮೈಸೂರು (ಮಾ.18): ದಳಪತಿಗೆ ನೀರು ಕೊಡಿಸಲು ಒಂದಾದ್ರು ವೈರಿಗಳು, ಹಳೆ ದೋಸ್ತಿಗಳ ಆಟಕ್ಕೆ ಕುಮಾರಸ್ವಾಮಿ ಸುಸ್ತು. ಗೆದ್ದೇ ಗೆಲ್ಲುತ್ತೇವೆ ಎನ್ನುತ್ತಿದ್ದ ಕುಮಾರಸ್ವಾಮಿಗೆ ಇಬ್ಬರು ಸೇರಿ ಶಾಕ್ ನೀಡಿದ್ದಾರೆ.
ಎಚ್ಡಿಕೆ ಅಖಾಡಕ್ಕಿಳಿದ್ರೂ ಜಿಟಿಡಿ ಮುಂದೆ ಸೋಲು: ರಾಜಕೀಯ ನಿವೃತ್ತಿ ಘೋಷಿಸಿದ JDS ಶಾಸಕ ...
ಸಿದ್ದರಾಮಯ್ಯ ಹೆಣೆದ ಬಲೆಯಲ್ಲಿ ದಳಪತಿ ಸಿಲುಕಿದ್ದಾರೆ.